ಇದಕ್ಕೆ ವಿಭೀಷಣನು ಒಪ್ಪಿಗೆ ಸೂಚಿಸುತ್ತಾನೆ. ಆದರೆ ವಿಭೀಷಣನಿಗೆ ಒಂದು ಭಯ ಕಾಡುತ್ತೆ, ಅದನ್ನೇ ಆತ ಶ್ರೀರಾಮನ ಬಳಿ ಹೇಳುತ್ತಾನೆ. ಶ್ರೀರಾಮ ನೀವು ಇಲ್ಲಿಗೆ ಬರಲು ನಿರ್ಮಾಣ ಮಾಡಿದಂತಹ ಸೇತುವೆಯಿಂದ ನಿಮಗೆ ಉಪಕಾರವೇ ಆಯ್ತು, ಆದರೆ ಇನ್ನು ಮುಂದೆ ಅದೇ ಸೇತುವೆ ದಾಟಿ, ಬೇರೆ ಬೇರೆ ರಾಜರುಗಳು ಬಂದು ನಮ್ಮ ರಾಜ್ಯದ ಮೇಲೆ ಯುದ್ಧ ಸಾರಿದರೆ, ಜನರಿಗೆ ಹಿಂಸೆ ಕೊಟ್ಟರೆ ಏನು ಮಾಡೋದು.