MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಖಿನ್ನತೆಯಿಂದ ಬಳಲುತ್ತಿದ್ದರೆ ಈ ಕೆಲಸ ಮಾಡಲೇಬೇಡಿ...

ಖಿನ್ನತೆಯಿಂದ ಬಳಲುತ್ತಿದ್ದರೆ ಈ ಕೆಲಸ ಮಾಡಲೇಬೇಡಿ...

ಖಿನ್ನತೆಯಲ್ಲಿ ವ್ಯಕ್ತಿಯು ಅನೇಕ ಮಿತಿಗಳಲ್ಲಿ ತನ್ನನ್ನು ತಾನು ಮರೆಯುತ್ತಾನೆ, ಯಾವುದೋ ಒಂದು ಸಂಕಷ್ಟಕ್ಕೆ ಸಿಲುಕಿರುವಂತೆ ಇರುತ್ತಾನೆ, ಜೀವನದಲ್ಲಿ ವಿಷಯಗಳು ಎಂದಿಗೂ ಬದಲಾಗುವುದಿಲ್ಲ ಎಂದು ಅವನು ಭಾವಿಸಲು ಪ್ರಾರಂಭಿಸುತ್ತಾನೆ ಮತ್ತು ಅಲ್ಲಿಯೇ ಖಿನ್ನತೆ ಪ್ರಾರಂಭವಾಗುತ್ತದೆ. ಖಿನ್ನತೆಯಲ್ಲಿರುವ ವ್ಯಕ್ತಿಯ ಭಾವನೆಗಳು ಅನಿಯಂತ್ರಿತವಾಗುತ್ತವೆ ಎಂಬುವುದು ನಿಜ, ಆದರೆ ಅವನು ನಿಯಂತ್ರಿಸಬಹುದಾದ ಭಾವನೆಗಳು ಸಹ ನಿಜ. ಈ ನಿಯಂತ್ರಣವನ್ನು ಪಡೆಯಲು ಅವನು ಎಂದಿಗೂ ಖಿನ್ನತೆಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಇಲ್ಲದಿದ್ದರೆ ಖಿನ್ನತೆಯಿಂದ ಹೊರಬರುವ ಪ್ರಕ್ರಿಯೆ ನಿಧಾನವಾಗಿರಬಹುದು.

1 Min read
Suvarna News | Asianet News
Published : Jul 26 2021, 11:16 AM IST
Share this Photo Gallery
  • FB
  • TW
  • Linkdin
  • Whatsapp
110
<p style="text align: justify;">&nbsp;ಖಿನ್ನತೆಯಲ್ಲಿ ಏನು ಮಾಡಬಾರದು?&nbsp;<br />ಖಿನ್ನತೆಯಲ್ಲಿರುವ ವ್ಯಕ್ತಿಯ ಮನ ಒಲಿಸುವುದು ಕಷ್ಟ, ಆದರೆ ನೀವು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಖಿನ್ನತೆಯಿಂದ ಹೊರ ಬರಲು ಇದು ಅಗತ್ಯವಾಗಿದೆ. ಖಿನ್ನತೆಯ ಸಮಯದಲ್ಲಿ ಯಾವುದನ್ನು ಮಾಡುವುದು ತಪ್ಪು ಎನ್ನುವ ಮಾಹಿತಿ ಇಲ್ಲಿದೆ.&nbsp;</p>

<p style="text-align: justify;">&nbsp;ಖಿನ್ನತೆಯಲ್ಲಿ ಏನು ಮಾಡಬಾರದು?&nbsp;<br />ಖಿನ್ನತೆಯಲ್ಲಿರುವ ವ್ಯಕ್ತಿಯ ಮನ ಒಲಿಸುವುದು ಕಷ್ಟ, ಆದರೆ ನೀವು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಖಿನ್ನತೆಯಿಂದ ಹೊರ ಬರಲು ಇದು ಅಗತ್ಯವಾಗಿದೆ. ಖಿನ್ನತೆಯ ಸಮಯದಲ್ಲಿ ಯಾವುದನ್ನು ಮಾಡುವುದು ತಪ್ಪು ಎನ್ನುವ ಮಾಹಿತಿ ಇಲ್ಲಿದೆ.&nbsp;</p>

