Published : Jun 25, 2025, 07:18 AM ISTUpdated : Jun 25, 2025, 10:33 PM IST

Kannada Entertainment Live: ಕಣ್ಣಪ್ಪ ಸಿನಿಮಾದಲ್ಲಿ ಈ ಪಾತ್ರಕ್ಕೆ ನೀನೇ ಸೂಕ್ತ ಎಂದಿದ್ರು ಮೋಹನ್ ಬಾಬು - ನಟ ಶಿವ ಬಾಲಾಜಿ

ಸಾರಾಂಶ

ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿ ಮೂಡಿಬರುತ್ತಿರುವ 'ಹರ್ಮುಖ್' ಸಿನಿಮಾ ಇಂದು ಕಾಶ್ಮೀರದಲ್ಲಿ ಪ್ರೀಮಿಯರ್ ಆಗುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್ ಕಶ್ಯಪ್ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ, ಸೋನಲ್ ನಟಿಸಿದ್ದಾರೆ. ಜಮ್ಮುವಿನ ನಟಿ ಇಶಾ ಶರ್ಮಾ ನಾಯಕಿ.

10:33 PM (IST) Jun 25

ಕಣ್ಣಪ್ಪ ಸಿನಿಮಾದಲ್ಲಿ ಈ ಪಾತ್ರಕ್ಕೆ ನೀನೇ ಸೂಕ್ತ ಎಂದಿದ್ರು ಮೋಹನ್ ಬಾಬು - ನಟ ಶಿವ ಬಾಲಾಜಿ

ಕಣ್ಣಪ್ಪ ಸಿನಿಮಾ ಇನ್ನೆರಡು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರತಂಡ ಪ್ರಚಾರದ ಕಾವು ಹೆಚ್ಚಿಸುತ್ತಿದೆ. ಶಿವಬಾಲಾಜಿ ಆಸಕ್ತಿಕರ ವಿಷಯ ಹಂಚಿಕೊಂಡಿದ್ದಾರೆ.

 

Read Full Story

09:56 PM (IST) Jun 25

ಕೆಜಿಎಫ್ ಡೈರೆಕ್ಟರ್ ಕನಸಿನ ಪ್ರಾಜೆಕ್ಟ್‌ಗೆ ಅಲ್ಲು ಅರ್ಜುನ್ ಹೀರೋ - ಚಿತ್ರದ ಖಡಕ್ ಟೈಟಲ್ ಏನು ಗೊತ್ತಾ?

ಅಟ್ಲಿ ಸಿನಿಮಾ ಮುಗಿದ ನಂತರ ಅಲ್ಲು ಅರ್ಜುನ್ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಜೊತೆ ಸಿನಿಮಾ ಮಾಡ್ತಾರಂತೆ. ಈ ಸುದ್ದಿ ಈಗ ಸಖತ್ ವೈರಲ್ ಆಗ್ತಿದೆ.
Read Full Story

09:24 PM (IST) Jun 25

300 ಕೋಟಿ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಮೀನಾಕ್ಷಿ ಚೌಧರಿ ಹೆಸರು ಬದಲಿಸಿಕೊಂಡಿದ್ದೇಕೆ - ನ್ಯೂಮರಾಲಜಿ ಕಾರಣಾನಾ?

ಸೂಪರ್ ಹಿಟ್ ನಟಿ ಮೀನಾಕ್ಷಿ ಚೌಧರಿ ಈಗ ನ್ಯೂಮರಾಲಜಿ ಫಾಲೋ ಮಾಡ್ತಿದ್ದಾರೆ. ಹೆಸರಿನಲ್ಲಿ ಒಂದು 'a' ಜಾಸ್ತಿ ಮಾಡಿ 'ಮೀನಾಕ್ಷಿ' ಆಗಿದ್ದಾರೆ. ಇದು ಅವರ ಕೆರಿಯರ್‌ಗೆ ಪ್ಲಸ್ ಆಗುತ್ತಾ ಅಂತಾ ಕಾದು ನೋಡಬೇಕು.

