Feb 11, 2019, 12:48 PM IST
ಮುಂಬೈಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡು ಬಿಟ್ಟಿರುವ ನಾಲ್ವರು ಅತೃಪ್ತ ಶಾಸಕರ ರೂಂ ಹೊರಗಡೆ ‘Do Not Disturb' ಎಂಬ ಬೋರ್ಡ್ ಹಾಕಲಾಗಿದೆ. ಹಾಗಾದರೆ ಒಳಗಡೆ ನಡೆಯುತ್ತಿರುವ ಲೆಕ್ಕಾಚಾರವೇನು? ಅತೃಪ್ತರ ಮುಂದಿನ ನಡೆ ಯಾವ ಕಡೆ? ಮರಳಿ ಗೂಡಿಗೋ? ರಾಜೀನಾಮೆಯೋ? ಅಥವಾ ಬಂಡಾಯವೋ? ನಮ್ಮ ಪ್ರತಿನಿಧಿ ನರಸಿಂಹ ಮೂರ್ತಿ ಬಳಿ ಇದೆ ಲೇಟೆಸ್ಟ್ ಮಾಹಿತಿ...