Karnataka Assembly Election- 2018

ಹೆಲಿಕಾಪ್ಟರ್‌ನಿಂದ ಇಳಿಯುವಾಗ ಕಾಲು ಜಾರಿದ ಸ್ಮೃತಿ ಇರಾನಿ

May 4, 2018, 5:53 PM IST

ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ರಾಜ್ಯಕ್ಕೆ  ಆಗಮಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹೆಲಿಕಾಪ್ಟರ್‌ನಿಂದ ಇಳಿಯುತ್ತಿರುವಾಗ ಕಾಲು ಜಾರಿದ ಘಟನೆ ನವಲಗುಂದ ತಾಲೂಕಿನ ಅಣ್ಣಿಗೆರೆಯಲ್ಲಿ ನಡೆದಿದೆ. ಕೂಡಲೇ ಸಹಾಯಕ್ಕೆ ಬಂದ ಸಹ-ಪೈಲಟ್ ಅವರ ಸಹಾಯಕ್ಕೆ ಧಾವಿಸಿ ಜಾರಿ ಬೀಳೋದನ್ನ ತಪ್ಪಿಸಿದರು.