MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಶಿವನಿಗೆ ಸೋಮವಾರ ಶ್ರೇಷ್ಠ, ಇಷ್ಟಾರ್ಥ ಸಿದ್ದಿಗೆ ಹೇಗೆ ಪೂಜಿಸಬೇಕು?

ಶಿವನಿಗೆ ಸೋಮವಾರ ಶ್ರೇಷ್ಠ, ಇಷ್ಟಾರ್ಥ ಸಿದ್ದಿಗೆ ಹೇಗೆ ಪೂಜಿಸಬೇಕು?

ಶಿವ ಆತ್ಮ ವಿಶ್ವಾಸದ ಸಂಕೇತ. ಶಕ್ತಿಯ ಪ್ರತೀಕ. ಬೇಡಿದ್ದನ್ನು ಈಡೇರಿಸುವ ದೈವ. ಈತನಿಗೆ ಸೋಮವಾರ ಇಷ್ಟ. ಈ ದಿನ ಈಶ್ವರನನ್ನು ಪೂಜಿಸಿದಲ್ಲಿ ಮನದ ಬಯಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಿಗೆ. ಅಪಾರ ಭಕ್ತರನ್ನು ಹೊಂದಿರುವ ಶಿವನನ್ನು ಮಹಾದೇವನೆಂದೂ ಕರೆಯುತ್ತಾರೆ. ಜಗತ್ತಿಗೇ ತಂದೆ ಎಂದು ಪೂಜಿಸಲ್ಪಡುವ ಈ ಶಿವನನ್ನು ಹೇಗೆ ಆರಾಧಿಸಿದರೆ ನಮ್ಮ ಕನಸುಗಳು ನನಸಾಗುತ್ತವೆ?

1 Min read
Suvarna News | Asianet News
Published : Jul 08 2020, 04:55 PM IST| Updated : Jul 08 2020, 04:57 PM IST
Share this Photo Gallery
  • FB
  • TW
  • Linkdin
  • Whatsapp
111
<p>ಶಿವನನ್ನು ಆರಾಧಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಅಲ್ಲದೇ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಸುಲಭ. ದುಃಖಗಳನ್ನು ದೂರ ಮಾಡುತ್ತಾನೆ ಈ ಮಹಾದೇವ.&nbsp;<br />&nbsp;</p>

<p>ಶಿವನನ್ನು ಆರಾಧಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಅಲ್ಲದೇ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಸುಲಭ. ದುಃಖಗಳನ್ನು ದೂರ ಮಾಡುತ್ತಾನೆ ಈ ಮಹಾದೇವ.&nbsp;<br />&nbsp;</p>

ಶಿವನನ್ನು ಆರಾಧಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಅಲ್ಲದೇ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಸುಲಭ. ದುಃಖಗಳನ್ನು ದೂರ ಮಾಡುತ್ತಾನೆ ಈ ಮಹಾದೇವ. 
 

211
<p>ಶಿವನಿಗೆ ಸೋಮವಾರ ಪ್ರೀತಿ ಪಾತ್ರವಾದ ವಾರವಾಗಿದ್ದು, ಈ ದಿನ ಇವನನ್ನು ಆರಾಧಿಸಿದಲ್ಲಿ, ಕನಸುಗಳು ನನಸಾಗುತ್ತವೆ.</p>

<p>ಶಿವನಿಗೆ ಸೋಮವಾರ ಪ್ರೀತಿ ಪಾತ್ರವಾದ ವಾರವಾಗಿದ್ದು, ಈ ದಿನ ಇವನನ್ನು ಆರಾಧಿಸಿದಲ್ಲಿ, ಕನಸುಗಳು ನನಸಾಗುತ್ತವೆ.</p>

ಶಿವನಿಗೆ ಸೋಮವಾರ ಪ್ರೀತಿ ಪಾತ್ರವಾದ ವಾರವಾಗಿದ್ದು, ಈ ದಿನ ಇವನನ್ನು ಆರಾಧಿಸಿದಲ್ಲಿ, ಕನಸುಗಳು ನನಸಾಗುತ್ತವೆ.

311
<p>ಸೂಕ್ತ ರೀತಿಯಲ್ಲಿ ಶಿವನನ್ನು ಆರಾಧಿಸಿದಲ್ಲಿ ಒಳ್ಳೆಯ ಬಾಳ ಸಂಗಾತಿ ಸಿಗುವುದಲ್ಲದೇ, ಇಷ್ಟವಾಗುವ ಉದ್ಯೋಗವೂ ಪ್ರಾಪ್ತಿಯಾಗುತ್ತದೆ.</p>

<p>ಸೂಕ್ತ ರೀತಿಯಲ್ಲಿ ಶಿವನನ್ನು ಆರಾಧಿಸಿದಲ್ಲಿ ಒಳ್ಳೆಯ ಬಾಳ ಸಂಗಾತಿ ಸಿಗುವುದಲ್ಲದೇ, ಇಷ್ಟವಾಗುವ ಉದ್ಯೋಗವೂ ಪ್ರಾಪ್ತಿಯಾಗುತ್ತದೆ.</p>

ಸೂಕ್ತ ರೀತಿಯಲ್ಲಿ ಶಿವನನ್ನು ಆರಾಧಿಸಿದಲ್ಲಿ ಒಳ್ಳೆಯ ಬಾಳ ಸಂಗಾತಿ ಸಿಗುವುದಲ್ಲದೇ, ಇಷ್ಟವಾಗುವ ಉದ್ಯೋಗವೂ ಪ್ರಾಪ್ತಿಯಾಗುತ್ತದೆ.

