ಕೊರೋನಾ ವೈರಸ್ ಹರಡದಂತೆ ತಡೆಯಲು ಮನೆಯಲ್ಲೇ ಇರುವುದೇ ಮದ್ದು. ಆದರೂ ಜನ ಕೇಳುತ್ತಿಲ್ಲ. ಹಲವು ಕಾರಣಗಳನ್ನು ನೀಡಿ ಕಾರ್ಯಚಟುಟಿಕೆ ನಡೆಸುತ್ತಿದ್ದಾರೆ. ಅದರಲ್ಲೂ ಕೆಲ ಸಮುದಾಯಗಳು ಪ್ರಾರ್ಥನೆ, ಧಾರ್ಮಿಕ ಸಭೆ ಹೆಸರಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸುತ್ತಿದೆ. ಇದೀಗ ಮುಸ್ಲಿಂ ಮೌಲ್ವಿಯೊಬ್ಬರು ಈ ಕುರಿತು ಜಾಗೃತಿ ಮೂಡಿಸಿದ್ದಾರೆ. ಮೌಲ್ವಿ ಖಿಜರ್ ಹಜ್ರತ್ ಹಾಡಿರುವ ಕೈ ಮುಗಿದು ಬೇಡುತ್ತೇವೆ ಯಾರೂ ಹೊರಗೆ ಬರಬೇಡ್ರೋ ಹಾಡೋ ವೈರಲ್ ಆಗಿದೆ.
ಕೊರೋನಾ ವೈರಸ್ ಹರಡದಂತೆ ತಡೆಯಲು ಮನೆಯಲ್ಲೇ ಇರುವುದೇ ಮದ್ದು. ಆದರೂ ಜನ ಕೇಳುತ್ತಿಲ್ಲ. ಹಲವು ಕಾರಣಗಳನ್ನು ನೀಡಿ ಕಾರ್ಯಚಟುಟಿಕೆ ನಡೆಸುತ್ತಿದ್ದಾರೆ. ಅದರಲ್ಲೂ ಕೆಲ ಸಮುದಾಯಗಳು ಪ್ರಾರ್ಥನೆ, ಧಾರ್ಮಿಕ ಸಭೆ ಹೆಸರಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸುತ್ತಿದೆ. ಇದೀಗ ಮುಸ್ಲಿಂ ಮೌಲ್ವಿಯೊಬ್ಬರು ಈ ಕುರಿತು ಜಾಗೃತಿ ಮೂಡಿಸಿದ್ದಾರೆ. ಮೌಲ್ವಿ ಖಿಜರ್ ಹಜ್ರತ್ ಹಾಡಿರುವ ಕೈ ಮುಗಿದು ಬೇಡುತ್ತೇವೆ ಯಾರೂ ಹೊರಗೆ ಬರಬೇಡ್ರೋ ಹಾಡೋ ವೈರಲ್ ಆಗಿದೆ.