ಲಕ್ಷ್ಮೀ ನಿವಾಸ ಸೀರಿಯಲ್ ಸಣ್ಣದಾಗಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಬದಲಾವಣೆಗೆ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಸಿದ್ದೇಗೌಡರನ್ನು ಮದುವೆಯಾಗಿ ಭಾವನಾ ಬಂದಾಗಿನಿಂದ ಓರಗಿತ್ತಿಯನ್ನು ಮನೆಯಿಂದ ಹೇಗೆ ಹೊರಗೆ ಹಾಕಬೇಕೆಂದು ನೀಲು ಸಂಚು ರೂಪಿಸುತ್ತಿದ್ದಾರೆ. ಇದೀಗ ಈ ಕೆಲಸಕ್ಕೆ ನೀಲುಗೆ ಅತ್ತೆಯ ಸಾಥ್ ಸಿಕ್ಕಿದೆ.