ಈ ನಡುವೆ ಪ್ರಸಿದ್ಧ ಜ್ಯೋತಿಷಿ ಜಗನ್ನಾಥ್ ಗುರೂಜಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಅವರ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜಗನ್ನಾಥ್ ಗುರೂಜಿ ಅವರ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ನುಡಿದು ಫೇಮಸ್ ಆಗಿದ್ದು, ಅವರ ಭವಿಷ್ಯಗಳು ಹೆಚ್ಚಿನವು ನಿಜವಾಗಿದೆ. ಇತ್ತೀಚೆಗೆ ಅವರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆಯ ಬಗ್ಗೆ ಮಾತನಾಡಿ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದರು. ಅವರು ತಮ್ಮ ಮಗಳು ಆರಾಧ್ಯಾಳ ಮೇಲಿನ ಪ್ರೀತಿಯಿಂದಾಗಿ ಒಟ್ಟಿಗೆ ಇದ್ದಾರೆ ಎಂದು ಅವರು ಜ್ಯೋತಿಷಿ ಹೇಳಿದ್ದಾರೆ.