 ಖಿನ್ನತೆಯಲ್ಲಿ ಏನು ಮಾಡಬಾರದು? 
ಖಿನ್ನತೆಯಲ್ಲಿರುವ ವ್ಯಕ್ತಿಯ ಮನ ಒಲಿಸುವುದು ಕಷ್ಟ, ಆದರೆ ನೀವು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಖಿನ್ನತೆಯಿಂದ ಹೊರ ಬರಲು ಇದು ಅಗತ್ಯವಾಗಿದೆ. ಖಿನ್ನತೆಯ ಸಮಯದಲ್ಲಿ ಯಾವುದನ್ನು ಮಾಡುವುದು ತಪ್ಪು ಎನ್ನುವ ಮಾಹಿತಿ ಇಲ್ಲಿದೆ. 

210
<p>ಖಿನ್ನತೆಯಿಂದ ಹೊರ ಬರಲು &nbsp;ಹತ್ತಿರವಾಗಿರುವವರ ಬೆಂಬಲ ಬೇಕಾಗುತ್ತದೆ. ವಾಸ್ತವವಾಗಿ, ನಮಗೆ ಹತ್ತಿರವಿರುವ ಜನರು ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಆದರೆ ನಾವು ಅವರಿಂದ ದೂರವಿರುತ್ತೇವೆ. ಅದು ತಪ್ಪು.</p>

<p>ಖಿನ್ನತೆಯಿಂದ ಹೊರ ಬರಲು &nbsp;ಹತ್ತಿರವಾಗಿರುವವರ ಬೆಂಬಲ ಬೇಕಾಗುತ್ತದೆ. ವಾಸ್ತವವಾಗಿ, ನಮಗೆ ಹತ್ತಿರವಿರುವ ಜನರು ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಆದರೆ ನಾವು ಅವರಿಂದ ದೂರವಿರುತ್ತೇವೆ. ಅದು ತಪ್ಪು.</p>

ಖಿನ್ನತೆಯಿಂದ ಹೊರ ಬರಲು  ಹತ್ತಿರವಾಗಿರುವವರ ಬೆಂಬಲ ಬೇಕಾಗುತ್ತದೆ. ವಾಸ್ತವವಾಗಿ, ನಮಗೆ ಹತ್ತಿರವಿರುವ ಜನರು ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಆದರೆ ನಾವು ಅವರಿಂದ ದೂರವಿರುತ್ತೇವೆ. ಅದು ತಪ್ಪು.

310
<p style="text-align: justify;"><strong>ಖಿನ್ನತೆಯಿಂದ ಬಳಲುತ್ತಿರುವ ಆ ಸಮಯದಲ್ಲಿ ಸ್ವಯಂ ನಿಯಂತ್ರಣದ ಮುಖ್ಯ ಜೊತೆಗೆ ನಿಕಟರನ್ನು ಭೇಟಿಯಾಗುವುದನ್ನು, ಮಾತನಾಡುವುದನ್ನು ನಿಲ್ಲಿಸಬೇಡಿ. ಇದನ್ನು ಮುಂದುವರಿಸಿದರೆ ಮನಸ್ಸಿಗೆ ಧೈರ್ಯ ಸಿಗುತ್ತದೆ.&nbsp;</strong></p><p>&nbsp;</p>

<p style="text-align: justify;"><strong>ಖಿನ್ನತೆಯಿಂದ ಬಳಲುತ್ತಿರುವ ಆ ಸಮಯದಲ್ಲಿ ಸ್ವಯಂ ನಿಯಂತ್ರಣದ ಮುಖ್ಯ ಜೊತೆಗೆ ನಿಕಟರನ್ನು ಭೇಟಿಯಾಗುವುದನ್ನು, ಮಾತನಾಡುವುದನ್ನು ನಿಲ್ಲಿಸಬೇಡಿ. ಇದನ್ನು ಮುಂದುವರಿಸಿದರೆ ಮನಸ್ಸಿಗೆ ಧೈರ್ಯ ಸಿಗುತ್ತದೆ.&nbsp;</strong></p><p>&nbsp;</p>

ಖಿನ್ನತೆಯಿಂದ ಬಳಲುತ್ತಿರುವ ಆ ಸಮಯದಲ್ಲಿ ಸ್ವಯಂ ನಿಯಂತ್ರಣದ ಮುಖ್ಯ ಜೊತೆಗೆ ನಿಕಟರನ್ನು ಭೇಟಿಯಾಗುವುದನ್ನು, ಮಾತನಾಡುವುದನ್ನು ನಿಲ್ಲಿಸಬೇಡಿ. ಇದನ್ನು ಮುಂದುವರಿಸಿದರೆ ಮನಸ್ಸಿಗೆ ಧೈರ್ಯ ಸಿಗುತ್ತದೆ. 

 

410
<p>ಖಿನ್ನತೆ ಅಥವಾ ಒತ್ತಡದಲ್ಲಿ ಆಲ್ಕೋಹಾಲ್ ಸೇವಿಸಲು ಪ್ರಾರಂಭಿಸುವುದು &nbsp;ತಪ್ಪು. ಇದು ಆಲ್ಕೋಹಾಲ್ ವ್ಯಸನಕ್ಕೆ ಕಾರಣವಾಗುತ್ತದೆ ಮತ್ತು &nbsp;ನಿಮ್ಮ ದೇಹಕ್ಕೆ ಹಾನಿಯಾಗುವುದು ಖಚಿತ.&nbsp;</p>

<p>ಖಿನ್ನತೆ ಅಥವಾ ಒತ್ತಡದಲ್ಲಿ ಆಲ್ಕೋಹಾಲ್ ಸೇವಿಸಲು ಪ್ರಾರಂಭಿಸುವುದು &nbsp;ತಪ್ಪು. ಇದು ಆಲ್ಕೋಹಾಲ್ ವ್ಯಸನಕ್ಕೆ ಕಾರಣವಾಗುತ್ತದೆ ಮತ್ತು &nbsp;ನಿಮ್ಮ ದೇಹಕ್ಕೆ ಹಾನಿಯಾಗುವುದು ಖಚಿತ.&nbsp;</p>

ಖಿನ್ನತೆ ಅಥವಾ ಒತ್ತಡದಲ್ಲಿ ಆಲ್ಕೋಹಾಲ್ ಸೇವಿಸಲು ಪ್ರಾರಂಭಿಸುವುದು  ತಪ್ಪು. ಇದು ಆಲ್ಕೋಹಾಲ್ ವ್ಯಸನಕ್ಕೆ ಕಾರಣವಾಗುತ್ತದೆ ಮತ್ತು  ನಿಮ್ಮ ದೇಹಕ್ಕೆ ಹಾನಿಯಾಗುವುದು ಖಚಿತ. 

510
<p>&nbsp;ಸ್ವತಃ ಖಿನ್ನತೆಯಲ್ಲಿರುವಾಗ, ಖಿನ್ನತೆಯ ವಾತಾವರಣದಲ್ಲಿರುವುದು &nbsp;ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇಂತಹ ನಕಾರಾತ್ಮಕ ವಾತಾವರಣದಲ್ಲಿ ಬದುಕುವುದರಿಂದ &nbsp;ಮನಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು &nbsp;ಮನಸ್ಸಿಗೆ ತಪ್ಪು ಆಲೋಚನೆಗಳನ್ನು ತರುತ್ತದೆ.&nbsp;</p>

