ಜೀರ್ಣಕ್ರಿಯೆ ಚೆನ್ನಾಗಿರುತ್ತೆ
ಬೆಳಿಗ್ಗೆ ಕರಿಬೇವಿನ ನೀರು ಕುಡಿದ್ರೆ ಹೊಟ್ಟೆ ಚೆನ್ನಾಗಿರುತ್ತೆ. ಮಲಬದ್ಧತೆ ಸಮಸ್ಯೆ ಬೇಗ ಕಡಿಮೆಯಾಗುತ್ತೆ. ಮಲಬದ್ಧತೆ ಇರೋರಿಗೆ ಇದು ತುಂಬಾ ಒಳ್ಳೆಯದು. ಜೀರ್ಣಕ್ರಿಯೆ ಚೆನ್ನಾಗಿ ಆಗೋಕೆ ಕರಿಬೇವಿನ ನೀರು ಸಹಾಯ ಮಾಡುತ್ತೆ. ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತೆ.
ಹೃದಯದ ಆರೋಗ್ಯ
ಕರಿಬೇವಿನ ನೀರು ಕುಡಿದ್ರೆ ಹೃದಯದ ಆರೋಗ್ಯ ಚೆನ್ನಾಗಿರುತ್ತೆ ಅಂತಾರೆ ತಜ್ಞರು. ಕರಿಬೇವಿನ ನೀರು ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತೆ. ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ.