ಬಾಲಿವುಡ್ ಹಿರಿಯ ನಟ ಜಿತೇಂದ್ರ ಹಾಗೂ ಕುಟುಂಬ ತಮ್ಮ ಮುಂಬೈನಲ್ಲಿರುವ ಆಸ್ತಿ ಮಾರಾಟ ಮಾಡಿದ್ದಾರೆ.ಗ್ಲೋಬಲ್ ಡೇಟಾ ಸೆಂಟರ್ ಪ್ರಕಾರ ಬರೋಬ್ಬರಿ 855 ಕೋಟಿ ರೂಪಾಯಿಗೆ ಆಸ್ತಿ ಮಾರಾಟ ಮಾಡಿದ್ದಾರೆ. ಮುಂಬೈನ ಅಂಧೇರಿಯಲ್ಲಿದ್ದ ನಿವೇಶನ ಇದಾಗಿದೆ. ಒಟ್ಟು 2.39 ಎಕರೆ ಪ್ರದೇಶದ ಈ ಸ್ಥಳದಲ್ಲಿ ಐಟಿ ಪಾರ್ಕ್ ಸೇರಿದಂತೆ ಕೆಲ ಕಟ್ಟಡಗಳಿವೆ. 8.69 ಕೋಟಿ ರೂಪಾಯಿ ಈ ವ್ಯವಹಾರದಲ್ಲಿ ಸ್ಟಾಂಪ್ ಡ್ಯೂಟಿಯಾಗಿ ಪಾವತಿ ಮಾಡಲಾಗಿದೆ.

10:47 PM (IST) Jun 06
ವೆಟ್ರಿಮಾರನ್ ನಿರ್ದೇಶನದ 'ವಿಡುತಲೈ' ಚಿತ್ರದ ಎರಡೂ ಭಾಗಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆವೃತ್ತಿಗಿಂತ 21 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಓಟಿಟಿ ಆವೃತ್ತಿಯಲ್ಲಿ ಸೇರಿಸಲಾಗಿದೆ.
10:47 PM (IST) Jun 06
ಬೇರೆಯವರ ಪತ್ನಿ ಸಿಕ್ಕಾಗ ಹಾಗೂ ಸ್ವಂತ ಹೆಂಡತಿ ಪಕ್ಕದಲ್ಲಿದ್ದಾಗ ಪುರುಷರು ಹೀಗೆ ಮಾಡ್ತಾರಂತೆ! ವೈರಲ್ ವಿಡಿಯೋಗೆ ಭರ್ಜರಿ ಕಮೆಂಟ್ಸ್
10:30 PM (IST) Jun 06
ಪ್ರಭಾಸ್ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದು ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಸಹೋದರ ಕೂಡ ನಟನಾಗಿ ಚಿತ್ರರಂಗಕ್ಕೆ ಬಂದಿದ್ರು ಗೊತ್ತಾ? ಯಾಕೆ ಯಶಸ್ಸು ಸಿಗಲಿಲ್ಲ? ಯಾವ ಚಿತ್ರ ಮಾಡಿದ್ರು?
10:09 PM (IST) Jun 06
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನಲ್ಲಿ ಡ್ರೋನ್ ಪ್ರತಾಪ್ ಗಗನ್ ಅವರಿಗೆ ಜಡೆ ಹೆಣೆದು ಹೂವು ಮುಡಿಸಿದ್ದಾರೆ. ಇವರಿಬ್ಬರನ್ನು ವೇದಿಕೆ ಮೇಲೆ ನೋಡಿ ರಚಿತಾ ರಾಮ್ ಸುಸ್ತಾಗಿ ಹೋಗಿದ್ದಾರೆ. ಆಗಿದ್ದೇನು ನೋಡಿ!
10:01 PM (IST) Jun 06
09:14 PM (IST) Jun 06
ಸಿನಿಮಾ ಬಿಟ್ಟ ಮೇಲೂ 300 ಕೋಟಿ ಆಸ್ತಿಯ ಒಡತಿಯಾಗಿರೋ ಪ್ರಸಿದ್ಧ ನಟಿ ಮತ್ತು ಅವರ ಬಾಲ್ಯದ ಫೋಟೋಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.
08:58 PM (IST) Jun 06
ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧರಾಗಿರೋ ಹಲವು ನಟಿಯರು ತುಂಬಾ ಚಿಕ್ಕ ವಯಸ್ಸಲ್ಲಿಯೇ ಕ್ಷೇತ್ರಕ್ಕೆ ಬಂದಿದ್ದಾರೆ. ಕೆಲವರು ಬಾಲನಟಿಯರಾಗಿ ಜರ್ನಿ ಶುರು ಮಾಡಿದ್ರೆ, ಇನ್ನು ಕೆಲವರು 16ರ ಹರೆಯದಲ್ಲೇ ಹೀರೋಯಿನ್ ಆಗಿ ಬೆಳ್ಳಿತೆರೆ ಮೇಲೆ ಮಿಂಚಿದ್ದಾರೆ. ಯಾರ್ಯಾರು ಅಂತ ತಿಳ್ಕೊಳ್ಳೋಣ.
08:31 PM (IST) Jun 06
ಸೂಪರ್ ಸ್ಟಾರ್ ಕೃಷ್ಣಗೆ ಶ್ರೀರಾಮನ ಪಾತ್ರ ಮಿಸ್ ಆಗಿದೆ. ಒಂದು ಕಾರಣದಿಂದ ಎನ್.ಟಿ.ಆರ್ ಕೃಷ್ಣಗೆ ಶ್ರೀರಾಮನ ಪಾತ್ರ ಕೊಡಲಿಲ್ಲ. ಏನಾಯ್ತು ಅಂತ ಈ ಲೇಖನದಲ್ಲಿ ತಿಳ್ಕೊಳ್ಳೋಣ.
08:25 PM (IST) Jun 06
08:21 PM (IST) Jun 06
7 ವರ್ಷಗಳ ನಂತರ ಅಭಿರಾ ಮತ್ತು ಅರ್ಮಾನ್ ಮತ್ತೆ ಭೇಟಿಯಾಗುತ್ತಾರೆ, ಆದರೆ ಈ ಬಾರಿ ಅವರ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಅಂಶುಮಾನ್ನ ಬಹಿರಂಗಪಡಿಸುವಿಕೆಯ ನಂತರ ಅಭಿರಾ ಅರ್ಮಾನ್ನನ್ನು ಕ್ಷಮಿಸುತ್ತಾಳಾ?
07:52 PM (IST) Jun 06
07:50 PM (IST) Jun 06
ನಟಿ ವೈಷ್ಣವಿ ಗೌಡ ಅವರ ಮದುವೆ ನೆರವೇರಿದ್ದು, ಈ ಸಂದರ್ಭದಲ್ಲಿ ಅಗ್ನಿಸಾಕ್ಷಿಯಲ್ಲಿ ಕಾಟ ಕೊಟ್ಟಿದ್ದ ಚಂದ್ರಿಕಾಳ ಮೇಲೆ ಈಗ ಸೇಡು ತೀರಿಸಿಕೊಂಡ್ರಾ? ಏನಿದು ವಿಷ್ಯ?
07:48 PM (IST) Jun 06
6 ಸಿನಿಮಾಗಳು ಸೋತಾಗ ಇಂಡಸ್ಟ್ರಿ ಬಿಡೋಣ ಅಂದಿದ್ದ ಸ್ಟಾರ್ ಹೀರೋಗೆ ಮೆಗಾಸ್ಟಾರ್ ಚಿರಂಜೀವಿ ಕೊಟ್ಟ ಸಲಹೆ ಏನು? ಈ ಕಥೆಯಲ್ಲಿ ತಿಳಿಯಿರಿ.
07:34 PM (IST) Jun 06
07:26 PM (IST) Jun 06
ಕ್ಯಾರೆಕ್ಟರ್ ಆರ್ಟಿಸ್ಟ್ ಜಯಲಲಿತಾಗೆ ಚಿರಂಜೀವಿ ಸೂಪರ್ ಹಿಟ್ ಸಿನಿಮಾದಲ್ಲಿ ಚಾನ್ಸ್ ಮಿಸ್ ಆಗಿದೆಯಂತೆ. ಆ ಘಟನೆ ಬಗ್ಗೆ ಜಯಲಲಿತಾ ಆಸಕ್ತಿಕರ ಮಾತುಗಳನ್ನಾಡಿದ್ದಾರೆ.
07:17 PM (IST) Jun 06
ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಸಾಮಾನ್ಯ ಪ್ರೇಕ್ಷಕರು ಕೂಡ ಕಾತರದಿಂದ ಎದುರು ನೋಡುತ್ತಿರುವ ಚಿತ್ರ 'ಹರಿ ಹರ ವೀರ ಮಲ್ಲು'. ಈ ಚಿತ್ರ ಮುಂದೂಡಲ್ಪಡುತ್ತದೆ ಎಂಬ ಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರತಿಕ್ರಿಯಿಸಿದೆ. ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
07:07 PM (IST) Jun 06
06:53 PM (IST) Jun 06
ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ವರದಿ ಬಂದಿದೆ. ಈ ಚಿತ್ರ ಕಮಲ್ ಅವರ ಹಿಂದಿನ ಚಿತ್ರ ‘ಇಂಡಿಯನ್ 2’ ಅನ್ನು ಮೀರಿಸಲು ಸಾಧ್ಯವಾಗಿಲ್ಲ.
06:36 PM (IST) Jun 06
ಚಿತ್ರದಲ್ಲಿ, ಅಖಿಲ್ ಅಕ್ಕಿನೇನಿ ಮತ್ತು ಜೈನಾಬ್ ರವ್ದ್ಜೀ ಅವರು ಹೂವಿನ ಹಾರಗಳನ್ನು ಧರಿಸಿ, ಮದುಮಕ್ಕಳಂತೆ ಕಂಗೊಳಿಸುತ್ತಿದ್ದಾರೆ. ಅಖಿಲ್ ಅಕ್ಕಿನೇನಿ ವಿವಾಹದ ಸುದ್ದಿ ಸದ್ಯಕ್ಕೆ ಕೇವಲ ಊಹಾಪೋಹವಷ್ಟೇ. ಈ ವೈರಲ್ ಫೋಟೋದ ಹಿಂದಿನ ಸತ್ಯಾಂಶವನ್ನು ತಿಳಿಯಲು ಅಕ್ಕಿನೇನಿ ಕುಟುಂಬದ ಅಧಿಕೃತ ಸ್ಪಷ್ಟನೆಗಾಗಿ
06:35 PM (IST) Jun 06
ಆಟೋ ಚಾಲಕ ಟಗರು ಶಿವ ಅವರ ಸಾರಥ್ಯದಲ್ಲಿ ಅನೇಕ ಆಟೋ ಚಾಲಕರು ರೀಲ್ಸ್ ಮೂಲಕ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಚಿತ್ರಕ್ಕೆ ವಿಶೇಷವಾಗಿ ಪ್ರಚಾರ ಕೊಡುತ್ತಿದ್ದಾರೆ.
06:07 PM (IST) Jun 06
ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿ ಸಿಗಲಿ. ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು.
06:02 PM (IST) Jun 06
ಈ ಹಾಡಿನ ಯಶಸ್ಸು ನನ್ನ ಪ್ರಾರ್ಥನೆಗೆ ಸಂದ ಜಯದಂತೆ ಭಾಸವಾಗುತ್ತಿದೆ. ನನಗೆ ಈ ಅದ್ಭುತ ಅವಕಾಶವನ್ನು ನೀಡಿದ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಅನಿರುದ್ಧ್ ರವಿಚಂದರ್ ಅವರಿಗೆ ಹಾಗೂ ನಿರ್ದೇಶಕ ಮಣಿರತ್ನಂ ಸರ್ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನನ್ನನ್ನು ನಂಬಿ..
05:44 PM (IST) Jun 06
ತೆಲುಗಿನಲ್ಲಿ ನಟ ಅನುಷ್ಕಾ ಶೆಟ್ಟಿ ಜತೆಗೆ ‘ರುದ್ರಮ್ಮದೇವಿ’ ಚಿತ್ರದಲ್ಲಿ ನಟಿಸಿದವರು. ಈಗ ಬಹುಭಾಷೆಯಲ್ಲಿ ಬರುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲೂ ಅರ್ಪಿತ್ ರಂಕಾ ನಟಿಸಿದ್ದಾರೆ.
