ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಆಸ್ಪತ್ರೆಯಲ್ಲೇ ಯಡವಟ್ಟು

ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಆಸ್ಪತ್ರೆಯಲ್ಲೇ ಯಡವಟ್ಟು

Suvarna News   | Asianet News
Published : Jul 08, 2020, 10:35 AM ISTUpdated : Jul 08, 2020, 12:01 PM IST

ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಮೈ ಮರೆತರೆ ಕೊರೊನಾ ಅಟ್ಯಾಕ್ ಮಾಡಬಹುದು..! ಏನಪ್ಪಾ ಇದು? ಆಸ್ಪತ್ರೆಗಳಲ್ಲಿ ಇದೆಂಥಾ ವ್ಯವಸ್ಥೆ ಅಂತೀರಾ? ಹೌದು. ಆಸ್ಪತ್ರೆಗಳಲ್ಲೇ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೊರೊನಾ ಟೆಸ್ಟ್‌ಗೆ ಜನ ಮುಗಿ ಬೀಳುತ್ತಿದ್ದಾರೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೇ ನಿಂತರೂ ವೈದ್ಯರು ಅವರ ಟೆಸ್ಟ್ ಮಾಡುತ್ತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಜನ ಒಬ್ಬರ ಮೈಮೇಲೆ ಒಬ್ಬರು ಬೀಳುವ ಹಾಗೆ ಕ್ಯೂ ನಿಂತಿದ್ದಾರೆ. ಇಲ್ಲೇ ಅಪಾಯ ಕಂಡು ಬರುತ್ತಿದೆ. ವಿಡಿಯೋ ಮಾಡಿ ಹೋಂ ಗಾರ್ಡ್‌ವೊಬ್ಬರು ನೋವು ತೋಡಿಕೊಂಡಿದ್ದಾರೆ. 

ಬೆಂಗಳೂರು (ಜು. 08): ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಮೈ ಮರೆತರೆ ಕೊರೊನಾ ಅಟ್ಯಾಕ್ ಮಾಡಬಹುದು..! ಏನಪ್ಪಾ ಇದು? ಆಸ್ಪತ್ರೆಗಳಲ್ಲಿ ಇದೆಂಥಾ ವ್ಯವಸ್ಥೆ ಅಂತೀರಾ? ಹೌದು. ಆಸ್ಪತ್ರೆಗಳಲ್ಲೇ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೊರೊನಾ ಟೆಸ್ಟ್‌ಗೆ ಜನ ಮುಗಿ ಬೀಳುತ್ತಿದ್ದಾರೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೇ ನಿಂತರೂ ವೈದ್ಯರು ಅವರ ಟೆಸ್ಟ್ ಮಾಡುತ್ತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಜನ ಒಬ್ಬರ ಮೈಮೇಲೆ ಒಬ್ಬರು ಬೀಳುವ ಹಾಗೆ ಕ್ಯೂ ನಿಂತಿದ್ದಾರೆ. ಇಲ್ಲೇ ಅಪಾಯ ಕಂಡು ಬರುತ್ತಿದೆ. ವಿಡಿಯೋ ಮಾಡಿ ಹೋಂ ಗಾರ್ಡ್‌ವೊಬ್ಬರು ನೋವು ತೋಡಿಕೊಂಡಿದ್ದಾರೆ. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?