Published : Jun 22, 2025, 07:24 AM ISTUpdated : Jun 22, 2025, 09:27 PM IST

Kannada Entertainment Live: ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್​ ಶಾಕ್​

ಸಾರಾಂಶ

ನಟ ಅಜಯ್‌ ರಾವ್‌ ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬೋಳು ತಲೆಯ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಫ್ಟ್‌ ಹೀರೋ ಹೀಗೆ ಬೋಲ್ಡ್‌ ಆಂಡ್‌ ಬಾಲ್ಡ್ ಆಗಿ ಕಾಣಿಸಿಕೊಂಡಿರುವ ಗೆಟಪ್‌ನ ರಹಸ್ಯ ಸದ್ಯ ಬಿಟ್ಟುಕೊಟ್ಟಿಲ್ಲ. ಎಸ್‌ ಕೆ ಬಾಹುಬಲಿ ನಿರ್ದೇಶನದ ಈ ಚಿತ್ರಕ್ಕೆ ಕಿರಣ್‌ ನಿರ್ಮಾಪಕರು.

 

09:27 PM (IST) Jun 22

ಗೆಳತಿ ಜೊತೆ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಿವೇದಿತಾ! ಎಂಥ ಕಾಲ ಬಂತಪ್ಪಾ ಎಂದು ಫ್ಯಾನ್ಸ್​ ಶಾಕ್​

ಸ್ನೇಹಿತೆ ವಾಣಿಯ ಜೊತೆಗೆ ಪದೇ ಪದೇ ರೀಲ್ಸ್​ ಮಾಡುತ್ತಿರುವ ನಿವೇದಿತಾ ಗೌಡ ಈಗ ಆಕೆಯ ಜೊತೆಗಿನ ಸಂಬಂಧದ ಬಗ್ಗೆ ಬರೆದು ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಏನಿದು?

 

Read Full Story

09:20 PM (IST) Jun 22

ರಂಗಭೂಮಿಯೇ ನನ್ನ ತಾಯಿ ಮಡಿಲು, ಕಣ್ಣಿಗೆ ಕಾಣುವ ಎಲ್ಲಾ ಕಲಾ ಪ್ರಕಾರಗಳು ನನಗೆ ಸ್ಫೂರ್ತಿ; ನಟಿ ಉಮಾಶ್ರೀ

ಹಲವು ದಶಕಗಳ ಹಿಂದೆ ಹಳ್ಳಿಯ ರಂಗಭೂಮಿಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಶ್ರೀ ಅವರಿಗೆ, ರಂಗಭೂಮಿಗೆ ಮರಳುವುದು ತವರುಮನೆಗೆ ಹಿಂದಿರುಗಿದಷ್ಟೇ ಸಂತಸ ನೀಡಿದೆ. "ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ಸಿನಿಮಾ ಮತ್ತು ರಾಜಕೀಯದಲ್ಲಿ ಯಶಸ್ಸು ಕಂಡರೂ, ರಂಗಭೂಮಿ ನನ್ನನ್ನು ರೂಪಿಸಿದ ತಾಯಿ. 

Read Full Story

09:02 PM (IST) Jun 22

ದೀಪಿಕಾರ '8 ಗಂಟೆಗಳ ಶಿಫ್ಟ್' ಪ್ರಚಾರದ ಗಿಮಿಕ್, ಬೇರೆ ನಟಿಯರು ಎಂದೋ ಅದನ್ನ ಮಾಡಿದ್ದಾರೆ; ಸಿದ್ಧಾರ್ಥ್ ಮಲ್ಹೋತ್ರಾ!

ಈಗ ದೀಪಿಕಾ ಅವರ ಹೆಸರಿನಲ್ಲಿ ಅದಕ್ಕೆ ದೊಡ್ಡ ಪ್ರಚಾರ ನೀಡಲಾಗುತ್ತಿದೆ ಎಂಬುದು ನನ್ನ ವಾದ. ಇದು ಅವರ ಜನಪ್ರಿಯತೆಯನ್ನು ಬಳಸಿಕೊಳ್ಳುವ ಒಂದು ಮಾರ್ಗವಷ್ಟೇ," ಎಂದು ಸಿದ್ಧಾರ್ಥ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.

ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ ಅವರು ಅಮೀರ್ ಖಾನ್ ಪುತ್ರ ಜುನೈದ್ ಖಾನ್ 

Read Full Story

08:01 PM (IST) Jun 22

ಸಮಾಧಿಯಲ್ಲಿರೋ ಅಪ್ಪು ನರ್ತಿಸುವಂತೆ ಮಾಡಿದ ಯುವಕ! ಜೀವ ತುಂಬಿದ ಪುನೀತ್​ ನೋಡಿ ಫ್ಯಾನ್ಸ್ ಭಾವುಕ...