411
<p>ಪ್ರತೀ ಸೋಮವಾರ ಭಕ್ತರು ಸ್ವಚ್ಛ ಮನಸ್ಸು ಹಾಗೂ ದೇಹದೊಂದಿಗೆ ಶಿವನ ದೇವಾಲಯಕ್ಕೆ ಭೇಟಿ ನೀಡಿ, ಶಾಂತ ಮನಸ್ಸಿನಿಂದ ಶಿವನನ್ನು ಪ್ರಾರ್ಥಿಸಬೇಕು.</p>

<p>ಪ್ರತೀ ಸೋಮವಾರ ಭಕ್ತರು ಸ್ವಚ್ಛ ಮನಸ್ಸು ಹಾಗೂ ದೇಹದೊಂದಿಗೆ ಶಿವನ ದೇವಾಲಯಕ್ಕೆ ಭೇಟಿ ನೀಡಿ, ಶಾಂತ ಮನಸ್ಸಿನಿಂದ ಶಿವನನ್ನು ಪ್ರಾರ್ಥಿಸಬೇಕು.</p>

ಪ್ರತೀ ಸೋಮವಾರ ಭಕ್ತರು ಸ್ವಚ್ಛ ಮನಸ್ಸು ಹಾಗೂ ದೇಹದೊಂದಿಗೆ ಶಿವನ ದೇವಾಲಯಕ್ಕೆ ಭೇಟಿ ನೀಡಿ, ಶಾಂತ ಮನಸ್ಸಿನಿಂದ ಶಿವನನ್ನು ಪ್ರಾರ್ಥಿಸಬೇಕು.

511
<p>ಸ್ನಾನದ ನಂತರ ಶಿವನಿಗೆ ಹಾಲು ಹಾಗೂ ಜೇನುತುಪ್ಪದ ನೇವೈದ್ಯ ಸಲ್ಲಿಸಬೇಕು. ಹೀಗೆ ಮಾಡಿದಲ್ಲಿ ಜೀವನ ನಿರ್ವಹಣೆ, ಉದ್ಯೋಗ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.&nbsp;</p>

<p>ಸ್ನಾನದ ನಂತರ ಶಿವನಿಗೆ ಹಾಲು ಹಾಗೂ ಜೇನುತುಪ್ಪದ ನೇವೈದ್ಯ ಸಲ್ಲಿಸಬೇಕು. ಹೀಗೆ ಮಾಡಿದಲ್ಲಿ ಜೀವನ ನಿರ್ವಹಣೆ, ಉದ್ಯೋಗ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.&nbsp;</p>

ಸ್ನಾನದ ನಂತರ ಶಿವನಿಗೆ ಹಾಲು ಹಾಗೂ ಜೇನುತುಪ್ಪದ ನೇವೈದ್ಯ ಸಲ್ಲಿಸಬೇಕು. ಹೀಗೆ ಮಾಡಿದಲ್ಲಿ ಜೀವನ ನಿರ್ವಹಣೆ, ಉದ್ಯೋಗ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. 

611
<p>ಭಸ್ಮ ಹಾಗೂ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಶ್ರೇಷ್ಠ. ಅಲ್ಲದೇ ಗಂಧವನ್ನೂ ದೇವರಿಗೆ ಅರ್ಪಿಸಬೇಕು. ಗಂಧ ತಂಪು. ಇದನ್ನು ಶಿವನಿಗೆ ಅರ್ಪಿಸುವುದರಿಂದ ಮನಸ್ಸು ಶಾಂತವಾಗಿ, ಜೀವನದಲ್ಲಿ ಸುಖ ಲಭಿಸುತ್ತದೆ.</p>

<p>ಭಸ್ಮ ಹಾಗೂ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಶ್ರೇಷ್ಠ. ಅಲ್ಲದೇ ಗಂಧವನ್ನೂ ದೇವರಿಗೆ ಅರ್ಪಿಸಬೇಕು. ಗಂಧ ತಂಪು. ಇದನ್ನು ಶಿವನಿಗೆ ಅರ್ಪಿಸುವುದರಿಂದ ಮನಸ್ಸು ಶಾಂತವಾಗಿ, ಜೀವನದಲ್ಲಿ ಸುಖ ಲಭಿಸುತ್ತದೆ.</p>

ಭಸ್ಮ ಹಾಗೂ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಶ್ರೇಷ್ಠ. ಅಲ್ಲದೇ ಗಂಧವನ್ನೂ ದೇವರಿಗೆ ಅರ್ಪಿಸಬೇಕು. ಗಂಧ ತಂಪು. ಇದನ್ನು ಶಿವನಿಗೆ ಅರ್ಪಿಸುವುದರಿಂದ ಮನಸ್ಸು ಶಾಂತವಾಗಿ, ಜೀವನದಲ್ಲಿ ಸುಖ ಲಭಿಸುತ್ತದೆ.

