
ಸಾಕು ಪ್ರಾಣಿಗೋಸ್ಕರ ಮನುಷ್ಯ ಏನು ಬೇಕಾದರೂ ಮಾಡುತ್ತಾನೆ. ಇಲ್ಲೊಬ್ಬ ಐಸ್ ಕೊಳದಲ್ಲಿ ಮುಳುಗುತ್ತಿದ್ದ ಸಾಕುನಾಯಿಯನ್ನು ಉಳಿಸಲು ಕೊರೆಯುವ ಚಳಿಗೆ ಸವಾಲೆಸೆದು ಮಂಜುಗಡ್ಡೆಯ ನದಿಯಲ್ಲಿ ಈಜಿದ್ದಾನೆ. ಐಸ್ ನದಿಯಲ್ಲಿ ಅಕಸ್ಮಾತ್ ಸಿಲುಕಿಕೊಂಡ ಶ್ವಾನ ಹೊರ ಬರಲಾರದೆ ಒದ್ದಾಡುತ್ತಿತ್ತು. ಇದನ್ನು ನೋಡಿದ ಅದರ ಯಜಮಾನ ಬರಿ ಮೈನಲ್ಲಿ ನದಿಗೆ ಹಾರಿ ಮಂಜುಗಡ್ಡೆಯನ್ನು ತನ್ನ ಕೈ ಯಿಂದಲೇ ಒಡೆಯುತ್ತಾ ನಾಯಿ ಬಳಿ ದಾವಿಸಿ ಮೂಖ ಪ್ರಾಣಿಯ ಪ್ರಾಣ ಉಳಿಸಿದ್ದಾನೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.