<p>&nbsp;ಸ್ವತಃ ಖಿನ್ನತೆಯಲ್ಲಿರುವಾಗ, ಖಿನ್ನತೆಯ ವಾತಾವರಣದಲ್ಲಿರುವುದು &nbsp;ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇಂತಹ ನಕಾರಾತ್ಮಕ ವಾತಾವರಣದಲ್ಲಿ ಬದುಕುವುದರಿಂದ &nbsp;ಮನಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು &nbsp;ಮನಸ್ಸಿಗೆ ತಪ್ಪು ಆಲೋಚನೆಗಳನ್ನು ತರುತ್ತದೆ.&nbsp;</p>

 ಸ್ವತಃ ಖಿನ್ನತೆಯಲ್ಲಿರುವಾಗ, ಖಿನ್ನತೆಯ ವಾತಾವರಣದಲ್ಲಿರುವುದು  ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇಂತಹ ನಕಾರಾತ್ಮಕ ವಾತಾವರಣದಲ್ಲಿ ಬದುಕುವುದರಿಂದ  ಮನಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು  ಮನಸ್ಸಿಗೆ ತಪ್ಪು ಆಲೋಚನೆಗಳನ್ನು ತರುತ್ತದೆ. 

610
<p>ಖಿನ್ನತೆಯಿಂದ ಬಳಲುತ್ತಿದ್ದರೆ, ಸಾಧ್ಯವಾದಷ್ಟು ಆಹ್ಲಾದಕರ ವಾತಾವರಣದಲ್ಲಿ ಜೀವಿಸಲು ಕಲಿಯಬೇಕು.. ಇದು ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.&nbsp;</p>

<p>ಖಿನ್ನತೆಯಿಂದ ಬಳಲುತ್ತಿದ್ದರೆ, ಸಾಧ್ಯವಾದಷ್ಟು ಆಹ್ಲಾದಕರ ವಾತಾವರಣದಲ್ಲಿ ಜೀವಿಸಲು ಕಲಿಯಬೇಕು.. ಇದು ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.&nbsp;</p>

ಖಿನ್ನತೆಯಿಂದ ಬಳಲುತ್ತಿದ್ದರೆ, ಸಾಧ್ಯವಾದಷ್ಟು ಆಹ್ಲಾದಕರ ವಾತಾವರಣದಲ್ಲಿ ಜೀವಿಸಲು ಕಲಿಯಬೇಕು.. ಇದು ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. 

710
<p>ಖಿನ್ನತೆಯ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳು ಬರುತ್ತಲೇ ಇರುತ್ತವೆ. ಈ ಆಲೋಚನೆಗಳು ಮಾನಸಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ. &nbsp;ನಕಾರಾತ್ಮಕ ಚಿಂತನೆ ಸೃಷ್ಟಿಸುವ ಪರಿಸರಗಳು, ವ್ಯಕ್ತಿಗಳು, ವಿಷಯಗಳು ಇತ್ಯಾದಿಗಳಿಂದ ನೀವು ದೂರ ಇರಬೇಕು.&nbsp;</p>

<p>ಖಿನ್ನತೆಯ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳು ಬರುತ್ತಲೇ ಇರುತ್ತವೆ. ಈ ಆಲೋಚನೆಗಳು ಮಾನಸಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ. &nbsp;ನಕಾರಾತ್ಮಕ ಚಿಂತನೆ ಸೃಷ್ಟಿಸುವ ಪರಿಸರಗಳು, ವ್ಯಕ್ತಿಗಳು, ವಿಷಯಗಳು ಇತ್ಯಾದಿಗಳಿಂದ ನೀವು ದೂರ ಇರಬೇಕು.&nbsp;</p>

ಖಿನ್ನತೆಯ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳು ಬರುತ್ತಲೇ ಇರುತ್ತವೆ. ಈ ಆಲೋಚನೆಗಳು ಮಾನಸಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ.  ನಕಾರಾತ್ಮಕ ಚಿಂತನೆ ಸೃಷ್ಟಿಸುವ ಪರಿಸರಗಳು, ವ್ಯಕ್ತಿಗಳು, ವಿಷಯಗಳು ಇತ್ಯಾದಿಗಳಿಂದ ನೀವು ದೂರ ಇರಬೇಕು. 