ಕನ್ನಡದ ಕಣ್ಮಣಿ ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಯ ಬಳಿ ಇರುವ ಭಾವಚಿತ್ರವನ್ನು ನರ್ತಿಸುವಂತೆ ಮಾಡಿದ್ದಾನೆ ಈ ಯುವಕ. ಅಪ್ಪು ನೃತ್ಯಕ್ಕೆ ಅಭಿಮಾನಿಗಳು ಕಣ್ಣೀರಾಗಿದ್ದಾರೆ.

 

Read Full Story

08:01 PM (IST) Jun 22

ಈಗ ಭಾರತದ ನಂಬರ್ 1 ನಟಿ ಯಾರು? ಟಾಪ್ 10 ನಟಿಯರಲ್ಲಿ ಸಮಂತಾಗೆ ಎಷ್ಟನೇ ಸ್ಥಾನ..?

ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ನಯನತಾರ, ತ್ರಿಷಾ ತರ ನಟಿಯರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರೂ, ಸಮಂತಾಳನ್ನ ಮೀರಿಸೋಕೆ ಆಗ್ತಿಲ್ಲ. ಅವ್ರ ಕ್ರೇಜ್ ಮುಂದೆ ಬೇರೆಯವರು ಹಿಂದೆ ಬಿದ್ದಿದ್ದಾರೆ.

 

Read Full Story

07:51 PM (IST) Jun 22

ಪವನ್ ಕಲ್ಯಾಣ್ ಮಧುರೈನಲ್ಲಿ ಮುರುಗ ಭಕ್ತರ ಸಭೆಯಲ್ಲಿ ಭಾಗಿ; ತಮಿಳು ಸಾಂಪ್ರದಾಯಿಕ ಉಡುಪಿನಲ್ಲಿ ನಟ!

ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಮಧುರೈನಲ್ಲಿ ಮುರುಗ ಭಕ್ತರ ಸಭೆಗೆ ಹಾಜರಾದ್ರು. ಪಂಚೆ ಉಟ್ಟುಕೊಂಡು ತಮಿಳು ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಪವನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Read Full Story

07:37 PM (IST) Jun 22

ಆಮಿರ್ ಖಾನ್ 'ದಿಲ್' & ಸನ್ನಿ ಡಿಯೋಲ್ 'ಘಾಯಲ್' ಒಂದೇ ದಿನ ರಿಲೀಸ್; ಗೆದ್ದ ಸಿನಿಮಾ ಯಾವುದು..!?

ಆಮಿರ್ ಖಾನ್ ಅವರ 'ದಿಲ್' ಮತ್ತು ಸನ್ನಿ ಡಿಯೋಲ್ ಅವರ 'ಘಾಯಲ್' ಚಿತ್ರಗಳು ರಿಲೀಸ್ ಆಗಿ 35 ವರ್ಷಗಳು ತುಂಬಿವೆ. ಈ ಎರಡೂ ಸೂಪರ್ ಹಿಟ್ ಚಿತ್ರಗಳು ಒಂದೇ ದಿನ ರಿಲೀಸ್ ಆಗಿದ್ದವು. ಬಾಕ್ಸ್ ಆಫೀಸ್ ನಲ್ಲಿ ಯಾರು ಗೆದ್ದರು ಅನ್ನೋದನ್ನ ತಿಳಿದುಕೊಳ್ಳೋಣ.

 

Read Full Story

07:25 PM (IST) Jun 22

ಮುಚ್ಚಮರೆ ಇಲ್ಲದೇ ಗೆಳತಿಯರ ಬಗ್ಗೆ ಹೇಳಿಬಿಟ್ಟ ಸಲ್ಮಾನ್ ಖಾನ್; ಯಾರೆಲ್ಲಾ ಇದಾರೆ, ಯಪ್ಪಾ..!

ಸಲ್ಮಾನ್ ಖಾನ್‌ರ ಗೆಳತಿಯರು: ಹಾಸ್ಯನಟ ಕಪಿಲ್ ಶರ್ಮಾ ಅವರ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಶನಿವಾರ ಆರಂಭವಾಯಿತು. ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರು, ಜೊತೆಗೆ ತಮ್ಮ ಗೆಳತಿಯರ ಬಗ್ಗೆಯೂ ಬಹಿರಂಗಪಡಿಸಿದರು.

 

Read Full Story

07:24 PM (IST) Jun 22

Ninagaagi Serial- ಅತ್ತೆಯ ವಿಧವೆ ಶಾಸ್ತ್ರ - ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ!

ವಿಧವೆಯಾದ ಬಳಿಕ ಅರಿಶಿಣ-ಕುಂಕುಮ, ಹೂವು-ಬಳೆಗಳನ್ನು ತೆಗೆಯುವ ವಿಧವಾ ಶಾಸ್ತ್ರ ಮಾಡುತ್ತಿದ್ದವರಿಗೆ ನಿನಗಾಗಿ ನಾಯಕಿ ರಚನಾ ಕೊಟ್ಟ ತಿರುಗೇಟು ಈಗ ನೆಟ್ಟಿಗರ ಗಮನ ಸೆಳೆದಿದೆ. ಆಗಿದ್ದೇನು?

 

Read Full Story

07:08 PM (IST) Jun 22

ಮೊದಲನೆಯವರಿಗೆ ಡಿವೋರ್ಸ್​ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!

ಎರಡನೆಯ ಮದುವೆಯಾಗಬೇಕು ಎಂದರೆ ಮೊದಲನವರು ಸತ್ತಿರಬೇಕು ಇಲ್ಲವೇ ಡಿವೋರ್ಸ್​ ಕೊಡಬೇಕು ಎನ್ನುತ್ತದೆ ಹಿಂದೂ ವೈವಾಹಿಕ ಕಾಯ್ದೆ. ಆದರೆ ಈ ನಿಯಮ ಮೀರಿ ಕೆಲವು ಬಾಲಿವುಡ್​ ಸ್ಟಾರ್ಸ್​ ಮದ್ವೆಯಾಗಿದ್ದಾರೆ. ಅವರು ಇವರೇ ನೋಡಿ!

 

Read Full Story

06:14 PM (IST) Jun 22

ನಟ ವಿಜಯ್ ಹುಟ್ಟುಹಬ್ಬ - ಅಮ್ಮ ಶೋಭಾ ಸ್ಪೆಷಲ್ ಪೂಜೆ ಮಾಡಿದ್ದು ಯಾರಿಗೆ..?!

ನಟ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ತಾಯಿ ಶೋಭಾ ಮಾಡಿದ ವಿಶೇಷ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

06:03 PM (IST) Jun 22

ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!

ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವು ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರು ಸೂಪರ್‌ಸ್ಟಾರ್ ಕೃಷ್ಣ ಅವರೊಂದಿಗೆ ಒಂದು ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ, ಆ ಚಿತ್ರ ಯಾವುದೆಂದು ನೋಡೋಣ.

 

Read Full Story

05:53 PM (IST) Jun 22

ನಟಿ ತಾರಾಗೆ ಹೊಡೆದ ಏಕೈಕ ಡೈರೆಕ್ಟರ್ ಯಾರು? ಯಾವ ಸಿನಿಮಾದಲ್ಲಿ ನಟಿ ಯಾಕೆ ಪೆಟ್ಟು ತಿಂದಿದ್ದು?

ನಟಿ ತಾರಾ ಅವರು ಮಾತನಾಡಿದ್ದು ಕಡಿಮೆಯೇ. ಎಲ್ಲೋ ಅಲ್ಲೊಂದು ಇಲ್ಲೊಂದು ಸಂದರ್ಶನಗಳನ್ನು ಮಾತ್ರ ಕೊಟ್ಟಿರುವ ನಟಿ ತಾರಾ ಅವರ ಬಗ್ಗೆ ಕನ್ನಡ ಸಿನಿಪ್ರೇಕ್ಷಕರಿಗೆ ಗೊತ್ತಿರೋದು ಅತ್ಯಲ್ಪ ಎನ್ನಬಹುದು. ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ತಾರಾ..

Read Full Story

05:34 PM (IST) Jun 22

ಸಂಜಯ್ ಕಪೂರ್ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ; ಕರಿಷ್ಮಾ,ಕರೀನಾ ಜೊತೆ ಯಾರೆಲ್ಲಾ ಭಾಗಿ..?

ಸಂಜಯ್ ಕಪೂರ್ ಅವರ ಪ್ರಾರ್ಥನಾ ಸಭೆಯಲ್ಲಿ ಕರಿಷ್ಮಾ ಕಪೂರ್ ತಮ್ಮ ಮಕ್ಕಳಾದ ಸಮಾಯಿರಾ ಮತ್ತು ಕಿಯಾನ್ ಜೊತೆ ಭಾಗವಹಿಸಿದರು. ಬಿಳಿ ಬಟ್ಟೆಯಲ್ಲಿ ಕರಿಷ್ಮಾ ಮತ್ತು ಅವರ ಮಕ್ಕಳು ಭಾವುಕರಾಗಿ ಕಂಡುಬಂದರು. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಪ್ರಾರ್ಥನಾ ಸಭೆಯಲ್ಲಿ ಉಪಸ್ಥಿತರಿದ್ದರು.
Read Full Story

04:33 PM (IST) Jun 22

ಸೆಲ್ಫೀ ಕೇಳಿದ್ದಕ್ಕೆ ರಿತೇಶ್​ ದೇಶ್‌ಮುಖ್ ಮಾಡಿದ್ದೇನು..? ಜೆನಿಲಿಯಾ ಗಂಡನ ವಿಡಿಯೋ ವೈರಲ್ ಆಗಿದ್ಯಾಕೆ?