711
<p>ಭಯವೆನಿಸಿದರೆ, ಬೇಸರವೆನಿಸಿದರೆ ಸದಾ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಿರಬೇಕು. ಇದು ಧೀ ಶಕ್ತಿಯನ್ನು ಹೆಚ್ಚಿಸುತ್ತದೆ.&nbsp;</p>

<p>ಭಯವೆನಿಸಿದರೆ, ಬೇಸರವೆನಿಸಿದರೆ ಸದಾ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಿರಬೇಕು. ಇದು ಧೀ ಶಕ್ತಿಯನ್ನು ಹೆಚ್ಚಿಸುತ್ತದೆ.&nbsp;</p>

ಭಯವೆನಿಸಿದರೆ, ಬೇಸರವೆನಿಸಿದರೆ ಸದಾ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಿರಬೇಕು. ಇದು ಧೀ ಶಕ್ತಿಯನ್ನು ಹೆಚ್ಚಿಸುತ್ತದೆ. 

811
<p>ಪೂಜೆಯ ಕಡೆಗೆ ಶಿವನಿಗೆ ಫಲ, ಪುಷ್ಫವನ್ನು ಅರ್ಪಿಸಿ, ಆರತಿ ಎತ್ತಬೇಕು.&nbsp;</p>

<p>ಪೂಜೆಯ ಕಡೆಗೆ ಶಿವನಿಗೆ ಫಲ, ಪುಷ್ಫವನ್ನು ಅರ್ಪಿಸಿ, ಆರತಿ ಎತ್ತಬೇಕು.&nbsp;</p>

ಪೂಜೆಯ ಕಡೆಗೆ ಶಿವನಿಗೆ ಫಲ, ಪುಷ್ಫವನ್ನು ಅರ್ಪಿಸಿ, ಆರತಿ ಎತ್ತಬೇಕು. 

911
<p>ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ.&nbsp;</p>

<p>ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ.&nbsp;</p>

ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ. 

1011
<p>ಅರ್ಚಕರು ಪ್ರಸಾದದ ರೂಪದಲ್ಲಿ ನೀಡುವ ಚರಣಾಮೃತವನ್ನು ಸೇವಿಸಬೇಕು.&nbsp;</p>

<p>ಅರ್ಚಕರು ಪ್ರಸಾದದ ರೂಪದಲ್ಲಿ ನೀಡುವ ಚರಣಾಮೃತವನ್ನು ಸೇವಿಸಬೇಕು.&nbsp;</p>

ಅರ್ಚಕರು ಪ್ರಸಾದದ ರೂಪದಲ್ಲಿ ನೀಡುವ ಚರಣಾಮೃತವನ್ನು ಸೇವಿಸಬೇಕು. 

1111
<p>ಒಟ್ಟಿನಲ್ಲಿ ಮಹಾದೇವ ಮನಸ್ಸನ್ನು ನಿಯಂತ್ರಿಸುವ ದೇವ. ಸುಖ, ಸಮೃದ್ಧಿ ಜೊತೆಗೆ ಮನಸ್ಸು ನೆಮ್ಮದಿಯಾಗಿರುವಂತೆ ನೋಡಿಕೊಳ್ಳುತ್ತಾನೆ.&nbsp;</p>

<p>ಒಟ್ಟಿನಲ್ಲಿ ಮಹಾದೇವ ಮನಸ್ಸನ್ನು ನಿಯಂತ್ರಿಸುವ ದೇವ. ಸುಖ, ಸಮೃದ್ಧಿ ಜೊತೆಗೆ ಮನಸ್ಸು ನೆಮ್ಮದಿಯಾಗಿರುವಂತೆ ನೋಡಿಕೊಳ್ಳುತ್ತಾನೆ.&nbsp;</p>

ಒಟ್ಟಿನಲ್ಲಿ ಮಹಾದೇವ ಮನಸ್ಸನ್ನು ನಿಯಂತ್ರಿಸುವ ದೇವ. ಸುಖ, ಸಮೃದ್ಧಿ ಜೊತೆಗೆ ಮನಸ್ಸು ನೆಮ್ಮದಿಯಾಗಿರುವಂತೆ ನೋಡಿಕೊಳ್ಳುತ್ತಾನೆ. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved