Oct 3, 2018, 5:17 PM IST
ರಾಮನಗರಕ್ಕೆ ಉಪ-ಚುನಾವಣೆಗೆ ಸಂಬಂಧಿಸಿದಂತೆ ನಡೆಯಲಿರುವ ಜೆಡಿಎಸ್ ಸಭೆಗೆ ಮಾಧ್ಯಮಗಳಿಗೆ ಅವಕಾಶ ನಿರಾಕರಿಸಲಾಗಿದೆ. ಮಾಧ್ಯಮಗಳಿಗೆ ನಿಷೇಧ ಹೇರುವ ಈ ನಡೆಯ ಹಿಂದೆ ಕಾರಣವೇನು? ರಾಮನಗರದಿಂದ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸುವ ಕುರಿತು ಪಕ್ಷದಲ್ಲಿ ಭಿನ್ನಮತ ಕಾರಣವೇ? ಭಿನ್ನಮತ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಆತಂಕವೇ? ಇಲ್ಲಿದೆ ವರದಿ...