ಈ ದೇಗುಲದ ವಿಶೇಷತೆ ಏನು?
ಬಾಬಾ ಮಹಾಕಾಲನ ನಗರವಾದ ಉಜ್ಜಯಿನಿಯಲ್ಲಿ, ಯಾವ ರಾಜಕಾರಣಿ ಸಹ ರಾತ್ರಿ ಹೊತ್ತು ಉಳಿಯೋದಿಲ್ಲ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ವಾಸ್ತವವಾಗಿ, ಬಾಬಾ ಮಹಾಕಾಲನನ್ನು ಉಜ್ಜಯಿನಿಯ ರಾಜ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಬಾಬಾ ಮಹಾಕಾಲನ ಆಸ್ಥಾನದಲ್ಲಿ ಇಬ್ಬರು ರಾಜರು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ನಂಬಲಾಗಿದೆ. ಸಚಿವರು ಅಥವಾ ಮುಖ್ಯಮಂತ್ರಿ ಅಪ್ಪಿ ತಪ್ಪಿ ಇಲ್ಲಿ ರಾತ್ರಿ ಕಳೆದರೆ, ಅವರು ಅಧಿಕಾರಕ್ಕೆ ಮರಳುವುದು ಕಷ್ಟ.