MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Open 2026
Bengaluru Rains
Cricketer Rohit Sharma
BDA Building Redevelopment
Koppal Farmers
Karnataka KPS Schools
Vande Mataram Row
Banashankari Bus Terminal
Mangaluru Airport Land Donation
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
  • Home
  • Entertainment
  • TV Talk
  • ಹುಟ್ಟೂರಿನಲ್ಲಿ ಕುಟುಂಬದ ಕನಸಿನ ಮನೆ ಕಟ್ಟಿಸಿದ 'ಕಾಮಿಡಿ ಕಿಲಾಡಿಗಳು’ ದೀಪಿಕಾ ಗೌಡ

ಹುಟ್ಟೂರಿನಲ್ಲಿ ಕುಟುಂಬದ ಕನಸಿನ ಮನೆ ಕಟ್ಟಿಸಿದ 'ಕಾಮಿಡಿ ಕಿಲಾಡಿಗಳು’ ದೀಪಿಕಾ ಗೌಡ

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆ ಗಳಿಸಿ, ಇದೀಗ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ದೀಪಿಕಾ ಗೌಡ, ತಮ್ಮ ಹುಟ್ಟೂರಿನಲ್ಲಿ ಕನಸಿನ ಮನೆಯನ್ನು ನಿರ್ಮಿಸಿದ್ದಾರೆ.

1 Min read
Author : Pavna Das
Published : Aug 21 2025, 06:01 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ತಮ್ಮ ಕನಸಿನ ಮನೆ ನಿರ್ಮಾಣ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ. ಅದನ್ನು ನನಸಾಗಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅಂತಹ ಪ್ರಯತ್ನ ಮಾಡಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಪಿಕಾ ಗೌಡ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಕಾಮಿಡಿ ಕಿಲಾಡಿಗಳು  (Comedy Khiladigalu) ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಸ್ಪರ್ಧಿಗಳಲ್ಲಿ ಒಬ್ಬರು ದೀಪಿಕಾ ಗೌಡ. ಇವರು ತಮ್ಮ ಪಂಚಿಂಗ್ ಕಾಮಿಡಿ ಮೂಲಕವೇ ಕನ್ನಡದ ಕಿರುತೆರೆ ವೀಕ್ಷಕರ ಮನಸನ್ನು ಗೆದ್ದಿದ್ದರು. ಮಂಡ್ಯದ ಹುಡುಗಿಯ ನಟನೆ, ಡೈಲಾಗ್ ಗೆ ಜನ ಮನಸೋತಿದ್ದರು.

Related Articles

Related image1
Comedy Khiladigalu: ಸೀಮಂತದ ದಿನವೇ ನೇತ್ರದಾನಕ್ಕೆ ಸಹಿ ಮಾಡಿದ ಗೋವಿಂದೇ ಗೌಡ ಕುಟುಂಬ!
Related image2
Comedy Khiladigalu Hitesh Engagement: 'ಪ್ಯಾಕು ಪ್ಯಾಕು'ಗೆ ಆಯಿತು ನಿಶ್ಚಿತಾರ್ಥ!
37
Image Credit : Instagram

ಸದ್ಯ ದೀಪಿಕಾ ಅಣ್ಣಯ್ಯ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು, ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮಾವನ ಮಗಳು ಮಂಜಿ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದು, ಈ ಪಾತ್ರವನ್ನು ಸಹ ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಮಂಜಿ ಮತ್ತು ಗೋಡಂಬಿ ಆದಷ್ಟು ಬೇಗನೆ ಮದುವೆಯಾಗಲಿ ಎಂದು ಹಾರೈಸುತ್ತಿದ್ದಾರೆ.

