ಕೀರ್ತಿಯನ್ನು ದೂರ ಮಾಡಲು ಲಕ್ಷ್ಮೀಯನ್ನು ಮದುವೆ ಮಾಡಿಸಿ, ಮಗ ಲಕ್ಷ್ಮೀ ಮಾತಿಗೆ ಮರುಳಾಗಲು ಆರಂಭಿಸಿದಾಗ, ಲಕ್ಷ್ಮೀಯನ್ನೇ ಮನೆಯಿಂದ ದೂರ ಮಾಡಿ, ಮತ್ತೆ ಕೀರ್ತಿಯನ್ನು ಮದುವೆ ಮಾಡಿಸಲು ಪ್ಲ್ಯಾನ್ ಮಾಡಿ, ಕೊನೆಗೆ ಕೀರ್ತಿಗೆ ಕಾವೇರಿಯ ಸತ್ಯ ಗೊತ್ತಾದಾಗ, ಆಕೆಯನ್ನೇ ಬೆಟ್ಟದ ಮೇಲಿಂದ ನೂಕಿ ಕೊಲ್ಲಲು ಪ್ರಯತ್ನಿಸಿದ್ದಳು ಕಾವೇರಿ.