ಹೌಸ್​ಫುಲ್ 5 ಸಕ್ಸಸ್​ ಆದ್ಮೇಲೆ ರಿತೇಶ್​ ದೇಶಮುಖ್​ ಒಬ್ಬ ಫ್ಯಾನ್​ ಜೊತೆ ಸೆಲ್ಫೀ ತಗೋಳೋಕೆ ಬಿಡದೆ ಖಡಕ್​ ಆಗಿ ವರ್ತಿಸಿದ ವಿಡಿಯೋ ವೈರಲ್​ ಆಗ್ತಿದೆ. ಇದಕ್ಕೆ ಜನ ರಿತೇಶ್​ ಮೇಲೆ ಸಿಟ್ಟಾಗಿದ್ದಾರೆ.
Read Full Story

04:02 PM (IST) Jun 22

ಸದ್ಯವೇ ತೆರೆ ಮೇಲೆ 'ಕಪಟ ನಾಟಕ ಸೂತ್ರಧಾರಿ' ಹೆಜ್ಜೆ; ಸಮುದಾಯಗಳ ಮಧ್ಯೆ ಸಂಘರ್ಷದ ಕಥೆ..?

ಭಾರತದ ಪ್ರಥಮ ನ್ಯೂ ಏಜ್ ಪೊಲಿಟಿಕಲ್ ಸಟೈರ್ ಸಿನಿಮಾ ಎಂಬುದೂ ಸೇರಿದಂತೆ ಒಂದಷ್ಟು ವಿಶೇಷತೆಗಳ ಮೂಲಕ ಗಮನ ಸೆಳೆದುಕೊಂಡಿದ್ದ ಚಿತ್ರವಿದು. ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ನಮ್ಮ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಗತಿಗಳು

Read Full Story

03:47 PM (IST) Jun 22

ವಿದ್ಯಾರ್ಥಿಯನ್ನೇ ಲವ್‌ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!

ನಟ ಆರ್. ಮಾಧವನ್‌ರ ಪತ್ನಿ ಸರಿತಾ ಬಿರ್ಜೆ. ಮಾಧವನ್ ಅವರ ಅಭಿಮಾನಿಗಳಿಗೆ “ಮ್ಯಾಡಿ” ಎಂದೇ ಪರಿಚಿತರು. ಸರಿತಾ ಒಬ್ಬ ಖ್ಯಾತ ನಟನ ಪತ್ನಿ, ಅಷ್ಟೇ ಅಲ್ಲದೆ ಸರಿತಾ ಒಬ್ಬ ಪ್ರತಿಭಾವಂತ ಫ್ಯಾಷನ್‌ ಡಿಸೈನರ್‌, ಉದ್ಯಮಿ.

Read Full Story

03:30 PM (IST) Jun 22

ಸಲಿಂಗಕಾ*ಮ - ಸದ್ಗುರು ವಿರುದ್ಧ ತಿರುಗಿಬಿದ್ದ ಉರ್ಫಿ ಜಾವೇದ್​! ಅಷ್ಟಕ್ಕೂ ಆಗಿದ್ದೇನು?

ಸಲಿಂಗಕಾ*ಮದ ಕುರಿತು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ ಮಾತಿಗೆ ನಟಿ ಉರ್ಫಿ ಜಾವೇದ್​ ತಿರುಗಿ ಬಿದ್ದಿದ್ದು, ಅದರ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ! ಅಷ್ಟಕ್ಕೂ ಆಗಿದ್ದೇನು?

 

Read Full Story

02:59 PM (IST) Jun 22

2 ಲಕ್ಷದಿಂದ 9 ಕೋಟಿವರೆಗೆ - ದಳಪತಿ ವಿಜಯ್‌ ಕಾರ್ ಕಲೆಕ್ಷನ್‌ ನೋಡಿದರೆ ನೀವು ಶಾಕ್ ಆಗ್ತೀರಾ!

ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅವರ ದುಬಾರಿ ಕಾರ್ ಕಲೆಕ್ಷನ್ ಬಗ್ಗೆ ವಿವರಗಳು ಬಹಿರಂಗವಾಗಿವೆ. ಟಾಟಾ ಎಸ್ಟೇಟ್ ಕಾರಿನಿಂದ ಶುರುವಾದ ವಿಜಯ್ ಪ್ರಯಾಣ ಈಗ 9 ಕೋಟಿ ರೂಪಾಯಿ ರೋಲ್ಸ್ ರಾಯ್ಸ್ ಘೋಸ್ಟ್ ವರೆಗೂ ಬಂದಿದೆ.

Read Full Story

02:54 PM (IST) Jun 22

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರು ಖರೀದಿ; ಬೆಲೆ ಎಷ್ಟು ಗೊತ್ತಾ?

ಸಿನಿಮಾ ಸೆಲೆಬ್ರಿಟಿಗಳು ಉಪಯೋಗಿಸುವ ಕಾರುಗಳು ಯಾವಾಗಲೂ ವೈರಲ್ ಆಗುತ್ತಲೇ ಇರುತ್ತವೆ. ಹೀರೋಗಳು ಹೊಸ ಕಾರುಗಳನ್ನು ಖರೀದಿಸಿದರೆ, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸುತ್ತಾರೆ. ಈಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಕಾರನ್ನು ಖರೀದಿಸಿದ್ದಾರೆ. ಅದರ ಬೆಲೆ ಎಷ್ಟು ಗೊತ್ತಾ?

Read Full Story

02:48 PM (IST) Jun 22

ಕಾಂಡೋಮ್‌ ಹಿಡಿದು ಬೇರೆ ಹುಡುಗಿ ಹಿಂದೆ ಹೋದ ಪತಿ; ಈಗ ಈ ನಟಿಯ ಹೊಟ್ಟೆಪಾಡಿಗೂ ಸಮಸ್ಯೆ!

ತಮಿಳು ನಟಿ, ಮೇಕಪ್‌ ಆರ್ಟಿಸ್ಟ್‌ ಅಷ್ಮಿತಾ ಸಂಸಾರವಂತೂ ಹಳ್ಳ ಹಿಡಿದೋಯ್ತು. ಈಗ ಕರಿಯರ್‌ನಲ್ಲೂ ಸಮಸ್ಯೆ ಆಗಿದೆ. 

Read Full Story

02:25 PM (IST) Jun 22

ಯೋಗದ ದಿನದಂದೇ ಸಿಹಿ ಸುದ್ದಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ದಂಪತಿ - ನೆಟ್ಟಿಗರಿಂದ ಮೆಚ್ಚುಗೆ

ವಿಶ್ವ ಯೋಗ ದಿನದಂದು ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಅವರ ಪಾರ್ಟ್ನರ್‌ಗೆ 'ಫಿಟ್ ಇಂಡಿಯಾ ಕಪಲ್' ಪ್ರಶಸ್ತಿ ಲಭಿಸಿದೆ. ಈ ಸಂತಸದ ವಿಷಯವನ್ನು ರಕುಲ್ ಸ್ವತಃ ಹಂಚಿಕೊಂಡಿದ್ದಾರೆ.
Read Full Story

02:13 PM (IST) Jun 22

ಬಿಗ್‌ಬಾಸ್ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಗೌತಮಿ ಜಾಧವ್!

Actress Gauthami Jadhav: ಕಿರುತೆರೆಯ ಲೇಡಿ ರಾಮಾಚಾರಿ ಖ್ಯಾತಿಯ ಗೌತಮಿ ಜಾಧವ್ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

Read Full Story

02:11 PM (IST) Jun 22

ಗೋವಿಂದಾ.. ಗೋವಿಂದಾ..! ಯುವತಿ ಜೊತೆ ನಟ ಗೋವಿಂದಾ ವೀಡಿಯೋ ವೈರಲ್..!

ಗೋವಿಂದಾ ಅವರ ವಿಮಾನದಲ್ಲಿ ಯುವತಿಯೊಬ್ಬರ ಭುಜದ ಮೇಲೆ ತಲೆ ಇಟ್ಟುಕೊಂಡು ನಟಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ನಡವಳಿಕೆಗಾಗಿ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಮತ್ತು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
Read Full Story

01:38 PM (IST) Jun 22

ಪ್ರಭಾಸ್ ನನಗೆ ಕೃಷ್ಣ, ನಾನು ಅವರಿಗೆ ಕರ್ಣ.. ಇದು ಶಿವನ ಕೆಲಸ - ಭಾವುಕರಾದ ಮಂಚು ವಿಷ್ಣು

ಪ್ರಭಾಸ್‌ರ ಬಗ್ಗೆ ಮಂಚು ವಿಷ್ಣು ಹೊಗಳಿದ್ದಾರೆ. ಪ್ರಭಾಸ್‌ಗೆ ತಾನು ಕರ್ಣನಂತಿರುವುದಾಗಿ ಹೇಳಿದ್ದಾರೆ.
Read Full Story

01:34 PM (IST) Jun 22

Naa Ninna Bidalare - ನಾನಿನ್ನ ಬಿಡಲಾರೆ ಪುಟಾಣಿ ಹಿತಾ ಅಜ್ಜಿಯಾಗಿ ನಟನೆ - ಶ್ಲಾಘನೆಗಳ ಮಹಾಪೂರ!

