ಪುಟ್ಟಪರ್ತಿಯಲ್ಲಿ ಐಶ್ವರ್ಯಾ ಸ್ಫೂರ್ತಿದಾಯಕ ಮಾತು
ಈ ಭಾವುಕ ಪೋಸ್ಟ್ಗೂ ಒಂದು ದಿನ ಮೊದಲು, ಐಶ್ವರ್ಯಾ ರೈ ಅವರು ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಅಲ್ಲಿ ಅವರು ಮಾಡಿದ ಭಾಷಣ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ನಾವೆಲ್ಲರೂ ಸತ್ಯಸಾಯಿ ಬಾಬಾ ಅವರ ದಿವ್ಯ ಸಂದೇಶವಾದ 'ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ' (Love All, Serve All) ಎಂಬುದಕ್ಕೆ ಪುನಃ ಸಮರ್ಪಿಸಿಕೊಳ್ಳೋಣ.