47
Image Credit : Instagram

ಇದೀಗ ದೀಪಿಕಾ ಗೌಡ (Deepika Gowda) ತಮ್ಮ ಪರಿಶ್ರಮದಿಂದ ಹಾಗೂ ಕುಟುಂಬದ ಸಹಾಯದಿಂದ ಹುಟ್ಟೂರಿನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ‘ಕನಸಿನ ಮನೆ’ ಎಂದೇ ನಾಮಕರಣ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗೃಹಪ್ರವೇಶದ ವಿಡಿಯೋ, ಫೋಟೊಗಳನ್ನು ಶೇರ್ ಮಾಡಿದ್ದಾರೆ.

57
Image Credit : Instagram

ಮೂಲತಃ ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿ ಮಾಡರಹಳ್ಳಿ ಗ್ರಾಮದ ಹುಡುಗಿಯಾಗಿರುವ ದೀಪಿಕಾ ತಮ್ಮ ಊರಿನಲ್ಲಿ ಅಕ್ಕ-ಭಾವ, ತಂದೆ-ತಾಯಿ ಹಾಗೂ ಕೂಡು ಕುಟುಂಬದ ಜೊತೆ ಸೇರಿ ಹೊಸ ಮನೆ ಕಟ್ಟಿಸಿದ್ದಾರೆ.

67
Image Credit : Instagram

ಈಗಾಗಲೇ ದೀಪಿಕಾ ಗೌಡ ಮನೆ ಗೃಹ ಪ್ರವೇಶ ಕೂಡ ನಡೆದಿದ್ದು, ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ, ಧೀರಜ್, ಅನೀಶ್ ಪೂಜಾರಿ ಹಾಗೂ ಪ್ರವೀಣ್ ಜೈನ್ ಹಾಗೂ ಇನ್ನಿತರ ಸಾ ಸ್ಪರ್ಧಿಗಳು ಕೂಡ ಭಾಗಿಯಾಗಿದ್ದರು.

77
Image Credit : Instagram

ಇನ್ನು ದೀಪಿಕಾ ತಮ್ಮ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದು, ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮತ್ತಷ್ಟು ದೊಡ್ಡ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ
ಅಣ್ಣಯ್ಯ ಧಾರಾವಾಹಿ
ಸೀರಿಯಲ್ ಶೂಟಿಂಗ್
 

Latest Videos
Recommended Stories
Recommended image1
Amruthadhaare serial ಸಮಾಧಿಯಿಂದ ನಾಪತ್ತೆಯಾಗಿದ್ದ ಜೈದೇವ ಕೊನೆಗೂ ಪ್ರತ್ಯಕ್ಷ! ನಟ ರಾಣವ್​ ಫೋಟೋಶೂಟ್​
Recommended image2
ನೈಟಿ ಕಂಡ್ರೆ ಸೀರಿಯಲ್​ ನಟಿಯರಿಗೆ ಕೋಪವೇಕೆ? ಧಾರಾವಾಹಿಗಳಲ್ಲಿ ಹಾಕಲ್ಲವೇಕೆ? ತೆರೆ ಹಿಂದಿನ ಅಸಲಿ ಕಥೆ ಇಲ್ಲಿದೆ
Recommended image3
ಗಣೇಶ ಚತುರ್ಥಿ ದಿನವೇ ಗುಡ್‌ನ್ಯೂಸ್‌ ಘೋಷಿಸಿದ ರಂಗನಾಯಕಿ ಸೀರಿಯಲ್‌ ನಟಿ ಪ್ರೇರಣಾ
Related Stories
Recommended image1
Comedy Khiladigalu: ಸೀಮಂತದ ದಿನವೇ ನೇತ್ರದಾನಕ್ಕೆ ಸಹಿ ಮಾಡಿದ ಗೋವಿಂದೇ ಗೌಡ ಕುಟುಂಬ!
Recommended image2
Comedy Khiladigalu Hitesh Engagement: 'ಪ್ಯಾಕು ಪ್ಯಾಕು'ಗೆ ಆಯಿತು ನಿಶ್ಚಿತಾರ್ಥ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved