ಪಿಎಫ್ಐ ಕಾರ್ಯಕರ್ತರ ಮೇಲೆ ಹದ್ದಿನ ಕಣ್ಣು: ಪೊಲೀಸ್ ಇಲಾಖೆಗೆ ಎನ್.ಐ.ಎ ಕೊಟ್ಟ ಸೂಚನೆ ಏನು?

ಪಿಎಫ್ಐ ಕಾರ್ಯಕರ್ತರ ಮೇಲೆ ಹದ್ದಿನ ಕಣ್ಣು: ಪೊಲೀಸ್ ಇಲಾಖೆಗೆ ಎನ್.ಐ.ಎ ಕೊಟ್ಟ ಸೂಚನೆ ಏನು?

Published : Oct 22, 2022, 11:48 AM IST

ಪಿಎಫ್‌ಐ ಸಂಘಟನೆ ನಿಷೇಧದ ನಂತರ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನು ಕೂಡ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಗೆ ಎನ್.ಐ.ಎ ಮಹತ್ವದ ಸೂಚನೆಯನ್ನು ನೀಡಿದೆ.

ಪಿಎಫ್ಐ ಕಾರ್ಯಕರ್ತರ ಟೆಲಿಗ್ರಾಂ  ಜಾಲಾಡಲು ಸಂದೇಶ ನೀಡಲಾಗಿದ್ದು, ಖುದ್ದು ಮಾನಿಟರಿಂಗ್ ಮಾಡುವಂತೆ ಕಮೀಷನರ್‌ಗೆ ಸೂಚನೆ ನೀಡಲಾಗಿದೆ. ಎನ್.ಐ.ಎ ಅಲರ್ಟ್ ಆದ ಬೆನ್ನಲ್ಲೇ ಪೊಲೀಸ್ ಆಯುಕ್ತ  ಪ್ರತಾಪ್‌ ರೆಡ್ಡಿ ಸೈಬರ್ ಇನ್ಸ್ಪೆಕ್ಟರ್ ಜೊತೆ ಸಭೆ ನಡೆಸಿದ್ದಾರೆ. ಬೇರೆ ಕಮ್ಯೂನಿಕೆಷನ್ ಆ್ಯಪ್'ಗಳಿಗಿಂತ ಟೆಲಿಗ್ರಾಂ ಹೆಚ್ಚು ಸೆಕ್ಯೂರ್ ಆಗಿದ್ದು,ತನಿಖಾ ಸಂಸ್ಥೆಗಳಿಗೂ ಟ್ರ್ಯಾಕ್‌ ಮಾಡುವುದು ಕಷ್ಟವಾಗುತ್ತದೆ. ಇನ್ನು ಕೆ.ಜಿ ಹಳ್ಳಿ ಕೇಸ್ ಆರೋಪಿಗಳ ಟೆಲಿಗ್ರಾಂ ಅಕೌಂಟ್ ಪರಿಶೀಲನೆ ನಡೆದಿದ್ದು, ಆ ಗಲಾಟೆಗೂ ಟೆಲಿಗ್ರಾಂ ಆ್ಯಪ್'ನಲ್ಲೇ ಪ್ಲಾನ್ ಮಾಡಿರುವ ಶಂಕೆ ಇದ್ದು,ಟೆಲಿಗ್ರಾಂನಲ್ಲಿ ಡಿಲೀಟ್ ಆಗಿರೋ ಮೇಸೆಜ್ ರಿಟ್ರೀವ್'ಗೆ ಸಿದ್ಧತೆ ನಡೆದಿದೆ. ರಿಟ್ರೀವ್ ಬಳಿಕ ಮತ್ತಷ್ಟು ಸ್ಫೋಟಕ ವಿಚಾರ ಬಯಲಾಗುವ ಸಾಧ್ಯತೆಯಿದೆ.

ಹುತಾತ್ಮ ಪೊಲೀಸರ ತ್ಯಾಗ, ಬಲಿದಾನ ಸ್ಮರಣೀಯ ; ಶಿವಾನಂದ ಕಾಪಶಿ

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more