05:21 PM (IST) Jun 06
ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದ ವಿಷಯಕ್ಕೆ ಬಂದರೆ, ಆ ಪ್ರಾಜೆಕ್ಟ್ ಇನ್ನೂ ಆರಂಭಿಕ ಹಂತದಲ್ಲಿದೆ. ಅದರ ಚಿತ್ರೀಕರಣ ಆರಂಭವಾಗಲು ಸಾಕಷ್ಟು ಸಮಯವಿದೆ. ಹೀಗಾಗಿ, 'ಕಲ್ಕಿ 2898 AD' ಚಿತ್ರವೇ ಪ್ರಭಾಸ್ ಮತ್ತು ದೀಪಿಕಾ ಜೋಡಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ..
05:18 PM (IST) Jun 06
ತಮಿಳ್ನಾಡಿನ 550 ಸ್ಕ್ರೀನ್ ಹಾಗೂ ವಿಶ್ವಾದ್ಯಂತ ಒಟ್ಟು 2500 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಕಂಡಿದೆ. ಕಮಲ್ ಅವರ ಫ್ಲಾಪ್ ಸಿನಿಮಾಗಳಾದ ‘ಇಂಡಿಯನ್ 2’ಗಿಂತಲೂ ಮೊದಲ ದಿನದ ಕಲೆಕ್ಷನ್ನಲ್ಲಿ ಇಳಿಕೆ ಕಂಡುಬಂದಿದೆ ಎಂದು ತಜ್ಞರು ತಿಳಿಸಿದ್ದಾರೆ.
04:52 PM (IST) Jun 06
04:39 PM (IST) Jun 06
ಡಿನೋ ಮೋರಿಯಾ 1999 ರಲ್ಲಿ 'ಪ್ಯಾರ್ ಮೇ ಕಭೀ ಕಭೀ' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಆದರೆ ಅವರ ಸಿನಿಮಾ ಜೀವನದಲ್ಲಿ ಹಲವು ಫ್ಲಾಪ್ ಚಿತ್ರಗಳನ್ನು ನೀಡಿದ್ದಾರೆ. ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.
04:21 PM (IST) Jun 06
04:02 PM (IST) Jun 06
ಕಮಲ್ ಹಾಸನ್ 'ಇಂಡಿಯನ್ 2' ಸೋತ ನಂತರ 'ಠಗ್ ಲೈಫ್' ಸಿನಿಮಾ ಕೂಡ ಸೋಲಿನತ್ತ ಮುಖ ಮಾಡಿದೆ. ಈ ಎರಡೂ ಚಿತ್ರಗಳಲ್ಲಿ ನಟಿಸೋಕೆ ರಿಜೆಕ್ಟ್ ಮಾಡಿದ ನಟ ಯಾರು ಅಂತ ಈ ಲೇಖನದಲ್ಲಿ ನೋಡೋಣ.
03:44 PM (IST) Jun 06
ಥಗ್ ಲೈಫ್ ಸಿನಿಮಾದಲ್ಲಿ ತ್ರಿಷಾ ಪಾತ್ರವನ್ನು ಕೇವಲ ಗ್ಲಾಮರ್ಗೆ ಬಳಸಿಕೊಂಡಿದ್ದಾರೆ ಅಂತ ನೆಟ್ಟಿಗರು ಟೀಕಿಸುತ್ತಿದ್ದಾರೆ.
03:34 PM (IST) Jun 06
ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಮತ್ತು ಜೈನಾಬ್ ರಾವ್ಡ್ಜಿ ಜೂನ್ 6, 2025 ರಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ನಾಗಾರ್ಜುನ ಅವರ ಹೊಸ ಮನೆಯಲ್ಲಿ ನಡೆದ ಮದುವೆಯಲ್ಲಿ ಕೆಲವೇ ಆಪ್ತರು ಭಾಗವಹಿಸಿದ್ದರು. ಆದರೆ ಮದುವೆಯಲ್ಲಿ ಮೊದಲ ಮಗ ಮತ್ತು ಸೊಸೆ ಎಲ್ಲಿ ಎನ್ನುತ್ತಿದ್ದಾರೆ ಅಭಿಮಾನಿಗಳು
03:33 PM (IST) Jun 06
‘ಕಳುಗು’ ಚಿತ್ರದ ನಟ ಕೃಷ್ಣಾ ಅವರ ಎರಡನೇ ಮದುವೆ ತುಂಬಾ ಸರಳವಾಗಿ ನಡೆದಿದೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
03:13 PM (IST) Jun 06
ಬಾಲಿವುಡ್ ಸ್ಟಾರ್ ಆಮಿರ್ ಖಾನ್, ನಟ ಶಿವಕಾರ್ತಿಕೇಯನ್ ಅವರ ಬಳಿ ಕ್ಷಮೆ ಕೇಳಿದ್ದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
01:42 PM (IST) Jun 06
ಅಖಿಲ್ ಅಕ್ಕಿನೇನಿ ಮತ್ತು ಜೈನಬ್ ರವ್ಡ್ಜೀ ಅವರ ಮದುವೆ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಖಿಲ್ ಪತ್ನಿ ಜೈನಬ್ ಆಸ್ತಿಯ ವಿವರಗಳು ಎಲ್ಲರನ್ನೂ ಅಚ್ಚರಿಗೊಳಿಸಿದೆ.
