ಸೌಂದರ್ಯದೊಂದಿಗೆ ಇತಿಹಾಸ ಹೇಳುತ್ತೆ ಕವಲೇದುರ್ಗ

Published : Dec 27, 2018, 04:08 PM ISTUpdated : Dec 27, 2018, 04:29 PM IST

ಕವಲೇದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ತಾಣ.

PREV
110
ಸೌಂದರ್ಯದೊಂದಿಗೆ ಇತಿಹಾಸ ಹೇಳುತ್ತೆ ಕವಲೇದುರ್ಗ
ಕವಲೇದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ತಾಣ.
ಕವಲೇದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ತಾಣ.
210
ತೀರ್ಥಹಳ್ಳಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ
ತೀರ್ಥಹಳ್ಳಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ
310
ಪಶ್ಚಿಮ ಘಟ್ಟಗಳ ಕಾಡಿನ ನಡುವೆ ಇರುವ ಕೋಟೆ ಇದು. ಚಾರಣಕ್ಕೆ ಹೇಳಿ ಮಾಡಿಸಿದ ತಾಣ.
ಪಶ್ಚಿಮ ಘಟ್ಟಗಳ ಕಾಡಿನ ನಡುವೆ ಇರುವ ಕೋಟೆ ಇದು. ಚಾರಣಕ್ಕೆ ಹೇಳಿ ಮಾಡಿಸಿದ ತಾಣ.
410
9ನೇ ಶತಮಾನದಲ್ಲಿ ನಿರ್ಮಿಸಿದ ಈ ಕೋಟೆಯನ್ನು 14ನೇ ಶತಮಾನದಲ್ಲಿ ಚೆಲುವರಂಗಪ್ಪ ಅವರಿಂದ ನವೀಕರಿಸಲ್ಪಟ್ಟಿತು.
9ನೇ ಶತಮಾನದಲ್ಲಿ ನಿರ್ಮಿಸಿದ ಈ ಕೋಟೆಯನ್ನು 14ನೇ ಶತಮಾನದಲ್ಲಿ ಚೆಲುವರಂಗಪ್ಪ ಅವರಿಂದ ನವೀಕರಿಸಲ್ಪಟ್ಟಿತು.
510
ವೆಂಕಟಪ್ಪ ನಾಯಕ ಇಲ್ಲಿ ಅರಮನೆಯನ್ನು ಕಟ್ಟಿ, ಅದನ್ನು ಅಗ್ರಹಾರವನ್ನಾಗಿಸಿದ್ದರು.
ವೆಂಕಟಪ್ಪ ನಾಯಕ ಇಲ್ಲಿ ಅರಮನೆಯನ್ನು ಕಟ್ಟಿ, ಅದನ್ನು ಅಗ್ರಹಾರವನ್ನಾಗಿಸಿದ್ದರು.
610
ಮೂರು ಸುತ್ತಿನ ಈ ಕೋಟೆಯನ್ನು ಕಲ್ಲು, ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ.
ಮೂರು ಸುತ್ತಿನ ಈ ಕೋಟೆಯನ್ನು ಕಲ್ಲು, ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ.
710
ಕೋಟೆ ಮಧ್ಯದಲ್ಲಿ ದೇವಾಲಯ ಹಾಗೂ ಪಾಳುಬಿದ್ದ ಒಂದು ಭವ್ಯ ಅರಮನೆಯೂ ಇದೆ.
ಕೋಟೆ ಮಧ್ಯದಲ್ಲಿ ದೇವಾಲಯ ಹಾಗೂ ಪಾಳುಬಿದ್ದ ಒಂದು ಭವ್ಯ ಅರಮನೆಯೂ ಇದೆ.
810
ಮಂಟಪದ ಎಡಭಾಗದಲ್ಲಿ ನಾಗತೀರ್ಥ ಎಂಬ ಕೊಳ ಹಾಗೂ ಸುಮಾರು 6 ಅಡಿ ಉದ್ದದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು.
ಮಂಟಪದ ಎಡಭಾಗದಲ್ಲಿ ನಾಗತೀರ್ಥ ಎಂಬ ಕೊಳ ಹಾಗೂ ಸುಮಾರು 6 ಅಡಿ ಉದ್ದದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು.
910
ಕಾಶಿಯಿಂದ ತಂದ ಅಮೃತಶಿಲೆ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
ಕಾಶಿಯಿಂದ ತಂದ ಅಮೃತಶಿಲೆ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
1010
ರಶ್ಮಿ ಕಾರ್ಗಲ್, ಮೇಲಿನಕೊಪ್ಪ
ರಶ್ಮಿ ಕಾರ್ಗಲ್, ಮೇಲಿನಕೊಪ್ಪ
click me!

Recommended Stories