ನಾನಿನ್ನ ಬಿಡಲಾರೆ ಪುಟಾಣಿ ಹಿತಾ ಸೀರಿಯಲ್​ನಲ್ಲಿ ಮೂಕಿಯಾಗಿ ನಟಿಸಿ ಎಲ್ಲರ ಮನಗೆದ್ದಿದ್ದರೆ, ಇಲ್ಲಿ ಅಜ್ಜಿಯಾಗಿ ನಟಿಸಿದ್ದಾಳೆ ನೋಡಿ. ಬಾಲಕಿಯ ನಟನೆಗೆ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ. 

 

Read Full Story

01:02 PM (IST) Jun 22

ನಂಗೆ ಮದುವೆ ಮಂಟಪದಲ್ಲಿ ಮೂತ್ರ ವಿಸರ್ಜನೆ ಮಾಡೋಕೆ ಬೌಲ್‌ ಕೊಟ್ಟಿದ್ರು - Actor Randeep Hooda

ಬಾಲಿವುಡ್‌ ನಟ ರಣದೀಪ್‌ ಹೂಡಾ ಅವರ ಮದುವೆಯಲ್ಲಿ ಎದುರಾದ ಒಂದು ವಿಚಿತ್ರ ಘಟನೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡಿದ್ದಾರೆ. ನಟಿ ಲಿನ್‌ ಲೈಶ್ರಾಮ್‌, ರಣದೀಪ್‌ ಹೂಡಾ ಅವರು, 2023ರಲ್ಲಿ ಮಣಿಪುರದ ಸಾಂಪ್ರದಾಯಿಕ ಮೈತೈ ವಿವಾಹದ ಬಗ್ಗೆ ಮಾತನಾಡಿದ್ದಾರೆ.

 

Read Full Story

12:57 PM (IST) Jun 22

ಇದು ಕಾಕತಾಳಿಯೋ ಏನೋ ಗೊತ್ತಿಲ್ಲ - 2 ಸೀರಿಯಲ್‌ನಲ್ಲಿ ನಡೀತು ಒಂದು ಘಟನೆ!

ಜೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಾದ 'ಅಮೃತಧಾರೆ' ಮತ್ತು 'ನಾ ನಿನ್ನ ಬಿಡಲಾರೆ' ಧಾರಾವಾಹಿಗಳಲ್ಲಿ ಇದೇ ವಾರ ಅಚ್ಚರಿಯ ಘಟನೆಯೊಂದು ನಡೆದಿದೆ. 

Read Full Story

12:49 PM (IST) Jun 22

'ಮೊಗಾಂಬೋ-ಭೈರೋನಾಥ್' ಪಾತ್ರಗಳಿಗೆ ಜೀವ ತುಂಬಿದ ಅಮರೀಶ್ ಪುರಿ - ಖಳನಾಯಕ ಅಂದ್ರೆ ಹೀಗಿರ್ಬೇಕು ಅಂತಿದ್ರು!

ಬಾಲಿವುಡ್‌ನ ಅತ್ಯಂತ ಸ್ಮರಣೀಯ ಖಳನಾಯಕ ಅಮರೀಶ್ ಪುರಿಯವರ ಜನ್ಮದಿನ. ಮೊಗಾಂಬೊದಿಂದ ಭೈರವನಾಥ್‌ವರೆಗೆ, ಅವರ ಪಾತ್ರಗಳು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದವು. ಅವರ 8 ಅತ್ಯಂತ ಭಯಾನಕ ಪಾತ್ರಗಳನ್ನು ನೋಡೋಣ.
Read Full Story

