ಉಡುಪಿ: ಕಾಪಿ ಹೊಡಿಯೋಕೆ ಎಂತೆಂಥ ಐಡಿಯಾ ಮಾಡ್ತಾರ್ರೀ.. ಮೆಚ್ಚಲೇಬೇಕು!

ಉಡುಪಿ: ಕಾಪಿ ಹೊಡಿಯೋಕೆ ಎಂತೆಂಥ ಐಡಿಯಾ ಮಾಡ್ತಾರ್ರೀ.. ಮೆಚ್ಚಲೇಬೇಕು!

Published : Nov 27, 2019, 09:38 PM ISTUpdated : Nov 27, 2019, 09:42 PM IST

ಉಡುಪಿ(ನ. 27) ದಿನದಿಂದ ದಿನಕ್ಕೆ ಜಗತ್ತು ಸ್ಮಾರ್ಟ್ ಆಗುತ್ತಿದೆ. ಸ್ಮಾರ್ಟ್ ಪೋನ್, ಸ್ಮಾರ್ಟ್ ಕಾರ್ಡ್, ಸ್ವಾರ್ಟ್ ವಾಚ್ ಏನುಂಟು ಏನಿಲ್ಲ?! ಜನರ ಲೈಫು ಕೂಡಾ ಸ್ಮಾರ್ಟ್ ಆಗ್ತಿದೆ, ವಿದ್ಯಾರ್ಥಿಗಳು ಕೂಡಾ ಸಖತ್ ಸ್ಮಾರ್ಟ್ ಆಗ್ತಿದ್ದಾರೆ. ಅದರಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ಮಾರ್ಟ್ ನೆಸ್ ಹೇಗಿರುತ್ತೆ ಗೊತ್ತಾ? ಸದ್ಯ ಎಲ್ಲಾ ಕಡೆ ಈ ವಿಡಿಯೋ ವೈರಲ್ ಆಗ್ತಿದೆ.

ಮಣಿಪಾಲದ ಎಂಐಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ವಿದ್ಯಾರ್ಥಿಯೊಬ್ಬ ನಕಲು ಮಾಡಲು ಅದೆಷ್ಟು ಸ್ಮಾರ್ಟ್ ಪ್ಲಾನ್ ಮಾಡಿದ್ದಾನೆ ನೋಡಿ. ಸ್ಮಾರ್ಟ್ ವಾಚ್ ಧರಿಸಿ ಕಾಪಿ ಹೊಡೆದ ಸ್ಟೈಲ್ ಹೇಗಿತ್ತು ನೋಡಿ. ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಉತ್ತರವನ್ನು ಮೊದಲೇ ಈ ವಾಚ್ ಗೆ ಅಪ್ಲೋಡ್ ಮಾಡ್ಕೊಂಡಿದ್ದಾನೆ. ಯಾರಿಗೂ ಡೌಟ್ ಬರದಂತೆ ಬೇಕು ಬೇಕಾದ ಹಾಗೆ ಜೂಮ್ ಮಾಡಿಕೊಂಡು ಉತ್ತರ ಬರೆಯುವ ಹೊಂಚು ಹಾಕಿದ್ದಾನೆ. ಆದ್ರೆ ಇನ್ವಿಜಿಲೇಟರ್ ಆ ವಿದ್ಯಾರ್ಥಿಗಿಂತಲೂ ಸ್ಮಾರ್ಟ್ ಇದ್ದುದರಿಂದ ಪ್ಲಾನ್ ಬಯಲಾಗಿದೆ.

ಉಡುಪಿ(ನ. 27) ದಿನದಿಂದ ದಿನಕ್ಕೆ ಜಗತ್ತು ಸ್ಮಾರ್ಟ್ ಆಗುತ್ತಿದೆ. ಸ್ಮಾರ್ಟ್ ಪೋನ್, ಸ್ಮಾರ್ಟ್ ಕಾರ್ಡ್, ಸ್ವಾರ್ಟ್ ವಾಚ್ ಏನುಂಟು ಏನಿಲ್ಲ?! ಜನರ ಲೈಫು ಕೂಡಾ ಸ್ಮಾರ್ಟ್ ಆಗ್ತಿದೆ, ವಿದ್ಯಾರ್ಥಿಗಳು ಕೂಡಾ ಸಖತ್ ಸ್ಮಾರ್ಟ್ ಆಗ್ತಿದ್ದಾರೆ. ಅದರಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ಮಾರ್ಟ್ ನೆಸ್ ಹೇಗಿರುತ್ತೆ ಗೊತ್ತಾ? ಸದ್ಯ ಎಲ್ಲಾ ಕಡೆ ಈ ವಿಡಿಯೋ ವೈರಲ್ ಆಗ್ತಿದೆ.

ಮಣಿಪಾಲದ ಎಂಐಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ವಿದ್ಯಾರ್ಥಿಯೊಬ್ಬ ನಕಲು ಮಾಡಲು ಅದೆಷ್ಟು ಸ್ಮಾರ್ಟ್ ಪ್ಲಾನ್ ಮಾಡಿದ್ದಾನೆ ನೋಡಿ. ಸ್ಮಾರ್ಟ್ ವಾಚ್ ಧರಿಸಿ ಕಾಪಿ ಹೊಡೆದ ಸ್ಟೈಲ್ ಹೇಗಿತ್ತು ನೋಡಿ. ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಉತ್ತರವನ್ನು ಮೊದಲೇ ಈ ವಾಚ್ ಗೆ ಅಪ್ಲೋಡ್ ಮಾಡ್ಕೊಂಡಿದ್ದಾನೆ. ಯಾರಿಗೂ ಡೌಟ್ ಬರದಂತೆ ಬೇಕು ಬೇಕಾದ ಹಾಗೆ ಜೂಮ್ ಮಾಡಿಕೊಂಡು ಉತ್ತರ ಬರೆಯುವ ಹೊಂಚು ಹಾಕಿದ್ದಾನೆ. ಆದ್ರೆ ಇನ್ವಿಜಿಲೇಟರ್ ಆ ವಿದ್ಯಾರ್ಥಿಗಿಂತಲೂ ಸ್ಮಾರ್ಟ್ ಇದ್ದುದರಿಂದ ಪ್ಲಾನ್ ಬಯಲಾಗಿದೆ.

ಕೊಠಡಿಯಲ್ಲೇ ವಿದ್ಯಾರ್ಥಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಚಾಪೆಯೊಳಗೆ ತೂರುವ ವಿದ್ಯಾರ್ಥಿಗೆ ರಂಗೋಲಿಯೊಳಗೆ ತೂರಿದ ಉಪನ್ಯಾಸಕ ಶಾಕ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿ ಮರೆತುಬಿಡಿ, ನೀವೇನಾದ್ರೂ ಇದೇ ತಂತ್ರ ಮಾಡೋಕೆ ಹೋದ್ರೆ ಸಿಕ್ಕಿಬೀಳ್ತೀರಾ ಜೋಕೆ .. ಎಚ್ಚರ

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
08:41ವ್ಯಾಟ್ಸಾಪ್‌ನಲ್ಲಿ APK ಫಾರ್ಮ್ಯಾಟ್‌ನಲ್ಲಿ ಹೊಸ ವರ್ಷ ಶುಭಾಶಯ ಬಂದರೆ ಡೌನ್ಲೋಡ್ ಮಾಡಬೇಡಿ!
19:29AI ಟೆಕ್ನಾಲಜಿಯ ಕರಾಳ ಮುಖ, ಚಾಟ್ಬಾಟ್ ಮಾತು ಕೇಳಿ ಹೆತ್ತವರನ್ನೇ ಕೊಂದ ಯುವಕ!
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