Read Full Story

09:04 PM (IST) Jun 25

'ಕಣ್ಣಪ್ಪ' ಬಿಡುಗಡೆಗೂ ಮುನ್ನ ಬಿಗ್ ಶಾಕ್ - ಮಂಚು ವಿಷ್ಣು ಕಚೇರಿ ಮೇಲೆ ಐಟಿ-ಜಿಎಸ್‌ಟಿ ದಾಳಿ

ಹೈದರಾಬಾದ್‌ನ ಮಾದಾಪುರದಲ್ಲಿರುವ ನಟ ಮಂಚು ವಿಷ್ಣು ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಜಿಎಸ್ಟಿ ಇಲಾಖೆಗಳು ಜಂಟಿ ದಾಳಿ ನಡೆಸಿವೆ ಎಂದು ವರದಿಯಾಗಿದೆ.
Read Full Story

07:56 PM (IST) Jun 25

ನೀವು ನೀಡಿದ ಲಡ್ಡುಗಳು, ಹೇಳಿಕೊಟ್ಟ ತಮಿಳು ಮರೆಯಲಾಗುತ್ತಿಲ್ಲ - ರಶ್ಮಿಕಾ ಥ್ಯಾಂಕ್ಸ್ ಟು ಧನುಷ್

ಕುಬೇರ ಚಿತ್ರ ಬಿಡುಗಡೆಯಾದ ನಂತರ ರಶ್ಮಿಕಾ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಧನುಷ್‌ಗೆ ವಿಶೇಷ ಪೋಸ್ಟ್ ಮಾಡಿದ್ದಾರೆ.

Read Full Story

07:22 PM (IST) Jun 25

ಚಿನ್ನದ ಗೊಂಬೆಯಾಗಿ ಮಿಂಚಿದ ಕರ್ಣನ ಹೀರೋಯಿನ್ - 'ಬ್ಯಾಂಗಲ್​ ಬಂಗಾರಿ'ಯಾದ ನಮ್ರತಾ ಗೌಡ!

ನಮ್ರತಾ ಗೌಡ ಈಗ ಗ್ಲಾಮರಸ್ ಗೋಲ್ಡನ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫೋಟೋಸ್ ವೈರಲ್ ಆಗಿದೆ.

Read Full Story

07:17 PM (IST) Jun 25

2025ರಲ್ಲಿ 100 ಕೋಟಿಗಿಂತ ಹೆಚ್ಚು ಹಣ ಗಳಿಸಿದ ತಮಿಳು ಸಿನಿಮಾಗಳು ಇವು..!

ಧನುಷ್ ನಟಿಸಿರೋ 'ಕುಬೇರ' ಚಿತ್ರ ಈಗ 100 ಕೋಟಿ ಕ್ಲಬ್ ಸೇರಿದೆ. ಹಾಗಾದ್ರೆ 2025ರಲ್ಲಿ 100 ಕೋಟಿ ಗಳಿಸಿರೋ ತಮಿಳು ಸಿನಿಮಾಗಳ ಬಗ್ಗೆ ಒಂದ್ಸಲ ನೋಡೋಣ.

 

Read Full Story

07:09 PM (IST) Jun 25

ಪವನ್‌ ಕಲ್ಯಾಣ್‌ಗೆ ಎಚ್ಚರಿಕೆ ಕೊಟ್ಟು ಬಿಸಿ ಮುಟ್ಟಿಸಿದ್ರಾ 'ಕಟ್ಟಪ್ಪ' ಸತ್ಯರಾಜ್? ಅಷ್ಟಕ್ಕೂ ಹೇಳಿದ್ದೇನು ನೋಡಿ..!

ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಕಟ್ಟಪ್ಪ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಪವನ್ ಕಲ್ಯಾಣ್ ಕಿಚ್ಚು ಹಚ್ಚೋಕೆ ನೋಡ್ತಿದ್ದಾರೆ ಅಂತ ಸೆನ್ಸೇಷನಲ್ ಹೇಳಿಕೆ ಕೊಟ್ಟಿದ್ದಾರೆ. ಸತ್ಯರಾಜ್ ಏನಂದ್ರು? ಕಾರಣ ಏನು?

Read Full Story

06:55 PM (IST) Jun 25

ಸಂಭಾವನೆ ಬದಲು ಡ್ರಗ್ಸ್ ಆಡಿಕ್ಟ್ ಆಗಿರೋ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ?

ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ ಅಂತ ನೋಡೋಣ.

Read Full Story

06:49 PM (IST) Jun 25

ಡಿವೋರ್ಸ್ ನೋವಿಗೆ ಫ್ಯಾಷನ್ ಟಚ್ ಕೊಟ್ಟ ಸಮಂತಾ - ಮದುವೆಯ ಗೌನ್‌ಗೆ ಹೊಸ ರೂಪ!

2017ರ ಅಕ್ಟೋಬರ್‌ನಲ್ಲಿ ನಟ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾದರು. ನಾಲ್ಕು ವರ್ಷಗಳ ನಂತರ, ಅವರಿಬ್ಬರೂ ವಿಚ್ಛೇದನ ಪಡೆದರು. ಬಳಿಕ ಸಮಂತಾ ತಮ್ಮ ಮದುವೆಯ ಗೌನ್ ಅನ್ನು ಕಪ್ಪು ಬಣ್ಣದ ಡಿಸೈನರ್ ಡ್ರೆಸ್ ಆಗಿ ಪರಿವರ್ತಿಸಿದರು.

Read Full Story

06:44 PM (IST) Jun 25

ಕರಿಷ್ಮಾ ಜೋಡಿ ಹಿಟ್ ಸಿನಿಮಾ ಕೊಟ್ಟ ನಟ ಯಾರು? ಯಾರೆಲ್ಲಾ ಜೊತೆ ಎಷ್ಟು ಸಿನಿಮಾ ಮಾಡಿದಾರೆ ನೋಡಿ!

51 ವರ್ಷದ ಕರಿಷ್ಮಾ ಕಪೂರ್ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1991ರಿಂದ ಸಿನಿಮಾ ರಂಗದಲ್ಲಿದ್ದಾರೆ. ಅವರ ಜೊತೆ ಹೆಚ್ಚು ಸಿನಿಮಾ ಮಾಡಿದ 5 ನಟರ ಬಗ್ಗೆ ಒಂದು ನೋಟ...

Read Full Story

05:57 PM (IST) Jun 25

ಥೇಟ್ ಡಾ ರಾಜ್‌ ತರ ಇರೋ ಅವರ ಸಂಬಂಧಿಕನೇ ಡ್ಯೂಪ್ ಆಗಿ ಇರ್ತಿದ್ರು, ಯಾರವರು ಗೊತ್ತೇನು?

ನಟ ಶಂಕರ್‌ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಕರ್‌ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್ 

Read Full Story

05:45 PM (IST) Jun 25

'ಅಮ್ಮ ಚೆನ್ನಾಗಿದ್ದಾರೆ' - ಅಂಜನಾ ದೇವಿ ಆರೋಗ್ಯದ ಬಗ್ಗೆ ಚಿರು ಸಹೋದರ ನಾಗಬಾಬು ಸ್ಪಷ್ಟನೆ

ಮೆಗಾಸ್ಟಾರ್ ಚಿರಂಜೀವಿ ತಾಯಿ ಅಂಜನಾದೇವಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಮೆಗಾ ಬ್ರದರ್ ನಾಗಬಾಬು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Read Full Story

05:29 PM (IST) Jun 25

ನೀಲಿ ಡ್ರೆಸ್‌ನಲ್ಲಿ ಮಗನ ಜೊತೆ ಮಿಂಚಿದ ವಿಜಯಲಕ್ಷ್ಮಿ ದರ್ಶನ್ - ವಿನೀಶ್‌ ಕೈಯಲ್ಲಿ ಆ ಹೆಸರಿನ ಡ್ರೆಸ್‌ ತೊಟ್ಟ ಸಾಕುನಾಯಿ!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

05:04 PM (IST) Jun 25

Actor Srikanth Arrest - 'ದಮ್ ಮಾರೋ ದಮ್' ಎಂದ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ ಆಗುತ್ತೆ?

ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ?

Read Full Story

04:58 PM (IST) Jun 25

ಮತ್ತೊಂದು ತಾರಾ ದಂಪತಿಗೆ ಡಿವೋರ್ಸ್; ದುಬೈಗೆ ತೆರಳಿದ ಹಾಸ್ಯ ನಟನ ಹೆಂಡತಿ!

ದಕ್ಷಿಣ ಭಾರತದ ಜನಪ್ರಿಯ ಧಾರಾವಾಹಿ ನಟ ಜೊತೆಗಿನ ಡಿವೋರ್ಸ್‌ ಅನ್ನು ಮಹೀನಾ ದೃಢಪಡಿಸಿದ್ದಾರೆ. ಖಾಸಗಿತನಕ್ಕೆ ಗೌರವ ಕೋರಿದ ಮಹೀನಾ, ತಮ್ಮ ಸಂಬಂಧದಲ್ಲಿನ ನಿಜ ಜೀವನದ ಸ್ವರೂಪವನ್ನು ವಿವರಿಸಿದ್ದಾರೆ. ದುಬೈನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನೂ ತಿಳಿಸಿದ್ದಾರೆ.

Read Full Story

04:51 PM (IST) Jun 25

ಕಬಿನಿಯಲ್ಲಿ ನಟ ಶಿವರಾಜ್‌ ಕುಮಾರ್‌ ವಿಹಾರ - ಪತ್ನಿ ಗೀತಾ ಸಾಥ್

ನಟ ಶಿವರಾಜ್‌ ಕುಮಾರ್‌ ಕಬಿನಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಕಾಡಿನಲ್ಲಿ ಸಫಾರಿ ಮಾಡುತ್ತಿದ್ದಾರೆ.

Read Full Story

04:25 PM (IST) Jun 25

ಉತ್ತರಾಖಂಡಕ್ಕೆ ಹಾರಿದ ಸೀತಾರಾಮ ಧಾರಾವಾಹಿ Actress Vaishnavi Gowda; ಹನಿಮೂನ್‌ PHOTOS!

ಸೀತಾರಾಮ, ಅಗ್ನಿಸಾಕ್ಷಿ, ದೇವಿ ಧಾರಾವಾಹಿಗಳಲ್ಲಿ ನಟಿಸಿದ್ದ ವೈಷ್ಣವಿ ಗೌಡ ಅವರು 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರು ಹನಿಮೂನ್‌ ಮೂಡ್‌ನಲ್ಲಿದ್ದಾರೆ.

 

Read Full Story

04:24 PM (IST) Jun 25

ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿರುವ ಹರ್ಮುಖ್ ಭಾವೈಕ್ಯತೆಯ ಸಿನಿಮಾ - ನಾಗಾಭರಣ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್‌ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್‌ ಕಶ್ಯಪ್‌ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ.

Read Full Story

03:56 PM (IST) Jun 25

ಡೆಂಗ್ಯೂ ಜ್ವರದಿಂದ ಗುಣಮುಖ, ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿದ 'ಸೀರಿಯಲ್ ಕಿಸ್ಸರ್' ಇಮ್ರಾನ್ ಹಶ್ಮಿ!

ಮುಂಬೈನಲ್ಲಿ ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಇಮ್ರಾನ್ ಹಶ್ಮಿ, ಸ್ವಲ್ಪವೂ ವಿಳಂಬ ಮಾಡದೆ ಮತ್ತೆ ಕಾಶ್ಮೀರದತ್ತ ಮುಖ ಮಾಡಿದ್ದಾರೆ. ಶ್ರೀನಗರದಲ್ಲಿ ಸ್ಥಗಿತಗೊಂಡಿದ್ದ 'ಗ್ರೌಂಡ್ ಜೀರೋ' ಚಿತ್ರದ ಚಿತ್ರೀಕರಣವನ್ನು ಅವರು ಪುನರಾರಂಭಿಸಿದ್ದಾರೆ. ಅನಾರೋಗ್ಯದ ಸವಾಲನ್ನು ಮೆಟ್ಟಿನಿಂತು

Read Full Story

03:36 PM (IST) Jun 25

Mahavatar Cinematic Universe - ವಿಷ್ಣು ದಶಾವತಾರ ಕಥೆಯನ್ನು ತೆರೆ ಮೇಲೆ ತರಲು ರೆಡಿಯಾದ ಹೊಂಬಾಳೆ ಫಿಲ್ಮ್ಸ್

ಈಗಾಗಲೇ ಸೂಪರ್‌ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್‌ ಈಗ ಇನ್ನೊಂದು ಗುಡ್‌ ನ್ಯೂಸ್‌ ನೀಡಿದೆ. ಭಗವಾನ್ ವಿಷ್ಣುವಿನ ದಶಾವತಾರಗಳನ್ನು ತೆರೆ ಮೇಲೆ ತರಲಿದೆಯಂತೆ. 

Read Full Story

03:02 PM (IST) Jun 25

'ಮಹಾ ಧೈರ್ಯವಂತೆ, ಬೆಸ್ಟಲ್ಲಿ ಬೆಸ್ಟ್ ಮಹಿಳೆ' ಎಂದು ಅಕ್ಕ ಕರೀನಾರನ್ನು ಹಾಡಿ ಹೊಗಳಿದ ಕರೀನಾ ಕಪೂರ್!

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ 2003ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಹಲವು ವರ್ಷಗಳ ನಂತರ ಅವರ ದಾಂಪತ್ಯದಲ್ಲಿ ಬಿರುಕು ಮೂಡಿ, 2016ರಲ್ಲಿ ವಿಚ್ಛೇದನದ ಮೂಲಕ ಬೇರ್ಪಟ್ಟಿದ್ದರು.

Read Full Story

02:32 PM (IST) Jun 25

ರಜನಿಕಾಂತ್ 'ಕೂಲಿ' ಸಿನಿಮಾಗೆ ಈಗ ಹಿಂದಿಯಲ್ಲಿ 'ಮಜ್ದೂರ್' ಅಂತ ಹೆಸರಿಟ್ಟಿದ್ದು ಯಾಕೆ?

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದ ಹೆಸರನ್ನು ಹಿಂದಿಯಲ್ಲಿ 'ಮಜ್ದೂರ್' ಎಂದು ಬದಲಾಯಿಸಲಾಗಿದೆ. ಹಳೆಯ ಹಿಟ್ ಚಿತ್ರಗಳಿಗೆ ಹೊಂದಿಕೆಯಾಗುವುದರಿಂದ ಈ ಬದಲಾವಣೆ.
Read Full Story

02:27 PM (IST) Jun 25

ಅವ್ರಿಗೆ ಮಾತ್ರ ಸ್ಟಾರ್‌ ನಟ, ಆಂಧ್ರ ಪ್ರದೇಶ DCM Pawan Kalyan ಹೆದರೋದು ! ಯಾರದು?

ಪ್ರತಿಪಕ್ಷಗಳಿಗೆ ಚುಕ್ಕೆ ತೋರಿಸ್ತಿರೋ ಪವನ್‌ ಮನೇಲಿ ಒಬ್ರಿಗೆ ಹೆದರ್ತಾರಂತೆ. ಅವ್ರು ಯಾರು ಅಂತ ನೋಡೋಣ.

 

Read Full Story

02:09 PM (IST) Jun 25

ಗೆಳೆಯನ ಹೆಂಡ್ತಿ ಮೇಲೆ ಕಣ್ಣಾಕಿದ ಹುಚ್ಚು ಪ್ರೇಮಿಯ ಸಿನಿಮಾ ನೋಡಿ ಕಣ್ಣೀರಿಟ್ಟ ವೀಕ್ಷಕರು!

