ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!

ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!

Published : Dec 12, 2025, 12:04 PM IST

ಅದು ಸಖತ್​​ ಟ್ರೋಲ್​ ಮತ್ತು ವೈರಲ್​ ಆದ ಸಂಸಾರ... ಮೂರು ಮಕ್ಕಳ ತಾಯಿ ಬಾಯ್​ಫ್ರೆಂಡ್​​ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು..

ಅದು ಸಖತ್​​ ಟ್ರೋಲ್​ ಮತ್ತು ವೈರಲ್​ ಆದ ಸಂಸಾರ... ಮೂರು ಮಕ್ಕಳ ತಾಯಿ ಬಾಯ್​ಫ್ರೆಂಡ್​​ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು.. ಬಂಗಾರಿ ಅಂತೆಲ್ಲಾ ಕ್ಯಾಮರಾ ಮಂದು ಗೋಳಾಡಿದ್ದ.. ಆ ಸಂಸಾರದ ಗಲಾಟೆ ರಾಜ್ಯ ಮಟ್ಟದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.. ಯಸ್​​.. ನಾವು ಮಾತನ್ನಾಡುತ್ತಿರೋದು ಮಂಜು ತ್ತು ಲೀಲಾ ಫ್ಯಾಮಿಲಿ ಮ್ಯಾಟರ್​​ ಬಗ್ಗೆ.. ಆವತ್ತು ದೊಡ್ಡ ಸುದ್ದಿ ಮಾಡಿದ್ದ ಗಂಡ ಹೆಂಡತಿ ಮತ್ತು ಬಾಯ್​​ಫ್ರೆಂಡ್​​ನ ಗಲಾಟೆ ಈಗ ರೋಚಕ ಟ್ವಿಸ್ಟ್​​ ಪಡೆದುಕೊಂಡಿದೆ.

ಯಾವುದೇ ಕಾರಣಕ್ಕೂ ನಾನು ಗಂಡನ ಜೊತೆ ಹೋಗಲ್ಲ ಅಂದಿದ್ದ ಹೆಂಡತಿ ಇವತ್ತು ಮರಳಿ ಗಂಡನ ಮಡಿಲು ಸೇರಿದ್ದಾಳೆ.. ಅಷ್ಟಕ್ಕೂ ಲೀಲಾಗೆ ಈಗ ಜ್ಞಾನೋದಯ ಆಗಲು ಕಾರಣವೇನು..? ಇವರಿಬ್ಬರ ನಡುವೆ ಆವತ್ತೇನಾಗಿತ್ತು..? ಇವತ್ತೇನಾಯ್ತು..? ಒಂದು ಗಲಾಟೆ ಸಂಸಾರದ ಕಥೆಯೇ ಇವತ್ತಿನ ಎಫ್​ಐಆರ್​​. ಎಂಥ ವಿಚಿತ್ರ ಸಂಸಾರ ರೀ ಇದು.. ಆವತ್ತು ಹೆಂಡತಿಯ ಬಾಯ್​ಫ್ರೆಂಡ್ಗೆ ಹಲ್ಲೆ ಮಾಡಿ ಜೈಲು ಸೇರಿಬಿಟ್ಟ ಮಂಜು. ನಂತರ ಜಾಮೀನಿನ ಮೇಲೆ ಹೊರ ಬಂದ.. ಆದ್ರೆ ಇಷ್ಟೆಲ್ಲಾ ಆಗ 2-3 ತಿಂಗಳಾಗಿವೆ.. ಇವತ್ತು ಗಂಡ ಹೆಂಡತಿ ಇಬ್ಬರೂ ಪ್ರತ್ಯಕ್ಷರಾಗಿ ನಾವು ಇನ್ಮುಂದೆ ಒಂದಾಗಿ ಬಾಳ್ತೀವಿ ಅಂತಿದ್ದಾರೆ.. ಹಾಗಾದ್ರೆ ಈ 2-3 ತಿಂಗಳಲ್ಲಿ ಏನಾಯ್ತು..?

ಈ ಇಬ್ಬರೂ ಒಂದಾಗಿ ಬಾಳಲು ಕಾರಣವೇನು. ನಾಲ್ಕು ತಿಂಗಳ ಹಿಂದೆ ಸಂಸಾರದ ಗಲಾಟೆಯನ್ನ ಬೀದಿ ರಂಪಾಟ ಮಾಡಿಕೊಂಡಿದ್ದ ಜೋಡಿ ಇವತ್ತು ಐಸ್​ ಕ್ರೀಮ್​ ಪಾರ್ಲರ್​​ ಎದುರು ಪ್ರತ್ಯಕ್ಷವಾಗಿತ್ತು.. ಇನ್ಮುಂದೆ ನಾವಿಬ್ಬರೂ ಒಂದೇ ಅಂತ ಹೆಳಿಕೊಂಡು ಒಂದೇ ಐಸ್ಕ್ರೀಮ್​ ಅನ್ನ ಶೇರ್​​ ಮಾಡಿಕೊಂಡ್ರು.. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೆ ಅಂತ ಹೇಳಿ ಒಂದೇ ಆಟೋದಲ್ಲಿ ಕೂತು ಮನೆಕಡೆ ಹೊರಟರು.. ಇತ್ತ ದೂರವೇ ನಿಂತು ಹಳೇ ಬಾಯ್​ಫ್ರೆಂಡ್​​ ಇಬ್ಬರಿಗೂ ಆಲ್​ ದ ಬೆಸ್ಟ್​​ ಹೇಳಿ ಕಳಿಸಿಕೊಟ್ಟ. ಕೊನೆಗೂ ಮಂಜನ ಸಂಸಾರ ಸರಿಯಾಗಿದೆ.. ಲೀಲಾ ಮಕ್ಕಳ ಮುಖ ನೋಡಿಕೊಂಡು ವಾಪಸ್​​ ಬಂದಿದ್ದಾಳೆ.. ಇನ್ನಾದ್ರೂ ಈ ಜೋಡಿ ಒಟ್ಟಿಗೆ ನೂರು ಕಾಲ ಖುಷಿ ಖುಷಿಯಿಂದ ಬಾಳಲಿ.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
Read more