Karnataka Rains: ಅಕಾಲಿಕ ಮಳೆಯಿಂದ ವಿಸ್ಮಯ, ಬತ್ತಿ ಹೋಗಿದ್ದ 3 ನದಿಗಳ ಪುನರ್ಜನ್ಮ!

Karnataka Rains: ಅಕಾಲಿಕ ಮಳೆಯಿಂದ ವಿಸ್ಮಯ, ಬತ್ತಿ ಹೋಗಿದ್ದ 3 ನದಿಗಳ ಪುನರ್ಜನ್ಮ!

Published : Nov 25, 2021, 06:03 PM ISTUpdated : Nov 25, 2021, 06:05 PM IST

ಇಪ್ಪತ್ತು ವರ್ಷ ಬತ್ತಿ ಹೋಗಿದ್ದ ನದಿಗೆ ಮತ್ತೆ ಜೀವ. ಜಯ, ಮಂಗಲಿ, ಗರುಡಾಚಲ... ಒಟ್ಟೊಟ್ಟಿಗೆ ಮೂರು ನದಿಗಳ ಪುನರ್ಜನ್ಮ. ತುಂಬಿ ಹರಿಯುತ್ತಿರೋ ನದಿ ಕಂಡು ರೈತರ ಹರ್ಷೋದ್ಗಾರ ತುಮಕೂರಿನ ನದಿಯ ಜಲ ವೈಭವ ಹೇಗಿದೆ ಗೊತ್ತಾ? 

 

ತುಮಕೂರು(ನ.25) ಇಪ್ಪತ್ತು ವರ್ಷ ಬತ್ತಿ ಹೋಗಿದ್ದ ನದಿಗೆ(River) ಮತ್ತೆ ಜೀವ. ಜಯ ಮಂಗಲಿ, ಗರುಡಾಚಲ... ಒಟ್ಟೊಟ್ಟಿಗೆ ಮೂರು ನದಿಗಳ ಪುನರ್ಜನ್ಮ. ತುಂಬಿ ಹರಿಯುತ್ತಿರೋ ನದಿ ಕಂಡು ರೈತರ (Farmers) ಹರ್ಷೋದ್ಗಾರ ತುಮಕೂರಿನ ನದಿಯ ಜಲ ವೈಭವ ಹೇಗಿದೆ ಗೊತ್ತಾ? 

ಹೌದು ಕರುನಾಡಿನಲ್ಲಿ (Karnataka) ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಹಾಮಳೆಯಿಂದ (karnataka Rians) ರಾಜ್ಯದ ಬಹುತೇಕ ಕೆರೆ-ಕಟ್ಟೆ, ನದಿ- ಕಾಲುವೆಗಳು ತುಂಬಿ ಹರಿಯುತ್ತಿವೆ. ಈ ನಡುವೆ ತುಮಕೂರಿನ (Tumakuru) ಕೊರಟಗೆರೆ ಮಧುಗಿರಿ ಭಾಗದಲ್ಲಿ ಹರಿಯುತ್ತಿರೋ ಜಯಮಂಗಲಿ ನದಿ ಈಗ ತುಂಬಿ ಹರಿಯುತ್ತಿದ್ದಾಳೆ. ಇದರಲ್ಲೇನು ವಿಶೇಷ ಅನ್ನೋರು ಈ ನದಿ ಕಳೆದ ಅನೇಕ ವರ್ಷಗಳಿಂದ ಒಂದು ಬಾರಿಯೂ ತುಂಬಿ ಹರಿದಿಲ್ಲ, ನೀರು ಕಂಡಿಲ್ಲ.ಈಗ ಇಪ್ಪತ್ತು ವರ್ಷಗಳ ಬಳಿಕ ಈ ನದಿ ತುಂಬಿ ತುಳುಕಾಡುತ್ತಿದೆ. ಇದು ಇಲ್ಲಿನ ಸುತ್ತಮುತ್ತಲಿನ ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ಇಷ್ಟೇ ಅಲ್ಲದೇ ಈ ಬಾರಿ ಸುರಿದ ಅಕಾಲಿಕ ಮಳೆಗೆ ಇನ್ನೂ ಎರಡು ನದಿಗಳು ಜೀವ ಪಡೆದಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more