ಜೀವ ಬೆದರಿಕೆಯಲ್ಲಿ ಸಿಲುಕಿದ ಬಿಟೌನ್ ಸ್ಟಾರ್ಸ್; ಮನೆಯಿಂದ ಹೊರಕಾಲಿಡಲು ಗಡ ಗಡ

ಜೀವ ಬೆದರಿಕೆಯಲ್ಲಿ ಸಿಲುಕಿದ ಬಿಟೌನ್ ಸ್ಟಾರ್ಸ್; ಮನೆಯಿಂದ ಹೊರಕಾಲಿಡಲು ಗಡ ಗಡ

Published : Jul 26, 2022, 03:19 PM IST

ಬಿಟೌನ್ ನ ಬಿಗ್ ಸ್ಟಾರ್ ಗಳಿಗೆ ಜೀವಬೆದರಿಕೆ ಕಾಡ್ತಿದೆ. ಸಿನಿಮಾ ಶೂಟಿಂಗ್ ನಲ್ಲಿ ಬಿಡುವಾದ ತಕ್ಷಣ ಜಾಲಿಯಾಗಿ ತಿರುಗಾಡೋಣ ಅಂದ್ರೆ ಯಾರಾದ್ರು ಅಟ್ಯಾಕ್ ಮಾಡಿಬಿಟ್ರೆ ಅನ್ನೋ ಭಯ ಕಾಡ್ತಿದೆ. ಅಷ್ಟಕ್ಕೂ ಯಾರಿಗೆಲ್ಲಾ ಈ ಭಯ ಅಂದ್ರೆ ಕತ್ರಿನಾ, ವಕ್ಕಿ ಕೌಶಲ್ , ಸಲ್ಲು ಹಾಗೂ ಕಾಶ್ಮೀರ ಫೈಲ್ಸ್ ನ ವಿವೇಕ್ ರಂಜನ್.


 

ಬಿಟೌನ್ ನ ಬಿಗ್ ಸ್ಟಾರ್ ಗಳಿಗೆ ಜೀವಬೆದರಿಕೆ ಕಾಡ್ತಿದೆ. ಸಿನಿಮಾ ಶೂಟಿಂಗ್ ನಲ್ಲಿ ಬಿಡುವಾದ ತಕ್ಷಣ ಜಾಲಿಯಾಗಿ ತಿರುಗಾಡೋಣ ಅಂದ್ರೆ ಯಾರಾದ್ರು ಅಟ್ಯಾಕ್ ಮಾಡಿಬಿಟ್ರೆ ಅನ್ನೋ ಭಯ ಕಾಡ್ತಿದೆ. ಅಷ್ಟಕ್ಕೂ ಯಾರಿಗೆಲ್ಲಾ ಈ ಭಯ ಅಂದ್ರೆ ಕತ್ರಿನಾ, ವಕ್ಕಿ ಕೌಶಲ್ , ಸಲ್ಲು ಹಾಗೂ ಕಾಶ್ಮೀರ ಫೈಲ್ಸ್ ನ ವಿವೇಕ್ ರಂಜನ್. ಇಡೀ ಭಾರತವೇ ತಿರುಗಿ ನೋಡುವಂತಹ ಸಿನಿಮಾ ಕಾಶ್ಮೀರಿ ಫೈಲ್ಸ್ . ಕಾಶ್ಮೀರದ ಪಂಡಿತರ ಮೇಲಿನ ದೌರ್ಜನ್ಯವನ್ನ ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನು ಮಾಡಲಾಯ್ತು. ಸಿನಿಮಾ ಹಿಟ್ ಆಗ್ತಿದ್ದಂತೆ ನಿರ್ದೇಶಕರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿತ್ತು. ಈ ವಿಚಾರವನ್ನ ಬಹಿರಂಗವಾಗಿ ನಿರ್ದೇಶಕರೇ ಹೇಳಿಕೊಂಡಿದ್ದರು. ಇನ್ನು ನಟ ಸಲ್ಮಾನ್ ಗೆ ಜೀವ ಬೆದರಿಕೆ ಇರೋದು ಹಳೆ ವಿಚಾರ. ಲಾರೆನ್ಸ್ ಬಿಶ್ನೋಯ್, ಸಲ್ಮಾನ್ ನನ್ನ ಕ್ಷಮಿಸಲ್ಲ ಹತ್ಯೆ ಮಾಡುತ್ತೇನೆ ಎಂದು ಹೇಳಿದ್ದ. ಅದರ ಜೊತೆಗೆ ಸಲ್ಮಾನ್ ಖಾನ್ ತಂದೆಗೂ ಬೆದರಿಕೆ ಪತ್ರ ಬಂದಿತ್ತು. ಇದೀಗ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೂ ಜೀವ ಬೆದರಿಕೆ ಬಂದಿದ್ದು ಕಿರಾತಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 


 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more