ಇಂದು ಶ್ವೇತ ವರ್ಣದ ಕೆನ್ನೇರಳೆ ಬಣ್ಣದ ಬಾರ್ಡರ್ ವುಳ್ಳ ಸುಂದರವಾದ ರೇಷ್ಮೆ ಸೀರೆ ಧರಿಸಿದ್ದಾರೆ. ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಬಜೆಟ್ ಮಂಡನೆಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಬಾರ್ಡರ್ನಲ್ಲಿ ಗೋಲ್ಡನ್ ಕಲರ್ ಎಲೆಗಳಿವೆ. ಶ್ವೇತ ವರ್ಣದ ಸೀರೆಯಲ್ಲಿ ರೇಷ್ಮೆ ಎಳೆಗಳು ಮಿರಿ ಮಿರಿ ಅಂತ ಮಿಂಚುತ್ತಿವೆ.