810
<p>ಸಕಾರಾತ್ಮಕ ಜನರು, ಪರಿಸರ ಮತ್ತು ವಿಷಯಗಳೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು. &nbsp;ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಬೇಗನೆ ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡುತ್ತದೆ.&nbsp;</p>

<p>ಸಕಾರಾತ್ಮಕ ಜನರು, ಪರಿಸರ ಮತ್ತು ವಿಷಯಗಳೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು. &nbsp;ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಬೇಗನೆ ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡುತ್ತದೆ.&nbsp;</p>

ಸಕಾರಾತ್ಮಕ ಜನರು, ಪರಿಸರ ಮತ್ತು ವಿಷಯಗಳೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು.  ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಬೇಗನೆ ಖಿನ್ನತೆಯಿಂದ ಹೊರ ಬರಲು ಸಹಾಯ ಮಾಡುತ್ತದೆ. 

910
<p>ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಜನರೊಂದಿಗೆ ಬೇರ್ಪಟ್ಟು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಾನೆ. ಇದು ಹೆಚ್ಚಿನ ನೆಮ್ಮದಿ ನೀಡುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಖಿನ್ನತೆಯಲ್ಲಿ ಹೀಗೆ ಮಾಡುವುದು ತಪ್ಪು.&nbsp;</p>

<p>ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಜನರೊಂದಿಗೆ ಬೇರ್ಪಟ್ಟು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಾನೆ. ಇದು ಹೆಚ್ಚಿನ ನೆಮ್ಮದಿ ನೀಡುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಖಿನ್ನತೆಯಲ್ಲಿ ಹೀಗೆ ಮಾಡುವುದು ತಪ್ಪು.&nbsp;</p>

ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಜನರೊಂದಿಗೆ ಬೇರ್ಪಟ್ಟು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಾನೆ. ಇದು ಹೆಚ್ಚಿನ ನೆಮ್ಮದಿ ನೀಡುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಖಿನ್ನತೆಯಲ್ಲಿ ಹೀಗೆ ಮಾಡುವುದು ತಪ್ಪು. 

1010
<p>ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ನಕಾರಾತ್ಮಕ ಸನ್ನಿವೇಶಗಳು, ವಿಷಯಗಳು, ಜನರ ಹಾಸ್ಯಗಳು ಇತ್ಯಾದಿಗಳು &nbsp;ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಖಿನ್ನತೆಗೆ ಕಾರಣವಾಗಬಹುದು.</p>

<p>ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ನಕಾರಾತ್ಮಕ ಸನ್ನಿವೇಶಗಳು, ವಿಷಯಗಳು, ಜನರ ಹಾಸ್ಯಗಳು ಇತ್ಯಾದಿಗಳು &nbsp;ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಖಿನ್ನತೆಗೆ ಕಾರಣವಾಗಬಹುದು.</p>

ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ನಕಾರಾತ್ಮಕ ಸನ್ನಿವೇಶಗಳು, ವಿಷಯಗಳು, ಜನರ ಹಾಸ್ಯಗಳು ಇತ್ಯಾದಿಗಳು  ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಖಿನ್ನತೆಗೆ ಕಾರಣವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಪರೀಕ್ಷೆ ಹತ್ತಿರ ಬರ್ತಿದೆ, ಪ್ರತಿ ದಿನ ಮಕ್ಕಳಿಗೆ ಇದನ್ನ ಕೊಟ್ರೆ ಓದಿದ್ದೆಲ್ಲ ನೆನಪಿರುತ್ತೆ
Recommended image2
ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ 82 ವರ್ಷದ ವೃದ್ಧೆಗೆ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಆಘಾತ
Recommended image3
Homemade Milk Malai: ತುಪ್ಪ ಕಾಯಿಸಲು ದಪ್ಪನೆಯ ಕೆನೆ ಬೇಕು ಅಂದ್ರೆ ಈ ರೀತಿಯಾಗಿ ಹಾಲನ್ನು ಕುದಿಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved