ಕಾವೇರಿ ಅದನ್ನು ವಿರೋಧಿಸಿ, ಮಗಳನ್ನು ದೂರ ಮಾಡಿಕೊಂಡಿದ್ದು, ಆಯ್ತು, ಗಂಡನ ಸಮೇತ ಮೊದಲ ಬಾರಿಗೆ ತಾಯಿ ಮನೆಗೆ ಬಂದ ವಿಧಿಯನ್ನು ಕಾವೇರಿ ಹೊರ ನೂಕಿದ್ದೂ ಆಯ್ತು. ಮತ್ತೊಂದು ಕಡೆ, ವಿಧಿನ ಗಂಡನ ಕುಟುಂಬದಿಂದಲೂ ತಿರಸ್ಕಾರ ಹಾಗಾಗಿ ಸಾಯುವ ನಿರ್ಧಾರ ಮಾಡಿ, ಬೆಂಕಿ ಹಚ್ಚಿಕೊಳ್ಳಲು ರೆಡಿಯಾಗಿದ್ದ ವಿಧಿಯನ್ನು ಲಕ್ಷ್ಮೀ ವೈಷ್ಣವ್ ಬಂದು ಕಾಪಾಡಿದ್ದರು.