ರೋಡ್‌ಗಿಳಿದರೆ ರೂಲ್ಸ್ ಬ್ರೇಕ್ ಮಾಡುವ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು

ರೋಡ್‌ಗಿಳಿದರೆ ರೂಲ್ಸ್ ಬ್ರೇಕ್ ಮಾಡುವ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು

Published : Apr 18, 2022, 01:58 PM IST

ಹೈದರಾಬಾದ್ (Hyderabad) ಟ್ರಾಫಿಕ್ ಪೊಲೀಸರ (Traffic Police) ಬಗ್ಗೆ ನಿಜಕ್ಕೂ ಹೆಮ್ಮೆ ಪಡಬೇಕು. ಯಾಕಂದ್ರೆ ಹೈದರಾಬಾದ್ನಲ್ಲಿ ಯಾವ ಸ್ಟಾರ್‌ಗಿರಿಯೂ ನಡೆಯಲು ಬಿಡುತ್ತಿಲ್ಲ. ಯಾವ ಸ್ಟಾರೇ ಆಗಿರಲಿ, ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡಿದ್ರೆ ಮುಗೀತು. ದಂಡ ಕಟ್ಟದೇ ಮುಂದೆ ಹೋಗೋ ಹಾಗಿಲ್ಲ. 

ಹೈದರಾಬಾದ್ (Hyderabad) ಟ್ರಾಫಿಕ್ ಪೊಲೀಸರ (Traffic Police) ಬಗ್ಗೆ ನಿಜಕ್ಕೂ ಹೆಮ್ಮೆ ಪಡಬೇಕು. ಯಾಕಂದ್ರೆ ಹೈದರಾಬಾದ್ನಲ್ಲಿ ಯಾವ ಸ್ಟಾರ್‌ಗಿರಿಯೂ ನಡೆಯಲು ಬಿಡುತ್ತಿಲ್ಲ. ಯಾವ ಸ್ಟಾರೇ ಆಗಿರಲಿ, ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡಿದ್ರೆ ಮುಗೀತು. ದಂಡ ಕಟ್ಟದೇ ಮುಂದೆ ಹೋಗೋ ಹಾಗಿಲ್ಲ. ನಾವು ಸ್ಟಾರ್ಸ್, ಕಾರಿನೊಳಗೆ ನಾವಿದ್ದೇವೆ ಅಂತ ಗೊತ್ತಾಗಬಾರದು ಅಂತ ಕಾರಿನ ಗಾಜಿಗೆ ಟಿಂಟೆಡ್ ಹಾಕಿಕೊಂಡು ಹೈದರಾಬಾದ್ದ ರಸ್ತೆಗಿಳಿದ್ರೆ, ಹುಶಾರ್ ಫೈನ್ ಕಟ್ಟಲೇಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಹಾಗೆ ಹೈದರಾಬಾದ್ನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಫೈನ್ ಕಟ್ಟಿದ ಬಿಗ್ ಸ್ಟಾರ್ಗಳ ಲೀಸ್ಟ್ ದೊಡ್ಡದೇ ಇದೆ.

ನಾವು ಸ್ಟಾರ್ಸ್ ಅಂತ ಬೀಗುತ್ತಾ ತಮ್ಮ ಕಾರಿಗೆ ಟೆಂಟೆಡ್ ಗ್ಲಾಸ್ ಹಾಕಿಕೊಂಡು ತಿರುಗಾಡೋ ಟಾಲಿವುಡ್ ಸ್ಟಾರ್ಸ್ ವಿರುದ್ಧ ಹೈದರಾಬಾದ್ ಟ್ರಾಫಿಕ್ ಪಡೆ ಸಮರಕ್ಕಿಳಿದೆ. ಟಾಲಿವುಡ್ (Tollywood) ಟಾಪ್ ಸ್ಟಾರ್‌ಗಳಾದ ಜ್ಯೂನಿಯರ್ ಎನ್‌ಟಿಆರ್ (Jr NTR) ಹಾಗೂ ಅಲ್ಲು ಅರ್ಜುನ್ (Allu Arjun) ತಮ್ಮ ಕಾರಿಗೆ ಟಿಂಟಡ್ ಗ್ಲಾಸ್ (Tinted Glass) ಹಾಕಿಸಿಕೊಂಡು ತಿರುಗುತ್ತಿದ್ರು. ಟಿಂಟೆಡ್ ಗ್ಲಾಸ್ ಬಳಸಬಾರದು ಅಂತ ಟ್ರಾಫಿಕ್ ನಿಯಮ (Traffic Rules) ಇದೆ. ಹೀಗಾಗಿ ಹೈದರಾಬಾದ್ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದ ಅಲ್ಲು ಅರ್ಜುನ್ ಹಾಗು ಜ್ಯೂ. ಎನ್‌ಟಿಆರ್ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 700 ರೂ.ದಂಡ ಕಟ್ಟಿ ತಮ್ಮ ಕಾರನ್ನ ಬಿಡಿಸಿಕೊಂಡಿದ್ದಾರೆ. 

 ಅಕ್ಕಿನೇನಿ ಕುಟುಂಬದ ಕುಡಿ ಅಕ್ಕಿನೇನಿ ನಾಗ ಚೈತನ್ಯ ಕಾರನ್ನು ಹೈದರಾಬಾದ್ ಟ್ರಾಫಿಕ್ ಪೊಲೀಸರು ತಡೆದಿದ್ದಾರೆ. ಅವರ ಕಾರಿಗೆ ಟಿಂಟೆಡ್ ಗ್ಲಾಸ್‌ ಹಾಕಿರುವ ಕಾರಣ ಪೊಲೀಸರು ತಡೆದು ನಟನಿಗೆ 700 ರೂ. ದಂಡ ಹಾಕಿದ್ದಾರೆ. ನಂತರ ನಾಗಚೈತನ್ಯರ ಕಾರಿನ ಕಿಟಕಿಗಳ ಟಿಂಟೆಡ್ ಗ್ಲಾಸ್ ಅನ್ನು ತೆಗೆದು 700 ರೂಪಾಯಿ ದಂಡ ಕಟ್ಟಿಸಿಕೊಂಡಿದ್ದಾರೆ.  ಅಷ್ಟೆ ಅಲ್ಲ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕೂಡ ಇದೇ ತರ ಸಿಕ್ಕಿಬಿದ್ದು ದಂಡ ಕಟ್ಟಿದವರೆ. ಇವರ ಜತೆ ನಟ ಮಂಚು ಮನೋಜ್ ಕೂಡ ಇದೇ ವಿಚಾರಕ್ಕೆ ದಂಡ ಕಟ್ಟಿದ್ದಾರೆ. 

 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more