Kannada Musical Hit Movie: ಆಪ್ತ ಗೆಳೆಯನ ಹೆಂಡತಿ ಮೇಲೆ ಆಸೆ ಪಟ್ಟ ಯುವಕನ ಕಥೆ. ಗೆಳೆಯನ ಸಾವಿನ ರಹಸ್ಯ ಬಯಲಾಗುತ್ತಾ? ವೀಣಾ ತೆಗೆದುಕೊಳ್ಳುವ ನಿರ್ಧಾರವೇನು?

Read Full Story

01:21 PM (IST) Jun 25

ಕರಿಷ್ಮಾ ತಿರಸ್ಕರಿಸಿದ ಸಿನಿಮಾಗಳು ಸೂಪರ್ ಹಿಟ್ ಅಗ್ಬಿಡ್ತು ಯಾಕೆ..? ಯಾವುದು ಆ ಸಿನಿಮಾ ನೋಡಿ..!

ಕರಿಷ್ಮಾ ಕಪೂರ್ ತಿರಸ್ಕರಿಸಿದ 7 ಸಿನಿಮಾಗಳಲ್ಲಿ 6 ಬ್ಲಾಕ್ ಬಸ್ಟರ್ ಆಗಿವೆ. ಒಂದರ ಮೂರನೇ ಭಾಗ ಬರ್ತಿದೆ!
Read Full Story

01:14 PM (IST) Jun 25

ಖ್ಯಾತ ನಟಿ Radhika Sarathkumar ಮೇಲೆ ದೊಡ್ಡ ಆರೋಪ ಮಾಡಿದ ವಿಜಿ ಚಂದ್ರಶೇಖರ್!‌ ಈ ರೀತಿ ಮಾಡಿದ್ರಾ?

ರಾಧಿಕಾ ಶರತ್‌ಕುಮಾರ್ ಅವರ ರಾಡಾನ್ ಮೀಡಿಯಾ ನಿರ್ಮಿಸಿದ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಇನ್ನೂ ಸಂಭಾವನೆ ಸಿಕ್ಕಿಲ್ಲ ಅಂತ ನಟಿ ವಿಜಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story

01:12 PM (IST) Jun 25

ಹುಬ್ಬೇರಿಸುತ್ತಿದೆ ಸೀತಾರೆ ಜಮೀನ್ ಪರ್ 5ನೇ ದಿನದ ಕಲೆಕ್ಷನ್; ನಿರ್ಮಾಪಕರು ಫುಲ್ ಖುಷ್!

ಆಮೀರ್ ಖಾನ್ ಅವರ 'ಸೀತಾರೆ ಜಮೀನ್ ಪರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ! ಐದನೇ ದಿನದಂದು ಚಿತ್ರ ಹೆಚ್ಚು ಗಳಿಕೆಯನ್ನು ಕಂಡಿದೆ. ಶೀಘ್ರದಲ್ಲಿಯೇ ಚಿತ್ರದ ಬಜೆಟ್ ಹಿಂದಿರುಗಲಿದೆ ಎಂದು ನಿರ್ಮಾಪಕರು ಖುಷಿಯಾಗಿದ್ದಾರೆ .

Read Full Story

01:08 PM (IST) Jun 25

ಇಷಾ ಗುಪ್ತಾಗೆ ಸೆಟ್​ನಲ್ಲಿ ನಿರ್ದೇಶಕನಿಂದ ಭಾರೀ ಅವಮಾನ - ಆಕ್ರೋಶ ಹೊರಹಾಕಿದ ನಟಿ!

ನಟಿ ಈಷಾ ಗುಪ್ತಾ ಇತ್ತೀಚಿನ ಸಂದರ್ಶನದಲ್ಲಿ, ಚಿತ್ರೀಕರಣದ ವೇಳೆ ನಿರ್ದೇಶಕರೊಬ್ಬರು ತಮ್ಮನ್ನು ನಿಂದಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಸೆಟ್​ ಬಿಟ್ಟು ಹೋಗುವ ಮಟ್ಟಿಗೆ ವಿಷಯ ಬೆಳೆದಿತ್ತು ಎಂದಿದ್ದಾರೆ.
Read Full Story

12:46 PM (IST) Jun 25

ತೆಲುಗು ನಟ ವೆಂಕಟೇಶ್ ದಾಖಲಿಸಿದ ಬಿಗ್ 'ವಿಕ್ಟರಿ'.. ಮುಂದಿನ ಸಿನಿಮಾ ಯಾವುದು ಗೊತ್ತಾ?

ಮೋಹನ್‌ಲಾಲ್ ನಟಿಸಿರುವ ಮಲಯಾಳಂ 'ದೃಶ್ಯಂ 3', ಅಜಯ್ ದೇವಗನ್ ನಟಿಸಿರುವ ಹಿಂದಿ ರಿಮೇಕ್ ಮತ್ತು ವೆಂಕಟೇಶ್ ನಟಿಸಿರುವ ತೆಲುಗು ರಿಮೇಕ್‌ಗಳನ್ನು ಒಟ್ಟಿಗೆ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಜೀತು ಜೋಸೆಫ್ ಇತ್ತೀಚೆಗೆ ಹೇಳಿದ್ದಾರೆ. 

Read Full Story

12:41 PM (IST) Jun 25

Actor Thalapathy Vijay ಜೊತೆಗಿನ ಆ ಫೋಟೋ; ಕೆಣಕಿದವರಿಗೆ ತಿರುಗೇಟು ಕೊಟ್ಟ Trisha Krishnan!

ವಿಜಯ್ ಹುಟ್ಟುಹಬ್ಬಕ್ಕೆ ತ್ರಿಶಾ ಹಾಕಿದ್ದ ಫೋಟೋ ವೈರಲ್ ಆಗಿತ್ತು. ಈಗ ಟ್ರೋಲ್ ಮಾಡಿದವರಿಗೆಲ್ಲ ತ್ರಿಶಾ ಖಡಕ್ ಉತ್ತರ ಕೊಟ್ಟಿದ್ದಾರೆ.

 

Read Full Story

11:45 AM (IST) Jun 25

Actor Anant Nag ನಡೆದಾಡುವ ಜ್ಞಾನಕೋಶ; ಮಗಳು ಅದಿತಿ, ಅಳಿಯ ವಿವೇಕ್‌ ಶೆಟ್ಟಿ ಎಕ್ಸ್‌ಕ್ಲೂಸಿವ್‌ ಮಾತು!

ಕನ್ನಡ ನಟ ಪದ್ಮಭೂಷಣ ಅನಂತ್‌ ನಾಗ್‌ ಅವರ ಮಗಳು, ಅಳಿಯ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಈಗ ತಂದೆ ಬಗ್ಗೆ ಮಗಳು ಅದಿತಿ, ಮಾವನ ಬಗ್ಗೆ ವಿವೇಕ್‌ ಶೆಟ್ಟಿ ಮಾತನಾಡಿದ್ದಾರೆ.

 

Read Full Story

11:13 AM (IST) Jun 25

ತಂದೆಯೇ ಅದೊಂದು ಪ್ರಶ್ನೆ ಕೇಳಿದ್ದಕ್ಕೆ ಕಣ್ಣೀರು ಹಾಕಿದ್ದ Actor Anant Nag ಮಗಳು ಅದಿತಿ; ಯಾಕೆ?

ನಟ ಅನಂತ್‌ ನಾಗ್‌ ಅವರ ಮಗಳು ಅದಿತಿ ಯಾಕೆ ನಟನೆಗೆ ಬರಲಿಲ್ಲ. ತಂದೆ ಆ ಮಾತು ಹೇಳ್ತಿದ್ದಂತೆ ಕಣ್ಣೀರು ಹಾಕಿದ್ದು ಯಾಕೆ?

