ಮತ್ತೆ ಮತ್ತೆ ಆಕಳಿಕೆಯೇ? ಹಾಗಿದ್ರೆ ಏನೋ ಡೇಂಜರ್ ಇದೆ ಅನ್ನೋದು ಗ್ಯಾರಂಟಿ
First Published Jan 4, 2021, 7:54 PM ISTಇತ್ತಿಚಿನ ದಿನಗಳಲ್ಲಿ ಜನರ ಬದಲಾದ ಜೀವನಶೈಲಿ ಮತ್ತು ಒತ್ತಡದಿಂದಾಗಿ ಹೃದಯಾಘಾತ ಸಾಮಾನ್ಯವಾಗಿಬಿಟ್ಟಿದೆ. ಹೃದಯಾಘಾತವು ಒಂದು ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಲೇಬೇಕು.ಇದು ಹೃದಯಕ್ಕೆ ರಕ್ತಸಂಚಾರವನ್ನು ನಿರ್ಬಂಧಿತವಾಗಿದ್ದು, ಆಮ್ಲಜನಕದ ಸಾಗಣೆಯಲ್ಲಿ ಅಡಚಣೆಯುಂಟಾಗುತ್ತದೆ ಮತ್ತು ಹೃದಯದ ಸ್ನಾಯು ಸಾಯಲು ಪ್ರಾರಂಭಿಸುತ್ತದೆ.