ಊರಹಬ್ಬಕ್ಕೆ ಹೋದ ಹುಡುಗ ಆಂಟಿಯನ್ನೇ ಪಟಾಯಿಸಿಬಿಟ್ಟ, ದುರಂತ ಅಂತ್ಯ ಕಂಡ ಅನೈತಿಕ ಲವ್

ಊರಹಬ್ಬಕ್ಕೆ ಹೋದ ಹುಡುಗ ಆಂಟಿಯನ್ನೇ ಪಟಾಯಿಸಿಬಿಟ್ಟ, ದುರಂತ ಅಂತ್ಯ ಕಂಡ ಅನೈತಿಕ ಲವ್

Published : Jun 10, 2025, 07:41 PM ISTUpdated : Jun 10, 2025, 07:42 PM IST

ಯಾವುದೋ ಜಾತ್ರೆಗೆ ಹೋದಾಗ ಅವರಿಬ್ಬರ ಪರಿಚಯವಾಗಿತ್ತು.. ನಂತರ ಸ್ನೇಹವಾಗಿತ್ತು.. ಆದ್ರೆ ಅದೇಗೋ ಎರಡು ವರ್ಷದಿಂದ ಈಚೆಗೆ ಇಬ್ಬರ ಮಧ್ಯೆ ದೇಹ ಸಂಬಂಧ ಕೂಡ ಬೆಳೆದುಬಿಟ್ಟಿತ್ತು.. ಈಕೆ ಶಾಲೆಗೆ ಹೋಗ್ತೀನಿ.. ತವರು ಮನೆಗೆ ಹೋಗ್ತೀನಿ ಅಂತ ಹೇಳಿ ಆತನ ಜೊತೆಗೆ ಹೊರಟು ಬಿಡುತ್ತಿದ್ದಳು.

ಅದೊಂದು ಶ್ರೀಮಂತ ಕುಟುಂಬ.. ಗಂಡ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳು.. ಗಂಡ ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಜಮೀನ್ದಾರ.. ಒಳ್ಳೆ ಸಂಪಾದನೆ.. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲಿರುತ್ತಿದ್ದಳು.. ಮಕ್ಕಳೂ ಕೂಡ ಚೆನ್ನಾಗಿ ಓದುತ್ತಿದ್ವು.. ಆದ್ರೆ ಆವತ್ತೊಂದು ದಿನ ತವರು ಮನೆಗೆ ಹೋಗ್ತೀನಿ ಅಂತ ಹೊರಟವಳು ವಾಪಸ್​​ ಆಗೋದೇ ಇಲ್ಲ.. ಆದ್ರೆ ಮಧ್ಯರಾತ್ರಿಯಲ್ಲಿ ಪೊಲೀಸರು ಫೋನ್​ ಮಾಡಿ ಆಕೆ ಸತ್ತಿದ್ದಾಳೆ ಅಂತ ಹೇಳ್ತಾರೆ.. ಅವಳನ್ನ ಹಂತಕ ಲಾಡ್ಜ್​ವೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಿರುತ್ತಾನೆ... ಅಷ್ಟಕ್ಕೂ ತವರು ಮನೆಗೆ ಅಂತ ಹೊರಟವಳು ಲಾಡ್ಜ್​​ಗೆ ಹೋಗಿದ್ದೇಕೆ..?ಒಬ್ಬ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆ

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more