Read Full Story

10:05 AM (IST) Jun 25

ನಿಮ್ಮ ಮಕ್ಕಳನ್ನು ಸೋಶಿಯಲ್‌ ಮೀಡಿಯಾ ಸ್ಟಾರ್‌ ಮಾಡ್ತಿದ್ದೀರಾ? ಆ ಮುಗ್ಧತೆ ಮಾರೋದು ಎಷ್ಟು ಸರಿ?

ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್‌ ಮೀಡಿಯಾ ಕೇವಲ ಮಾಧ್ಯಮವಲ್ಲ, ಆದರೆ ಗಳಿಕೆ ಮತ್ತು ಖ್ಯಾತಿಯ ಮಾರ್ಗವಾಗಿದೆ. ಅನೇಕ ಪೋಷಕರು ತಮ್ಮ ಮಕ್ಕಳ ಮುದ್ದಾದತನ ಮತ್ತು ಮುಗ್ಧತೆಯನ್ನು ತೋರಿಸುವ ಮೂಲಕ ‘ಕುಟುಂಬ ವ್ಲಾಗರ್’ ಆಗುತ್ತಾರೆ. ಆದರೆ ಇದು ಮಕ್ಕಳಿಗೆ ಸರಿಯೇ?

 

Read Full Story

09:46 AM (IST) Jun 25

ಗುರುತೇ ಸಿಗದಷ್ಟು ಬದಲಾದ Tamil Actor Ajith!‌ ಈ ಗುಂಡು ತಲೆ ಯಾಕಾಯ್ತು?

ದಕ್ಷಿಣ ಭಾರತದ ಸ್ಟಾರ್ ನಟ ಅಜಿತ್ ಕುಮಾರ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಾರ್ ರೇಸಿಂಗ್‌ಗಾಗಿ ಬೆಲ್ಜಿಯಂಗೆ ತೆರಳಿದ್ದ ಅಜಿತ್ ಕುಮಾರ್, ಹೊಸ ಗುಂಡು ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 

Read Full Story

09:34 AM (IST) Jun 25

Thug Life Movie - ಬಹಿರಂಗ ಕ್ಷಮೆ ಕೇಳಿದ ಸಾಲು ಸಾಲು ಹಿಟ್‌ ಸಿನಿಮಾ ಕೊಟ್ಟ ನಿರ್ದೇಶಕ Mani Ratnam

ಸ್ಟಾರ್ ನಿರ್ದೇಶಕ ಮಣಿರತ್ನಂ ತಮ್ಮ ಹೊಸ ಸಿನಿಮಾ 'ಥಗ್ ಲೈಫ್' ಸೋತಿಗೆ ಪ್ರೇಕ್ಷಕರಿಗೆ ಕ್ಷಮೆ ಕೇಳಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಶಾಕ್ ಆಗಿದೆ.
Read Full Story

07:44 AM (IST) Jun 25

ಅನುಷ್ಕಾಳಿಂದ ನಾನು ಆ ನಟನೊಂದಿಗೆ ರೊಮ್ಯಾನ್ಸ್ ಸೀನ್ ಮಾಡಿದೆ ಎಂದ ರಾಜಮೌಳಿ

ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಜೊತೆ ಸಿನಿಮಾ ಮಾಡೋಕೆ ದೊಡ್ಡ ದೊಡ್ಡ ಸ್ಟಾರ್‌ಗಳೇ ಕಾಯ್ತಾ ಇರ್ತಾರೆ. ಆದ್ರೆ, ನಟಿ ಅನುಷ್ಕಾ ಶೆಟ್ಟಿ ಮಾತ್ರ ಈ ಸ್ಟಾರ್ ಡೈರೆಕ್ಟರ್‌ರನ್ನ ಒಂದು ಆಟ ಆಡಿಸಿದ್ರಂತೆ. 

Read Full Story

More Trending News