12:45 PM (IST) Jun 22

ರಾಜ ರಾಜ ಹಾಡಿನ 'ಕನ್ಯಾ ಸೆರೆಗೆ ನನ್ನ ಶಾ...' ಸಾಲಿನ ವಿವಾದಕ್ಕೆ ತೆರೆ - ಮನೋಹರ್ ಸ್ಪಷ್ಟನೆ

ಪ್ರೀತ್ಸೋದ್ ತಪ್ಪಾ ಚಿತ್ರದ 'ರಾಜ ರಾಜ' ಹಾಡಿನಲ್ಲಿ 'ಕನ್ಯಾ ಸೆರೆಗೆ ನನ್ನ ಶಾ...' ಎಂಬ ಸಾಲು ಅಶ್ಲೀಲ ಎಂಬ ವಿವಾದಕ್ಕೆ ಸಂಗೀತ ನಿರ್ದೇಶಕ ವಿ. ಮನೋಹರ್ ತೆರೆ ಎಳೆದಿದ್ದಾರೆ. ಹಂಸಲೇಖ ಅವರು ಕನ್ಯಾ ಸೆರೆಗೆ ವಿದಾಯ ಹೇಳುವ ಅರ್ಥದಲ್ಲಿ ಒಂದು ಪದವನ್ನು ಬಳಸಿದ್ದಾರೆ ಎಂದು ಮನೋಹರ್ ತಿಳಿಸಿದ್ದಾರೆ.

Read Full Story

12:41 PM (IST) Jun 22

ಮತ್ತೆ ಮತ್ತೆ ಮದುವೆ ಆಗ್ತಿರೋ ಆಮಿರ್ ಖಾನ್‌ಗೆ ಕಿವಿ ಹಿಂಡಿದ ಸಲ್ಮಾನ್ ಖಾನ್; ಏನಂದ್ರು ನೋಡಿ!

ಆಮಿರ್ ಖಾನ್ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ ಮತ್ತು ಎರಡೂ ಬಾರಿ ವಿಚ್ಛೇದನ ಪಡೆದಿದ್ದಾರೆ. ಈಗ ಅವರು ಮೂರನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಆಮಿರ್ ಖಾನ್ ಏಕೆ ಪದೇ ಪದೇ ಮದುವೆಯಾಗುತ್ತಿದ್ದಾರೆ ಮತ್ತು ಈ ಸರಣಿ ಯಾವಾಗ ಕೊನೆಗೊಳ್ಳುತ್ತದೆ? ಈ ಬಗ್ಗೆ ಸಲ್ಮಾನ್ ಖಾನ್ ಏನಂದ್ರು?

Read Full Story

12:27 PM (IST) Jun 22

Salman Khan Health Issues - ಒಂದಲ್ಲ, ಎರಡಲ್ಲ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲ್ತಿರೋ 59ರ ಸಲ್ಮಾನ್‌ ಖಾನ್

ಕಪಿಲ್ ಶರ್ಮಾ ಶೋನಲ್ಲಿ ಸಲ್ಮಾನ್ ಖಾನ್ ತಮ್ಮ ಆರೋಗ್ಯ ಸಮಸ್ಯೆಗಳು ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ಹಲವು ರೋಗಗಳಿಂದ ಬಳಲುತ್ತಿರುವುದರ ಬಗ್ಗೆ ಮತ್ತು ಮದುವೆಯಾದ ನಂತರ ಅರ್ಧ ಆಸ್ತಿ ಕಳೆದುಕೊಳ್ಳುವ ಭಯದ ಬಗ್ಗೆ ಹೇಳಿಕೊಂಡಿದ್ದಾರೆ.
Read Full Story

12:17 PM (IST) Jun 22

ಕಪಿಲ್ ಶರ್ಮಾ ಶೋನಲ್ಲಿ ಮನೆಯ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ ಸಲ್ಮಾನ್ ಖಾನ್!

ಸಲ್ಮಾನ್ ಖಾನ್ ಕಪಿಲ್ ಶರ್ಮಾ ಶೋನಲ್ಲಿ ಮನೆಯ ಕಥೆಗಳನ್ನು ಹಂಚಿಕೊಂಡಿದ್ದಾರೆ, ಸೋಹೆಲ್ ಮತ್ತು ಸೀಮಾ ಸಜ್ದೇಹ್ ಅವರ ಸಂಬಂಧದ ಬಗ್ಗೆ ತಮಾಷೆ ಮಾಡಿದ್ದಾರೆ ಮತ್ತು ಛಾಯಾಗ್ರಾಹಕ ಅವಿನಾಶ್ ಗೋವಾರಿಕರ್ ಅವರ ಮನೆಯಲ್ಲಿ ದೀರ್ಘಕಾಲ ವಾಸಿಸುತ್ತಿದ್ದ ಕಥೆಯನ್ನು ಹೇಳಿದ್ದಾರೆ.
Read Full Story

12:11 PM (IST) Jun 22

ವೇಟರ್ ಆಗಿ ತಿಂಗಳಿಗೆ 1500 ಸಂಪಾದಿಸುತ್ತಿದ್ದ ಈತ ಇಂದು 2500 ಕೋಟಿ ಗಳಿಸಿದ ಸ್ಟಾರ್ ನಟ - ಯಾರಿವರು?

ಸಿನಿಮಾ ಇಂಡಸ್ಟ್ರೀಲಿ ಯಾರ ಭವಿಷ್ಯ ಯಾವಾಗ ತಿರುಗುತ್ತೋ ಗೊತ್ತಿಲ್ಲ. ಹೋಟೆಲ್‌ನಲ್ಲಿ ವೇಟರ್ ಆಗಿದ್ದ ವ್ಯಕ್ತಿ ಈಗ ನೂರಾರು ಕೋಟಿ ಸಂಪಾದಿಸುತ್ತಿರುವ ಸ್ಟಾರ್ ಹೀರೋ. ಯಾರಿದು?
Read Full Story

12:02 PM (IST) Jun 22

ಕೊಡಗಿನ ಮಳೆಯಲ್ಲಿ ಮಿಂದೆದ್ದ ರಾಧಾ ಮಿಸ್‌ನಲ್ಲಿ ಆ ಬಿಟೌನ್ ನಟಿಯನ್ನ ಕಂಡ ಫ್ಯಾನ್ಸ್

ರಾಧಾ ಮಿಸ್ ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಕೊಡಗಿನ ಮಳೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಭತ್ತದ ಗದ್ದೆಯಲ್ಲಿ ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಶ್ವೇತಾ ಅವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.
Read Full Story

11:26 AM (IST) Jun 22

ಧನುಷ್‌ಗಿಂತ ಮುಂಚೆ ಭಿಕ್ಷುಕನ ಪಾತ್ರ ಮಾಡಿದ ನಟರು ಯಾರು - ಲಿಸ್ಟ್‌ನಲ್ಲಿ ರಜನಿಕಾಂತ್ ಇದ್ದಾರಾ?

ಕುಬೇರ ಚಿತ್ರದಲ್ಲಿ ಧನುಷ್ ಭಿಕ್ಷುಕನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಯಾವ ಸ್ಟಾರ್ ನಟರೂ ಮಾಡದ ಸಾಹಸವನ್ನು ಧನುಷ್ ಮಾಡಿದ್ದಾರೆ. ಧನುಷ್‌ಗಿಂತ ಮುಂಚೆ ಭಿಕ್ಷುಕನ ಪಾತ್ರ ಮಾಡಿದ ನಟರು ಯಾರೆಂದು ನಿಮಗೆ ತಿಳಿದಿದೆಯೇ?
Read Full Story

11:10 AM (IST) Jun 22

ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್‌ ಎಂಟ್ರಿ ನೋಡಿದ್ರೆ ಶಿವನ ತಾಂಡವ ನೆನಪಾಗುತ್ತೆ - ಬ್ರಹ್ಮಾನಂದಂ ಹೇಳಿದ್ದೇನು?

ಬ್ರಹ್ಮಾನಂದಂ ಪ್ರಭಾಸ್‌ ಬಗ್ಗೆ ಇಂಟ್ರೆಸ್ಟಿಂಗ್‌ ಕಾಮೆಂಟ್ಸ್‌ ಮಾಡಿದ್ದಾರೆ. ಕಣ್ಣಪ್ಪದಲ್ಲಿ ಪ್ರಭಾಸ್‌ ಪಾತ್ರ ಹೇಗಿರುತ್ತೆ ಅಂತ ಹೇಳಿದ್ದಾರೆ.

Read Full Story

10:52 AM (IST) Jun 22

ಹಂಸಲೇಖ ಬ್ರಾಹ್ಮಣ ವಿರೋಧಿನಾ? ಸಂಗೀತ ನಿರ್ದೇಶಕ ಮನೋಹರ್ ಉತ್ತರ

ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಹಂಸಲೇಖ ಅವರ ಬಗ್ಗೆ ಮಾತನಾಡಿದ್ದಾರೆ. ಹಂಸಲೇಖ ಅವರ ಮೇಲಿನ ಬ್ರಾಹ್ಮಣ ವಿರೋಧಿ ಆರೋಪದ ಬಗ್ಗೆ ಮನೋಹರ್ ಸ್ಪಷ್ಟನೆ ನೀಡಿದ್ದಾರೆ

Read Full Story

09:33 AM (IST) Jun 22

ಕನ್ನಡ ಬಿಗ್‌ಬಾಸ್ ಸ್ಪರ್ಧಿಯ ಪೋಸ್ಟ್ ಕಂಡು ಕಕ್ಕಾಬಿಕ್ಕಿಯಾದ ಫ್ಯಾನ್ಸ್

ಬಿಗ್‌ಬಾಸ್ ಖ್ಯಾತಿಯ ಮಾಡೆಲ್ ಇನ್‌ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

Read Full Story

More Trending News