ಕಿಲ್ಲರ್ ಕೊರೊನಾಗಿಂತ SARI ಇನ್ನೂ ಭಯಂಕರ;  ಶುರುವಾಗಿದೆ ಹೊಸ ಭೀತಿ!

ಕಿಲ್ಲರ್ ಕೊರೊನಾಗಿಂತ SARI ಇನ್ನೂ ಭಯಂಕರ; ಶುರುವಾಗಿದೆ ಹೊಸ ಭೀತಿ!

Suvarna News   | Asianet News
Published : Apr 27, 2020, 12:09 PM ISTUpdated : Apr 27, 2020, 12:14 PM IST

ಕರ್ನಾಟಕದಲ್ಲಿ ಕೊರೊನಾಗಿಂತ SARI ಇನ್ನೂ ರಣಭೀಕರ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದೆ SARI ರೋಗ. ಕಿಲ್ಲರ್ ಕೊರೊನಾಗಿಂತಲೂ ಈ ಸಾರಿ ಇನ್ನೂ ದೊಡ್ಡ ಕಂಟಕವಾಗಿದೆ. ಕೊರೊನಾ ಜೊತೆ ಜೊತೆಗೆ ರಾಜ್ಯದಲ್ಲಿ ಭೀತಿ ಮೂಡಿಸಿದೆ SARI ಮತ್ತು ಐಎಲ್ ಐ ಭೀತಿ ಮೂಡಿಸಿದೆ. SARI ಬಂದರೆ ಉಸಿರಾಟದ ಸಮಸ್ಯೆ, ILI ಬಂದರೆ ವಿಷಮ ಶೀತ ಜ್ವರ ಕಾಣಿಸಿಕೊಂಡಿದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ.  ಕೊರೊನಾಗೆ ಬಲಿಯಾದ 19 ರಲ್ಲಿ 11 ಮಂದಿಗೆ ಸಾರಿ ಕಾಣಿಸಿಕೊಂಡಿದೆ. 

 

ಬೆಂಗಳೂರು (ಏ. 27): ಕರ್ನಾಟಕದಲ್ಲಿ ಕೊರೊನಾಗಿಂತ SARI ಇನ್ನೂ ರಣಭೀಕರ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದೆ SARI ರೋಗ. ಕಿಲ್ಲರ್ ಕೊರೊನಾಗಿಂತಲೂ ಈ ಸಾರಿ ಇನ್ನೂ ದೊಡ್ಡ ಕಂಟಕವಾಗಿದೆ. ಕೊರೊನಾ ಜೊತೆ ಜೊತೆಗೆ ರಾಜ್ಯದಲ್ಲಿ ಭೀತಿ ಮೂಡಿಸಿದೆ SARI ಮತ್ತು ಐಎಲ್ ಐ ಭೀತಿ ಮೂಡಿಸಿದೆ. SARI ಬಂದರೆ ಉಸಿರಾಟದ ಸಮಸ್ಯೆ, ILI ಬಂದರೆ ವಿಷಮ ಶೀತ ಜ್ವರ ಕಾಣಿಸಿಕೊಂಡಿದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ.  ಕೊರೊನಾಗೆ ಬಲಿಯಾದ 19 ರಲ್ಲಿ 11 ಮಂದಿಗೆ ಸಾರಿ ಕಾಣಿಸಿಕೊಂಡಿದೆ. 

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