ಊರಹಬ್ಬಕ್ಕೆ ಹೋದ ಹುಡುಗ ಆಂಟಿಯನ್ನೇ ಪಟಾಯಿಸಿಬಿಟ್ಟ, ದುರಂತ ಅಂತ್ಯ ಕಂಡ ಅನೈತಿಕ ಲವ್

ಊರಹಬ್ಬಕ್ಕೆ ಹೋದ ಹುಡುಗ ಆಂಟಿಯನ್ನೇ ಪಟಾಯಿಸಿಬಿಟ್ಟ, ದುರಂತ ಅಂತ್ಯ ಕಂಡ ಅನೈತಿಕ ಲವ್

Published : Jun 10, 2025, 07:41 PM ISTUpdated : Jun 10, 2025, 07:42 PM IST

ಯಾವುದೋ ಜಾತ್ರೆಗೆ ಹೋದಾಗ ಅವರಿಬ್ಬರ ಪರಿಚಯವಾಗಿತ್ತು.. ನಂತರ ಸ್ನೇಹವಾಗಿತ್ತು.. ಆದ್ರೆ ಅದೇಗೋ ಎರಡು ವರ್ಷದಿಂದ ಈಚೆಗೆ ಇಬ್ಬರ ಮಧ್ಯೆ ದೇಹ ಸಂಬಂಧ ಕೂಡ ಬೆಳೆದುಬಿಟ್ಟಿತ್ತು.. ಈಕೆ ಶಾಲೆಗೆ ಹೋಗ್ತೀನಿ.. ತವರು ಮನೆಗೆ ಹೋಗ್ತೀನಿ ಅಂತ ಹೇಳಿ ಆತನ ಜೊತೆಗೆ ಹೊರಟು ಬಿಡುತ್ತಿದ್ದಳು.

ಅದೊಂದು ಶ್ರೀಮಂತ ಕುಟುಂಬ.. ಗಂಡ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳು.. ಗಂಡ ಬೆಂಗಳೂರಿನ ಹೊರವಲಯದಲ್ಲಿ ದೊಡ್ಡ ಜಮೀನ್ದಾರ.. ಒಳ್ಳೆ ಸಂಪಾದನೆ.. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲಿರುತ್ತಿದ್ದಳು.. ಮಕ್ಕಳೂ ಕೂಡ ಚೆನ್ನಾಗಿ ಓದುತ್ತಿದ್ವು.. ಆದ್ರೆ ಆವತ್ತೊಂದು ದಿನ ತವರು ಮನೆಗೆ ಹೋಗ್ತೀನಿ ಅಂತ ಹೊರಟವಳು ವಾಪಸ್​​ ಆಗೋದೇ ಇಲ್ಲ.. ಆದ್ರೆ ಮಧ್ಯರಾತ್ರಿಯಲ್ಲಿ ಪೊಲೀಸರು ಫೋನ್​ ಮಾಡಿ ಆಕೆ ಸತ್ತಿದ್ದಾಳೆ ಅಂತ ಹೇಳ್ತಾರೆ.. ಅವಳನ್ನ ಹಂತಕ ಲಾಡ್ಜ್​ವೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಿರುತ್ತಾನೆ... ಅಷ್ಟಕ್ಕೂ ತವರು ಮನೆಗೆ ಅಂತ ಹೊರಟವಳು ಲಾಡ್ಜ್​​ಗೆ ಹೋಗಿದ್ದೇಕೆ..?ಒಬ್ಬ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆ

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more