ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

ಆಯುಧಗಳಿಗೂ ಪೂಜೆ ಮಾಡೋ ಪದ್ಧತಿ ಬಂದಿದ್ದು ಹೇಗೆ?: ಶತಮಾನದ ಹಿಂದೆ ಹೇಗಿತ್ತು ದಸರಾ ವೈಭವ?

Published : Oct 02, 2025, 03:46 PM IST

ಜಗತ್ಪ್ರಸಿದ್ಧ ದಸರಾ ಹಬ್ಬದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ದೇವತೆಗಳ ಆರಾಧನೆಯ ಸಮಯದಲ್ಲಿ ಆಯುಧಗಳನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಆ ಆಯುಧಗಳೇ ದೈವಸ್ವರೂಪ ಎನ್ನುವುದರ ಹಿಂದಿರುವ ದೈವಾಯುಧ ರಹಸ್ಯದ ಬಗ್ಗೆ ಇಲ್ಲಿದೆ ಡಿಟೇಲ್‌.

ನಮಸ್ಕಾರ ವೀಕ್ಷಕರೇ.. ಕರುನಾಡಿನ ಹೆಮ್ಮೆಯ ಸಂಭ್ರಮದ ಆಚರಣೆ ದಸರಾ.. ಈ ಜಗತ್ಪ್ರಸಿದ್ಧ ದಸರಾದ ಹಿಂದೆ ನಮಗೆ ಗೊತ್ತಿಲ್ಲದ ಅದೆಷ್ಟೋ ವಿಚಾರಗಳು ಅಡಕವಾಗಿವೆ.. ಅವೆಲ್ಲವುಗಳನ್ನು ಒಂದಾದಾಗಿ ಹುಡುಕುತ್ತಾ ಸಾಗೋಣ.. ಅದರಲ್ಲೂ ಮುಖ್ಯವಾಗಿ, ನವರಾತ್ರಿಯ ಹೊತ್ತಲ್ಲಿ ಭವ್ಯವಾಗಿ ನಡೆಯೋ ಆಯುಧ ಪೂಜೆ ಹಿಂದಿರೋ ಮಹತ್ವ ಎಂಥದ್ದು? ಅದನ್ನೂ ನೋಡೋಣ.. ಆ ದೈವಾಯುಧ ರಹಸ್ಯ ಏನು ಅಂತ ತಿಳಿಯೋಣ..

ಆಶ್ವಿಜ ಶುದ್ಧ ಪಾಡ್ಯದಿಂದ ಆರಂಭವಾಗೋ ಈ ನಾಡ ಹಬ್ಬ ದಸರಾ, ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳೋಕೆ ದೇಶ ವಿದೇಶಗಳಿಂದಲೂ ಜನ ಆಗಮಿಸ್ತಾರೆ. ಈ ಹಬ್ಬ ತನ್ನ ಆಚರಣಾ ವಿಧಾನದಿಂದಲೇ ಬೇರೆ ಉತ್ಸವಗಳಿಗಿಂತ ವಿಭಿನ್ನವಾಗಿ ಕಾಣುತ್ತೆ. ಅದರಲ್ಲೂ ವಿಶಿಷ್ಟ ಅನ್ನಿಸಿಕೊಳ್ಳೋ ಆಚರಣೆ ಅಂದ್ರೆ, ಆಯುಧಗಳಿಗಂತಲೇ ನಡೆಯೋ, ವಿಶೇಷ ಪೂಜೆ..  ಅಷ್ಟಕ್ಕೂ ನಾಡದೇವಿಯ ಆರಾಧನೆ ಹೊತ್ತಲ್ಲಿ, ಆಯುಧಗಳ ಆರಾಧನೆ ಯಾಕೆ ನಡೆಯುತ್ತೆ? ಏನಿದರ ಸ್ಪೆಷಾಲಿಟಿ?.

ಆ ರೋಚಕ ಕತೆ ಏನು ಅಂತ ಅರ್ಥ ಆಗ್ಬೇಕು ಅಂದ್ರೆ, ನಾವು ಕನಿಷ್ಟ 5 ಶತಮಾನಗಳ ಹಿಂದೆ ಏನಾಗಿತ್ತು ಅಂತ ತಿಳ್ಕೋಬೇಕು. ಆಯುಧ ಪೂಜೆ ಅಂದ್ರೆ, ಅದು ನಮ್ಮ ಹತ್ರ ಇರೋ ಶಸ್ತ್ರಾಸ್ತ್ರಗಳ ಪ್ರದರ್ಶನ ಅಲ್ಲ.. ಆ ಪ್ರದರ್ಶನ ಹಿಂದೆ ಒಂದು ಅದ್ಭುತ ರಹಸ್ಯವೇ ಅಡಗಿದೆ..

ನಾವೇ ಬೇರೆ ನಮ್ಮ ಆಯುಧಗಳೇ ಬೇರೆ ಅನ್ನೋ ಕಲ್ಪನೆಯೇ ಇರ್ಲಿಲ್ಲ.. ಚಕ್ರ ಅಂದ್ರೆ ವಿಷ್ಣು, ತ್ರಿಶೂಲ ಅಂದ್ರೆ ಶಿವ ಅನ್ನೋ ಹಾಗೇ, ಆ ಆಯುಧಗಳೇ ದೈವಗಳ ನಿಜ ಸ್ವರೂಪವಾಗಿದಾವೆ.. ಅಷ್ಟಕ್ಕೂ ದೇವತೆಗಳಿಗೂ ಆಯುಧ ಯಾಕೆ ಬೇಕು? ಇದೆಲ್ಲದರ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ..

22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
Read more