ದಿನೇಶ್ ಪಕ್ಕದಲ್ಲಿ ಕೂರಲು ಮಾಧ್ಯಮಗಳ ಮುಂದೆಯೇ ಕಿತ್ತಾಡಿದ ಕಾಂಗ್ರೆಸ್ ನಾಯಕರು!

Aug 26, 2018, 5:11 PM IST

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಕದಲ್ಲಿ ಕೂರಲು ಕಾಂಗ್ರೆಸ್ ನಾಯಕರು ಕಿತ್ತಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.