ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

Published : Oct 02, 2025, 03:46 PM IST

ಜಗತ್ಪ್ರಸಿದ್ಧ ದಸರಾ ಹಬ್ಬದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ದೇವತೆಗಳ ಆರಾಧನೆಯ ಸಮಯದಲ್ಲಿ ಆಯುಧಗಳನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಆ ಆಯುಧಗಳೇ ದೈವಸ್ವರೂಪ ಎನ್ನುವುದರ ಹಿಂದಿರುವ ದೈವಾಯುಧ ರಹಸ್ಯದ ಬಗ್ಗೆ ಇಲ್ಲಿದೆ ಡಿಟೇಲ್‌.

ನಮಸ್ಕಾರ ವೀಕ್ಷಕರೇ.. ಕರುನಾಡಿನ ಹೆಮ್ಮೆಯ ಸಂಭ್ರಮದ ಆಚರಣೆ ದಸರಾ.. ಈ ಜಗತ್ಪ್ರಸಿದ್ಧ ದಸರಾದ ಹಿಂದೆ ನಮಗೆ ಗೊತ್ತಿಲ್ಲದ ಅದೆಷ್ಟೋ ವಿಚಾರಗಳು ಅಡಕವಾಗಿವೆ.. ಅವೆಲ್ಲವುಗಳನ್ನು ಒಂದಾದಾಗಿ ಹುಡುಕುತ್ತಾ ಸಾಗೋಣ.. ಅದರಲ್ಲೂ ಮುಖ್ಯವಾಗಿ, ನವರಾತ್ರಿಯ ಹೊತ್ತಲ್ಲಿ ಭವ್ಯವಾಗಿ ನಡೆಯೋ ಆಯುಧ ಪೂಜೆ ಹಿಂದಿರೋ ಮಹತ್ವ ಎಂಥದ್ದು? ಅದನ್ನೂ ನೋಡೋಣ.. ಆ ದೈವಾಯುಧ ರಹಸ್ಯ ಏನು ಅಂತ ತಿಳಿಯೋಣ..

ಆಶ್ವಿಜ ಶುದ್ಧ ಪಾಡ್ಯದಿಂದ ಆರಂಭವಾಗೋ ಈ ನಾಡ ಹಬ್ಬ ದಸರಾ, ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳೋಕೆ ದೇಶ ವಿದೇಶಗಳಿಂದಲೂ ಜನ ಆಗಮಿಸ್ತಾರೆ. ಈ ಹಬ್ಬ ತನ್ನ ಆಚರಣಾ ವಿಧಾನದಿಂದಲೇ ಬೇರೆ ಉತ್ಸವಗಳಿಗಿಂತ ವಿಭಿನ್ನವಾಗಿ ಕಾಣುತ್ತೆ. ಅದರಲ್ಲೂ ವಿಶಿಷ್ಟ ಅನ್ನಿಸಿಕೊಳ್ಳೋ ಆಚರಣೆ ಅಂದ್ರೆ, ಆಯುಧಗಳಿಗಂತಲೇ ನಡೆಯೋ, ವಿಶೇಷ ಪೂಜೆ..  ಅಷ್ಟಕ್ಕೂ ನಾಡದೇವಿಯ ಆರಾಧನೆ ಹೊತ್ತಲ್ಲಿ, ಆಯುಧಗಳ ಆರಾಧನೆ ಯಾಕೆ ನಡೆಯುತ್ತೆ? ಏನಿದರ ಸ್ಪೆಷಾಲಿಟಿ?.

ಆ ರೋಚಕ ಕತೆ ಏನು ಅಂತ ಅರ್ಥ ಆಗ್ಬೇಕು ಅಂದ್ರೆ, ನಾವು ಕನಿಷ್ಟ 5 ಶತಮಾನಗಳ ಹಿಂದೆ ಏನಾಗಿತ್ತು ಅಂತ ತಿಳ್ಕೋಬೇಕು. ಆಯುಧ ಪೂಜೆ ಅಂದ್ರೆ, ಅದು ನಮ್ಮ ಹತ್ರ ಇರೋ ಶಸ್ತ್ರಾಸ್ತ್ರಗಳ ಪ್ರದರ್ಶನ ಅಲ್ಲ.. ಆ ಪ್ರದರ್ಶನ ಹಿಂದೆ ಒಂದು ಅದ್ಭುತ ರಹಸ್ಯವೇ ಅಡಗಿದೆ..

ನಾವೇ ಬೇರೆ ನಮ್ಮ ಆಯುಧಗಳೇ ಬೇರೆ ಅನ್ನೋ ಕಲ್ಪನೆಯೇ ಇರ್ಲಿಲ್ಲ.. ಚಕ್ರ ಅಂದ್ರೆ ವಿಷ್ಣು, ತ್ರಿಶೂಲ ಅಂದ್ರೆ ಶಿವ ಅನ್ನೋ ಹಾಗೇ, ಆ ಆಯುಧಗಳೇ ದೈವಗಳ ನಿಜ ಸ್ವರೂಪವಾಗಿದಾವೆ.. ಅಷ್ಟಕ್ಕೂ ದೇವತೆಗಳಿಗೂ ಆಯುಧ ಯಾಕೆ ಬೇಕು? ಇದೆಲ್ಲದರ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ..

24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more