ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಆಸ್ಪತ್ರೆಯಲ್ಲೇ ಯಡವಟ್ಟು

ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಆಸ್ಪತ್ರೆಯಲ್ಲೇ ಯಡವಟ್ಟು

Suvarna News   | Asianet News
Published : Jul 08, 2020, 10:35 AM ISTUpdated : Jul 08, 2020, 12:01 PM IST

ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಮೈ ಮರೆತರೆ ಕೊರೊನಾ ಅಟ್ಯಾಕ್ ಮಾಡಬಹುದು..! ಏನಪ್ಪಾ ಇದು? ಆಸ್ಪತ್ರೆಗಳಲ್ಲಿ ಇದೆಂಥಾ ವ್ಯವಸ್ಥೆ ಅಂತೀರಾ? ಹೌದು. ಆಸ್ಪತ್ರೆಗಳಲ್ಲೇ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೊರೊನಾ ಟೆಸ್ಟ್‌ಗೆ ಜನ ಮುಗಿ ಬೀಳುತ್ತಿದ್ದಾರೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೇ ನಿಂತರೂ ವೈದ್ಯರು ಅವರ ಟೆಸ್ಟ್ ಮಾಡುತ್ತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಜನ ಒಬ್ಬರ ಮೈಮೇಲೆ ಒಬ್ಬರು ಬೀಳುವ ಹಾಗೆ ಕ್ಯೂ ನಿಂತಿದ್ದಾರೆ. ಇಲ್ಲೇ ಅಪಾಯ ಕಂಡು ಬರುತ್ತಿದೆ. ವಿಡಿಯೋ ಮಾಡಿ ಹೋಂ ಗಾರ್ಡ್‌ವೊಬ್ಬರು ನೋವು ತೋಡಿಕೊಂಡಿದ್ದಾರೆ. 

ಬೆಂಗಳೂರು (ಜು. 08): ಕೊರೊನಾ ಟೆಸ್ಟ್‌ಗೆ ಆಸ್ಪತ್ರೆಗೆ ಹೋಗುವ ಮುನ್ನ ಎಚ್ಚರ..! ಮೈ ಮರೆತರೆ ಕೊರೊನಾ ಅಟ್ಯಾಕ್ ಮಾಡಬಹುದು..! ಏನಪ್ಪಾ ಇದು? ಆಸ್ಪತ್ರೆಗಳಲ್ಲಿ ಇದೆಂಥಾ ವ್ಯವಸ್ಥೆ ಅಂತೀರಾ? ಹೌದು. ಆಸ್ಪತ್ರೆಗಳಲ್ಲೇ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೊರೊನಾ ಟೆಸ್ಟ್‌ಗೆ ಜನ ಮುಗಿ ಬೀಳುತ್ತಿದ್ದಾರೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೇ ನಿಂತರೂ ವೈದ್ಯರು ಅವರ ಟೆಸ್ಟ್ ಮಾಡುತ್ತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಜನ ಒಬ್ಬರ ಮೈಮೇಲೆ ಒಬ್ಬರು ಬೀಳುವ ಹಾಗೆ ಕ್ಯೂ ನಿಂತಿದ್ದಾರೆ. ಇಲ್ಲೇ ಅಪಾಯ ಕಂಡು ಬರುತ್ತಿದೆ. ವಿಡಿಯೋ ಮಾಡಿ ಹೋಂ ಗಾರ್ಡ್‌ವೊಬ್ಬರು ನೋವು ತೋಡಿಕೊಂಡಿದ್ದಾರೆ. 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!