01:30 PM (IST) Jun 06
ಬೇರೆ ತಾಯಿಯ ಮಗಳಾದ ನನ್ನ ಸಹೋದರಿ, ನನ್ನ ಜೆಮಿನಿ ಟ್ವಿನ್, ನನ್ನ ಆತ್ಮೀಯ ಸಖಿ, ನನ್ನಂತೆಯೇ ಫಿಟ್ನೆಸ್ ಹುಚ್ಚು ಮತ್ತು ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನೀನು ನನ್ನ ಅತಿದೊಡ್ಡ ಚಿಯರ್ಲೀಡರ್ ಕೂಡ. ನಿನ್ನಲ್ಲಿರುವ ದಯೆ, ಕರುಣೆ ಮತ್ತು ಪ್ರೀತಿ..
12:51 PM (IST) Jun 06
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀಕಾಂತ್ನನ್ನು ವೆಂಕಿ ಕೊಲೆ ಮಾಡಿಲ್ಲ ಅಂದ್ರೆ ಅಪಘಾತ ಮಾಡಿರೋರು ಯಾರು ಎನ್ನೋದು ರಿವೀಲ್ ಆಗಬೇಕಿದೆ. ಈಗ ಸಿದ್ದು ಜೈಲಿಗೆ ಹೋಗ್ತಾನಾ? ಏನಾಗಬಹುದು?
12:49 PM (IST) Jun 06
ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು (ಕಾಂತಾರ ಪ್ರೀಕ್ವಿಲ್) ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಚಿತ್ರದ ಕೆಲವು ಕಲಾವಿದರ ಅಕಾಲಿಕ ದುರಂತ ಮರಣ ಕೂಡ ಸಂಭವಿಸಿ ಕಾಂತಾರ ಪ್ರೀಕ್ವೆಲ್ ಚಿತ್ರದ ಸುದ್ದಿಗಳು ಸ್ವಲ್ಪ ಹೆಚ್ಚೇ ಸುದ್ದಿ ಮಾಡಿವೆ. ಅದೇನೇ ಆದರೂ ಆಗಬೇಕಿರುವುದನ್ನು ನಿಲ್ಲಿಸಲು..
12:32 PM (IST) Jun 06
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಜೀವಕ್ಕೆ ಅಪಾಯ ಬಂದಿತ್ತು. ಇನ್ನೊಂದು ಕಡೆ ಭೂಮಿಕಾ ಗರ್ಭಿಣಿ. ಶಕುಂತಲಾ, ರಾಜೇಂದ್ರ ಭೂಪತಿಯಂತಹ ದುಷ್ಟರಿಂದ ಇವರು ಬಚಾವ್ ಆಗ್ತಾರಾ ಎನ್ನೋ ಪ್ರಶ್ನೆ ಇನ್ನೊಂದು ಕಡೆಯಾಗಿದೆ.
12:07 PM (IST) Jun 06
10:27 AM (IST) Jun 06
ಅಖಿಲ್ ಅಕ್ಕಿನೇನಿ ಮತ್ತು ಜೈನಬ್ ಅವರ ಮದುವೆ ಅದ್ದೂರಿಯಾಗಿ ನಡೆಯಿತು. ಹೈದರಾಬಾದ್ನಲ್ಲಿರುವ ನಾಗಾರ್ಜುನ ಅವರ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಈ ವಿವಾಹ ಸಮಾರಂಭ ನೆರವೇರಿತು.