MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಕಮಿಷನರ್ ಕಪ್ ಕ್ರಿಕೆಟ್ ಪಂದ್ಯಾವಳಿ: ಮಾಧ್ಯಮ ಮತ್ತು ಪೊಲೀಸರ ಮಧ್ಯೆ ಸೌಹಾರ್ದದ ಕ್ರೀಡಾ ಹಬ್ಬ

ಕಮಿಷನರ್ ಕಪ್ ಕ್ರಿಕೆಟ್ ಪಂದ್ಯಾವಳಿ: ಮಾಧ್ಯಮ ಮತ್ತು ಪೊಲೀಸರ ಮಧ್ಯೆ ಸೌಹಾರ್ದದ ಕ್ರೀಡಾ ಹಬ್ಬ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.

1 Min read
Govindaraj S
Published : Nov 02 2025, 09:24 AM IST
Share this Photo Gallery
  • FB
  • TW
  • Linkdin
  • Whatsapp
15
ಪೊಲೀಸ್ ಆಯುಕ್ತರ ಕ್ರಿಕೆಟ್ ಕಪ್
Image Credit : Asianet News

ಪೊಲೀಸ್ ಆಯುಕ್ತರ ಕ್ರಿಕೆಟ್ ಕಪ್

ಬೆಂಗಳೂರು (ನ.02): ಪೊಲೀಸರು ಹಾಗೂ ಮಾಧ್ಯಮದವರ ನಡುವೆ ಸೌಹಾರ್ದಯುತವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕ್ರಿಕೆಟ್ ಕಪ್ ಮ್ಯಾಚ್‌ಗೆ ಚಾಲನೆ ನೀಡಲಾಯ್ತು.

25
ದೀಪ ಬೆಳಗಿಸಿ ಉದ್ಘಾಟನೆ
Image Credit : Asianet News

ದೀಪ ಬೆಳಗಿಸಿ ಉದ್ಘಾಟನೆ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.

Related Articles

Related image1
ಇಂಗ್ಲೀಷ್‌ ಕನ್ನಡತನಕ್ಕೆ ಒಡ್ಡುವ ಸವಾಲನ್ನು ತಪ್ಪಿಸಬೇಕಿದೆ: ಸಚಿವ ಕೆ.ಜೆ.ಜಾರ್ಜ್
Related image2
ಎತ್ತಿನ ಹೊಳೆ ಯೋಜನೆ ವಿಳಂಬವಾಗಿದ್ದರೂ ನಿರ್ಲಕ್ಷಿಸಿಲ್ಲ: ಸಚಿವ ಬೈರತಿ ಸುರೇಶ್
35
ಹಲವು ತಂಡಗಳು ಭಾಗಿ
Image Credit : Asianet News

ಹಲವು ತಂಡಗಳು ಭಾಗಿ

ಬೆಂಗಳೂರು ನಗರ ಕ್ರೈಂ ರಿಪೋರ್ಟರ್ಸ್‌ನ ಬಿಸಿಆರ್ ಪ್ಯಾಂಥರ್ಸ್, ಹೆಡ್‌ಲಾಡ್‌ಲೈನ್ ಹಿಟ್ಲರ್ಸ್‌. ನ್ಯಾಷನಲ್ ಮೀಡಿಯಾದ ಒಲ್ಡ್ ಮಾಂಕ್ಸ್ ತಂಡ ಭಾಗಿಯಾಗಿತ್ತು.

45
ಕಪ್‌ಗಾಗಿ ಸೆಣಸಾಟ
Image Credit : Asianet News

ಕಪ್‌ಗಾಗಿ ಸೆಣಸಾಟ

ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಪರವಾಗಿ, ಕಾಶಿ ಲಯನ್, ಐಪಿಎಸ್ ಅಧಿಕಾರಿಗಳ ಟಾಪ್ ಗನ್ಸ್ ಹಾಗೂ ನಗರ ಡಿಸಿಪಿ ಹಾಗೂ ಎಸಿಪಿಗಳ ಸೆಂಚುರಿ ನೈಟ್ಸ್ ತಂಡಗಳು ಪೊಲೀಸ್ ಕಮಿಷನರ್ ಕಪ್‌ಗಾಗಿ ಸೆಣಸಾಟ ನಡೆಸಿವೆ.

55
ಸೋಲು ಗೆಲುವು ಮುಖ್ಯವಲ್ಲ
Image Credit : Asianet News

ಸೋಲು ಗೆಲುವು ಮುಖ್ಯವಲ್ಲ

ಈ ವೇಳೆ ಮಾತನಾಡಿದ ಕಮಿಷನರ್ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಭಾಗಿಯಾಗುವುದು ಮುಖ್ಯವಾದದ್ದು. ಮಾಧ್ಯಮ ಹಾಗೂ ಪೊಲೀಸರ ನಡುವಿನ ಸೌಹಾರ್ದಯುತವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದ್ರು.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಕ್ರಿಕೆಟ್
ಬೆಂಗಳೂರು
ಸುದ್ದಿ
ಪೊಲೀಸ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved