ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!

ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!

Published : Dec 12, 2025, 12:04 PM IST

ಅದು ಸಖತ್​​ ಟ್ರೋಲ್​ ಮತ್ತು ವೈರಲ್​ ಆದ ಸಂಸಾರ... ಮೂರು ಮಕ್ಕಳ ತಾಯಿ ಬಾಯ್​ಫ್ರೆಂಡ್​​ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು..

ಅದು ಸಖತ್​​ ಟ್ರೋಲ್​ ಮತ್ತು ವೈರಲ್​ ಆದ ಸಂಸಾರ... ಮೂರು ಮಕ್ಕಳ ತಾಯಿ ಬಾಯ್​ಫ್ರೆಂಡ್​​ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು.. ಬಂಗಾರಿ ಅಂತೆಲ್ಲಾ ಕ್ಯಾಮರಾ ಮಂದು ಗೋಳಾಡಿದ್ದ.. ಆ ಸಂಸಾರದ ಗಲಾಟೆ ರಾಜ್ಯ ಮಟ್ಟದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.. ಯಸ್​​.. ನಾವು ಮಾತನ್ನಾಡುತ್ತಿರೋದು ಮಂಜು ತ್ತು ಲೀಲಾ ಫ್ಯಾಮಿಲಿ ಮ್ಯಾಟರ್​​ ಬಗ್ಗೆ.. ಆವತ್ತು ದೊಡ್ಡ ಸುದ್ದಿ ಮಾಡಿದ್ದ ಗಂಡ ಹೆಂಡತಿ ಮತ್ತು ಬಾಯ್​​ಫ್ರೆಂಡ್​​ನ ಗಲಾಟೆ ಈಗ ರೋಚಕ ಟ್ವಿಸ್ಟ್​​ ಪಡೆದುಕೊಂಡಿದೆ.

ಯಾವುದೇ ಕಾರಣಕ್ಕೂ ನಾನು ಗಂಡನ ಜೊತೆ ಹೋಗಲ್ಲ ಅಂದಿದ್ದ ಹೆಂಡತಿ ಇವತ್ತು ಮರಳಿ ಗಂಡನ ಮಡಿಲು ಸೇರಿದ್ದಾಳೆ.. ಅಷ್ಟಕ್ಕೂ ಲೀಲಾಗೆ ಈಗ ಜ್ಞಾನೋದಯ ಆಗಲು ಕಾರಣವೇನು..? ಇವರಿಬ್ಬರ ನಡುವೆ ಆವತ್ತೇನಾಗಿತ್ತು..? ಇವತ್ತೇನಾಯ್ತು..? ಒಂದು ಗಲಾಟೆ ಸಂಸಾರದ ಕಥೆಯೇ ಇವತ್ತಿನ ಎಫ್​ಐಆರ್​​. ಎಂಥ ವಿಚಿತ್ರ ಸಂಸಾರ ರೀ ಇದು.. ಆವತ್ತು ಹೆಂಡತಿಯ ಬಾಯ್​ಫ್ರೆಂಡ್ಗೆ ಹಲ್ಲೆ ಮಾಡಿ ಜೈಲು ಸೇರಿಬಿಟ್ಟ ಮಂಜು. ನಂತರ ಜಾಮೀನಿನ ಮೇಲೆ ಹೊರ ಬಂದ.. ಆದ್ರೆ ಇಷ್ಟೆಲ್ಲಾ ಆಗ 2-3 ತಿಂಗಳಾಗಿವೆ.. ಇವತ್ತು ಗಂಡ ಹೆಂಡತಿ ಇಬ್ಬರೂ ಪ್ರತ್ಯಕ್ಷರಾಗಿ ನಾವು ಇನ್ಮುಂದೆ ಒಂದಾಗಿ ಬಾಳ್ತೀವಿ ಅಂತಿದ್ದಾರೆ.. ಹಾಗಾದ್ರೆ ಈ 2-3 ತಿಂಗಳಲ್ಲಿ ಏನಾಯ್ತು..?

ಈ ಇಬ್ಬರೂ ಒಂದಾಗಿ ಬಾಳಲು ಕಾರಣವೇನು. ನಾಲ್ಕು ತಿಂಗಳ ಹಿಂದೆ ಸಂಸಾರದ ಗಲಾಟೆಯನ್ನ ಬೀದಿ ರಂಪಾಟ ಮಾಡಿಕೊಂಡಿದ್ದ ಜೋಡಿ ಇವತ್ತು ಐಸ್​ ಕ್ರೀಮ್​ ಪಾರ್ಲರ್​​ ಎದುರು ಪ್ರತ್ಯಕ್ಷವಾಗಿತ್ತು.. ಇನ್ಮುಂದೆ ನಾವಿಬ್ಬರೂ ಒಂದೇ ಅಂತ ಹೆಳಿಕೊಂಡು ಒಂದೇ ಐಸ್ಕ್ರೀಮ್​ ಅನ್ನ ಶೇರ್​​ ಮಾಡಿಕೊಂಡ್ರು.. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೆ ಅಂತ ಹೇಳಿ ಒಂದೇ ಆಟೋದಲ್ಲಿ ಕೂತು ಮನೆಕಡೆ ಹೊರಟರು.. ಇತ್ತ ದೂರವೇ ನಿಂತು ಹಳೇ ಬಾಯ್​ಫ್ರೆಂಡ್​​ ಇಬ್ಬರಿಗೂ ಆಲ್​ ದ ಬೆಸ್ಟ್​​ ಹೇಳಿ ಕಳಿಸಿಕೊಟ್ಟ. ಕೊನೆಗೂ ಮಂಜನ ಸಂಸಾರ ಸರಿಯಾಗಿದೆ.. ಲೀಲಾ ಮಕ್ಕಳ ಮುಖ ನೋಡಿಕೊಂಡು ವಾಪಸ್​​ ಬಂದಿದ್ದಾಳೆ.. ಇನ್ನಾದ್ರೂ ಈ ಜೋಡಿ ಒಟ್ಟಿಗೆ ನೂರು ಕಾಲ ಖುಷಿ ಖುಷಿಯಿಂದ ಬಾಳಲಿ.

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
Read more