ಸೌಂದರ್ಯದೊಂದಿಗೆ ಇತಿಹಾಸ ಹೇಳುತ್ತೆ ಕವಲೇದುರ್ಗ

First Published Dec 27, 2018, 4:08 PM IST

ಕವಲೇದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ತಾಣ.

ಕವಲೇದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಐತಿಹಾಸಿಕ ತಾಣ.
undefined
ತೀರ್ಥಹಳ್ಳಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ
undefined
ಪಶ್ಚಿಮ ಘಟ್ಟಗಳ ಕಾಡಿನ ನಡುವೆ ಇರುವ ಕೋಟೆ ಇದು. ಚಾರಣಕ್ಕೆ ಹೇಳಿ ಮಾಡಿಸಿದ ತಾಣ.
undefined
9ನೇ ಶತಮಾನದಲ್ಲಿ ನಿರ್ಮಿಸಿದ ಈ ಕೋಟೆಯನ್ನು 14ನೇ ಶತಮಾನದಲ್ಲಿ ಚೆಲುವರಂಗಪ್ಪ ಅವರಿಂದ ನವೀಕರಿಸಲ್ಪಟ್ಟಿತು.
undefined
ವೆಂಕಟಪ್ಪ ನಾಯಕ ಇಲ್ಲಿ ಅರಮನೆಯನ್ನು ಕಟ್ಟಿ, ಅದನ್ನು ಅಗ್ರಹಾರವನ್ನಾಗಿಸಿದ್ದರು.
undefined
ಮೂರು ಸುತ್ತಿನ ಈ ಕೋಟೆಯನ್ನು ಕಲ್ಲು, ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ.
undefined
ಕೋಟೆ ಮಧ್ಯದಲ್ಲಿ ದೇವಾಲಯ ಹಾಗೂ ಪಾಳುಬಿದ್ದ ಒಂದು ಭವ್ಯ ಅರಮನೆಯೂ ಇದೆ.
undefined
ಮಂಟಪದ ಎಡಭಾಗದಲ್ಲಿ ನಾಗತೀರ್ಥ ಎಂಬ ಕೊಳ ಹಾಗೂ ಸುಮಾರು 6 ಅಡಿ ಉದ್ದದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು.
undefined
ಕಾಶಿಯಿಂದ ತಂದ ಅಮೃತಶಿಲೆ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
undefined
ರಶ್ಮಿ ಕಾರ್ಗಲ್, ಮೇಲಿನಕೊಪ್ಪ
undefined
click me!