ಅಕ್ಕಿ, ಬೇಳೆ ಮತ್ತು ಗೋಧಿಯಂತಹ ಧಾನ್ಯಗಳಲ್ಲಿ ಕೀಟಗಳು ಮತ್ತು ಜೀರುಂಡೆಗಳ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದು ಆಹಾರ ಪದಾರ್ಥ ಹಾಳುಮಾಡುವುದಲ್ಲದೆ, ನಮಗೆ ಕಿರಿಕಿರಿ, ಆರ್ಥಿಕ ನಷ್ಟ ಉಂಟುಮಾಡಬಹುದು. ಆದ್ದರಿಂದ ಈ ಸಮಸ್ಯೆಯನ್ನು ತಪ್ಪಿಸಲು ಮನೆಯಲ್ಲಿಯೇ ನೈಸರ್ಗಿಕ ಮತ್ತು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳಬಹುದಾಗಿದ್ದು, ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ ನೋಡಿ..