
ಮೇಷ : ತಾಯಿಯ ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ತೊಂದರೆ, ತೊಗರಿಬೇಳೆಯನ್ನು ಪಾತ್ರರಿಗೆ ದಾನಮಾಡಿ
ವೃಷಭ : ಸಪ್ತಮಾಧಿಪತಿ ಅಷ್ಟಮದಲ್ಲಿದ್ದಾನೆ ಗಂಡ ಅಥವಾ ಹೆಂಡತಿಗೆ ಖಾಯಿಲೆ ಸಂಭವ, ಕಲಹ ಸಂಭವ, ಸುಬ್ರಹ್ಮಣ್ಯನಿಗೆ ಅಭಿಷೇಕ ಮಾಡಿಸಿ
ಮಿಥುನ : ಧನಸ್ಥಾನದ ರಾಹುವಿನಿಂದ ಧನವ್ಯಯ, ಮಕ್ಕಳಿಂದ ಕಾರ್ಯಲಾಭ, ನಾರಾಯಣ ಸ್ಮರಣೆ ಮಾಡಿ
ಕಟಕ : ಷಷ್ಠ ಸ್ಥಾನದ ಶನಿ-ಕುಜರಿಂದ ಆರೋಗ್ಯ ಬಾಧೆ, ಸಾಲ ಬಾಧೆ, ಗುರುವಿನ ಸನುಗ್ರಹವೂ ಇದೆ.
ಸಿಂಹ : ಪಂಚಮ ಶನಿಯಿಂದಾಗಿ ಮನೋರೋಗ, ಸಹೋದರರಿಂದ ಅನುಕೂಲ, ರುದ್ರಾಭಿಷೇಕ ಮಾಡಿಸಿ
ಕನ್ಯಾ : ಧನ ಪ್ರಾಪ್ತಿ, ವಕೀಲರಿಗೆ ಮಾತಿನಿಂದ ಗೆಲುವು, ಉಪನ್ಯಾಸಕರಿಗೂ ಮಾತಿನ ಮಹತ್ವ, ವಾಗ್ದೇವಿ ಆರಾಧನೆ ಮಾಡಿ
ತುಲಾ : ಸ್ತ್ರೀಯರಿಂದ ಸಾಲ ನಿವಾರಣೆ, ಕುಟುಂಬದಲ್ಲಿ ಸಣ್ಣಪುಟ್ಟ ಕಲಹ, ದೇವಿಯ ಆರಾಧನೆ ಮಾಡಿ
ವೃಶ್ಚಿಕ : ವಿದ್ಯಾಭ್ಯಾಸದಲ್ಲಿ ತೊಂದರೆ, ಧನವ್ಯಯ, ಸ್ತ್ರೀ ಸಂತಾನ ಪ್ರಾಪ್ತಿ, ನಾಗದೇವರ ಆರಾದನೆ ಮಾಡಿ
ಧನಸ್ಸು : ರಾಶ್ಯಾಧಿಪತಿ ಲಾಭದಲ್ಲಿರುವುದರಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಗುರುಸ್ತೋತ್ರ ಪಠಿಸಿ
ಮಕರ : ಸಹೋದರಿಯಿಂದ ಅನುಕೂಲ, ಸುಖಾಧಿಪತಿ ವ್ಯಯದಲ್ಲಿರುವುದರಿಂದ ಸುಖನಾಶ, ಶಿವ ದರ್ಶನ ಮಾಡಿ
ಕುಂಭ : ಸಮಾಧಾನದ ದಿನ, ಕಾರ್ಯದಲ್ಲಿ ಪ್ರಗತಿ, ಚಿಂತಿಸುವ ಅಗತ್ಯವಿಲ್ಲ, ಶಿವಾನಂದಲಹರಿ ಪಠಿಸಿ
ಮೀನ : ಸಾಮಾನದಿನ, ಗುರುಬಲಕ್ಕಾಗಿ ಗುರುದರ್ಶನ ಮಾಡಿ, ಹಸುವಿಗೆ ಬೆಲ್ಲ-ಬಾಳೆಹಣ್ಣನ್ನು ಕೊಡಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.