MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಆಷಾಢ ಏಕಾದಶಿ; ನಿಮ್ಮ ಪೂಜೆ, ವ್ರತ ಹೀಗಿದ್ದರೆ ಉತ್ತಮ ಫಲ ಖಂಡಿತ!

ಆಷಾಢ ಏಕಾದಶಿ; ನಿಮ್ಮ ಪೂಜೆ, ವ್ರತ ಹೀಗಿದ್ದರೆ ಉತ್ತಮ ಫಲ ಖಂಡಿತ!

ಭಗವಂತ ವಿಷ್ಣುವಿಗೆ ಅರ್ಪಿತವಾದ ಪ್ರಮುಖ ದಿನಗಳಲ್ಲಿ ದೇವಶಯಾನಿ ಏಕಾದಶಿಯೂ ಒಂದು. ಈ ದಿನದಂದು ಭಕ್ತರು ದಿನವಿಡೀ ಉಪವಾಸ ಮಾಡಿ ವ್ರತ ಮಾಡುತ್ತಾರೆ. ಹೀಗೆ ಮಾಡುವುದರಿಂದ ದೊರಕುವ ಫಲವೇನು?ಈ ವರ್ಷ ಜುಲೈ1ರ ಬುಧವಾರ ದೇವಶಯಾನಿ ಏಕಾದಶಿಯನ್ನು ಆಚರಿಸಲಾಗುತ್ತದೆ.

1 Min read
Suvarna News | Asianet News
Published : Jun 30 2020, 12:36 PM IST| Updated : Jun 30 2020, 01:54 PM IST
Share this Photo Gallery
  • FB
  • TW
  • Linkdin
  • Whatsapp
18
<p>&nbsp;ಆಶಾಢ ಮಾಸ ಶುಕ್ಲ ಪಕ್ಷದಲ್ಲಿ ವಿಷ್ಣುವಿಗೆ ಸಮರ್ಪಿತವಾದ ದಿನವೇ &nbsp;ದೇವಶಯಾನಿ ಏಕಾದಶಿ.</p>

<p>&nbsp;ಆಶಾಢ ಮಾಸ ಶುಕ್ಲ ಪಕ್ಷದಲ್ಲಿ ವಿಷ್ಣುವಿಗೆ ಸಮರ್ಪಿತವಾದ ದಿನವೇ &nbsp;ದೇವಶಯಾನಿ ಏಕಾದಶಿ.</p>

 ಆಶಾಢ ಮಾಸ ಶುಕ್ಲ ಪಕ್ಷದಲ್ಲಿ ವಿಷ್ಣುವಿಗೆ ಸಮರ್ಪಿತವಾದ ದಿನವೇ  ದೇವಶಯಾನಿ ಏಕಾದಶಿ.

28
<p>ದೇವಶಯಾನಿ ಏಕಾದಶಿ ನಂತರ ನಾಲ್ಕು ತಿಂಗಳ ಕಾಲ ವಿಷ್ಣು ಯೋಗ ನಿದ್ರೆಗೆ ಜಾರಿ ಪ್ರಬೋಧಿನಿ ಏಕಾದಶಿಯಂದು ಎದ್ದೇಳುತ್ತಾನೆ.&nbsp;</p>

<p>ದೇವಶಯಾನಿ ಏಕಾದಶಿ ನಂತರ ನಾಲ್ಕು ತಿಂಗಳ ಕಾಲ ವಿಷ್ಣು ಯೋಗ ನಿದ್ರೆಗೆ ಜಾರಿ ಪ್ರಬೋಧಿನಿ ಏಕಾದಶಿಯಂದು ಎದ್ದೇಳುತ್ತಾನೆ.&nbsp;</p>

ದೇವಶಯಾನಿ ಏಕಾದಶಿ ನಂತರ ನಾಲ್ಕು ತಿಂಗಳ ಕಾಲ ವಿಷ್ಣು ಯೋಗ ನಿದ್ರೆಗೆ ಜಾರಿ ಪ್ರಬೋಧಿನಿ ಏಕಾದಶಿಯಂದು ಎದ್ದೇಳುತ್ತಾನೆ. 

38
<p>ಏಕಾದಶಿ ದಿನ ವ್ರತ ಮಾಡಿ, ಉಪವಾಸ ಮಾಡಿದರೆ, ವಿಷ್ಣು ಭೂಮಿ ಮೇಲೆ ಆನಂದಮಯ ಜೀವನ ಕರುಣಿಸುತ್ತಾನೆ ಎಂದು ನಂಬಲಾಗುತ್ತದೆ.&nbsp;</p>

<p>ಏಕಾದಶಿ ದಿನ ವ್ರತ ಮಾಡಿ, ಉಪವಾಸ ಮಾಡಿದರೆ, ವಿಷ್ಣು ಭೂಮಿ ಮೇಲೆ ಆನಂದಮಯ ಜೀವನ ಕರುಣಿಸುತ್ತಾನೆ ಎಂದು ನಂಬಲಾಗುತ್ತದೆ.&nbsp;</p>

ಏಕಾದಶಿ ದಿನ ವ್ರತ ಮಾಡಿ, ಉಪವಾಸ ಮಾಡಿದರೆ, ವಿಷ್ಣು ಭೂಮಿ ಮೇಲೆ ಆನಂದಮಯ ಜೀವನ ಕರುಣಿಸುತ್ತಾನೆ ಎಂದು ನಂಬಲಾಗುತ್ತದೆ. 

48
<p>ಪುನರ್ಜನ್ಮ ಹಾಗೂ ಮೋಕ್ಷ ಬಯಸುವವರು ಈ ದಿನದಂದು ವಿಷ್ಣುವನ್ನು ಪ್ರಾರ್ಥಿಸುತ್ತಾರೆ.</p>

<p>ಪುನರ್ಜನ್ಮ ಹಾಗೂ ಮೋಕ್ಷ ಬಯಸುವವರು ಈ ದಿನದಂದು ವಿಷ್ಣುವನ್ನು ಪ್ರಾರ್ಥಿಸುತ್ತಾರೆ.</p>

ಪುನರ್ಜನ್ಮ ಹಾಗೂ ಮೋಕ್ಷ ಬಯಸುವವರು ಈ ದಿನದಂದು ವಿಷ್ಣುವನ್ನು ಪ್ರಾರ್ಥಿಸುತ್ತಾರೆ.

58
<p>&nbsp;ಏಕಾಗ್ರತೆ ಹಾಗೂ ಪ್ರಾಮಾಣಿಕವಾಗಿ ವ್ರತ ಮಾಡುವುದರಿಂದ ಈ ದಿನ ಭಕ್ತರು ತಿಳಿದೋ, ತಿಳಿಯದೇ ಮಾಡುವ ತಪ್ಪುಗಳಿಂದ ಮುಕ್ತನಾಗುತ್ತಾರೆ.</p>

<p>&nbsp;ಏಕಾಗ್ರತೆ ಹಾಗೂ ಪ್ರಾಮಾಣಿಕವಾಗಿ ವ್ರತ ಮಾಡುವುದರಿಂದ ಈ ದಿನ ಭಕ್ತರು ತಿಳಿದೋ, ತಿಳಿಯದೇ ಮಾಡುವ ತಪ್ಪುಗಳಿಂದ ಮುಕ್ತನಾಗುತ್ತಾರೆ.</p>

 ಏಕಾಗ್ರತೆ ಹಾಗೂ ಪ್ರಾಮಾಣಿಕವಾಗಿ ವ್ರತ ಮಾಡುವುದರಿಂದ ಈ ದಿನ ಭಕ್ತರು ತಿಳಿದೋ, ತಿಳಿಯದೇ ಮಾಡುವ ತಪ್ಪುಗಳಿಂದ ಮುಕ್ತನಾಗುತ್ತಾರೆ.

68
<p>ಏಕಾದಶಿ ವ್ರತದಿಂದ ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವಂತೆ ಮಾಡುತ್ತದೆ. ದೇಹ ಶುದ್ಧಿ ಮಾಡುವುದಲ್ಲದೆ, ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನೂ, ಕೆಟ್ಟ ದೃಷ್ಟಿಯನ್ನು ತೆಗೆದು ಹಾಕುತ್ತದೆ.</p>

<p>ಏಕಾದಶಿ ವ್ರತದಿಂದ ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವಂತೆ ಮಾಡುತ್ತದೆ. ದೇಹ ಶುದ್ಧಿ ಮಾಡುವುದಲ್ಲದೆ, ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನೂ, ಕೆಟ್ಟ ದೃಷ್ಟಿಯನ್ನು ತೆಗೆದು ಹಾಕುತ್ತದೆ.</p>

ಏಕಾದಶಿ ವ್ರತದಿಂದ ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವಂತೆ ಮಾಡುತ್ತದೆ. ದೇಹ ಶುದ್ಧಿ ಮಾಡುವುದಲ್ಲದೆ, ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನೂ, ಕೆಟ್ಟ ದೃಷ್ಟಿಯನ್ನು ತೆಗೆದು ಹಾಕುತ್ತದೆ.

78
<p>ಏಕಾದಶಿ ದಿನದಂದು ಉಪವಾಸ ಮಾಡಿದರೆ, ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ.&nbsp;</p>

<p>ಏಕಾದಶಿ ದಿನದಂದು ಉಪವಾಸ ಮಾಡಿದರೆ, ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ.&nbsp;</p>

ಏಕಾದಶಿ ದಿನದಂದು ಉಪವಾಸ ಮಾಡಿದರೆ, ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡಿದಷ್ಟು ಪುಣ್ಯ ಬರುತ್ತದೆ. 

88
<p>ವೇದಿಕ್ ಕ್ಯಾಲೆಂಡರ್‌ ಪ್ರಕಾರ ಏಕಾದಶಿಯಂದು ಉಪವಾಸ ಮಾಡಿದರೆ ಶೇ.90 ಕ್ಯಾನ್ಸರ್‌ ಗುಣಮುಖವಾಗುತ್ತದೆ.</p>

<p>ವೇದಿಕ್ ಕ್ಯಾಲೆಂಡರ್‌ ಪ್ರಕಾರ ಏಕಾದಶಿಯಂದು ಉಪವಾಸ ಮಾಡಿದರೆ ಶೇ.90 ಕ್ಯಾನ್ಸರ್‌ ಗುಣಮುಖವಾಗುತ್ತದೆ.</p>

ವೇದಿಕ್ ಕ್ಯಾಲೆಂಡರ್‌ ಪ್ರಕಾರ ಏಕಾದಶಿಯಂದು ಉಪವಾಸ ಮಾಡಿದರೆ ಶೇ.90 ಕ್ಯಾನ್ಸರ್‌ ಗುಣಮುಖವಾಗುತ್ತದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved