KGF ರೆಕಾರ್ಡ್‌ನ ಪುಷ್ಪ ಮುರಿದಿದ್ದು ಸುಳ್ಳಾ? 1830 ಕೋಟಿ ನಾಟಕದ ಲೆಕ್ಕ ಬಯಸಲು

KGF ರೆಕಾರ್ಡ್‌ನ ಪುಷ್ಪ ಮುರಿದಿದ್ದು ಸುಳ್ಳಾ? 1830 ಕೋಟಿ ನಾಟಕದ ಲೆಕ್ಕ ಬಯಸಲು

Published : Jan 24, 2025, 01:58 PM IST

ಪುಷ್ಪ 2 ಚಿತ್ರತಂಡ 1800 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಹೇಳಿಕೊಂಡಿದ್ದರ ಬೆನ್ನಲ್ಲೇ, ನಿರ್ಮಾಪಕರ ಮನೆ ಕಛೇರಿ ಮೇಲೆ ಐಟಿ ದಾಳಿ ನಡೆದಿದೆ. ಚಿತ್ರದ ನಿಜವಾದ ಗಳಿಕೆ ಎಷ್ಟು ಎಂಬ ಪ್ರಶ್ನೆ ಈಗ ಎದ್ದಿದೆ. ಕೆಜಿಎಫ್ 2 ದಾಖಲೆಯನ್ನು ಮುರಿದಿದೆ ಎಂಬ ಪುಷ್ಪ 2 ಹೇಳಿಕೆ ನಿಜವೇ?

ಪುಷ್ಪ-2 ಸಿನಿಮಾ 1800 ಪ್ಲಸ್ ಕೋಟಿ ಗಳಿಸಿದೆ ಅಂತ ಚಿತ್ರತಂಡ ಹೇಳಿಕೊಂಡಿದೆ. ಖುದ್ದು ಮೈತ್ರಿ ಮೂವಿ ಮೇಕರ್ಸ್ ಚಿತ್ರದ ಗಳಿಕೆ ಬಗ್ಗೆ ಅಫೀಷಿಯಲ್ ಅನೌನ್ಸ್ ಮೆಂಟ್ ಮಾಡಿದೆ. ಇದರ ಬೆನ್ನಲ್ಲೇ ನಿರ್ಮಾಪಕರ ಮನೆ ಕಛೇರಿ ಮೇಲೆ ಐಟಿ ರೈಡ್ ನಡೆದಿದೆ. ಇಷ್ಟು ದಿನ ನಮ್ಮ ಸಿನಿಮಾ ಸಾವಿರಾರು ಕೋಟಿ ಗಳಿಸಿದೆ ಅಂತಿದ್ದವರು ಐಟಿ ನವರ ಮುಂದೆ ಮಾತ್ರ ಅಸಲಿ ಲೆಕ್ಕ ಬಿಚ್ಚಿಟ್ಟಿದ್ದಾರೆ. ಅಲ್ಲಿಗೆ ಪುಷ್ಪನ ಕಳ್ಳ ಲೆಕ್ಕ ಬಟಾಬಯಲಾಗಿದೆ.ಕೆಜಿಎಫ್-2, RRR ಮತ್ತು ಬಾಹುಬಲಿ-2 ಸಿನಿಮಾಗಳ ಹೆಸರಲ್ಲಿದ್ದ ದಾಖಲೆಯನ್ನ ಪುಷ್ಪ ಅಳಿಸಿ ಹಾಕಿದ್ದಾನೆ ಅಂತ ಚಿತ್ರತಂಡ ಸೆಲೆಬ್ರೇಟ್ ಮಾಡಿತ್ತು. ಬಾಹುಬಲಿ-2, RRR ತೆಲುಗು ಸಿನಿಮಾಗಳೇ. ಸೋ ಪುಷ್ಪನಿಗೆ ನಮ್ಮ ಕೆಜಿಎಫ್-2 ರೆಕಾರ್ಡ್ ಮುರಿಯೋದ್ರ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದಿದ್ದು ಸುಳ್ಳಲ್ಲ.ಮೊದಲಿಂದಲೂ ಪುಷ್ಪ ಮೇಕರ್ಸ್ ಕೆಜಿಎಫ್ ಜೊತೆ ಜಿದ್ದು ಸಾಧಿಸ್ತಾನೆ ಬಂದಿದ್ರು. ಕೆಜಿಎಫ್-2 ಬಾಕ್ಸಾಫೀಸ್ 1250 ಕೋಟಿ ಕಲೆಕ್ಷನ್ ಮಾಡಿತ್ತು. ಇದನ್ನ ಮೀರಿಸ್ತಾನೇ ಪುಷ್ಪ ಟೀಂ ಗೆದ್ದವರಂತೆ ಬೀಗಿದ್ರು.ಆದ್ರೆ ಪುಷ್ಪ ಟೀಂ ತೋರಿಸಿದ್ದು ಕಳ್ಳ ಲೆಕ್ಕನಾ..? ನಿಜಕ್ಕೂ ಸಿನಿಮಾದ ಕಲೆಕ್ಷನ್ ಇಷ್ಟೊಂದು ಆಗಿಲ್ವಾ..?

ದರ್ಶನ್​​ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್​​;ಒಂದಾದ ಅಣ್ಣ-ತಮ್ಮ,ತಾಯಿ-ಮಗ 

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more