News Hour: ಮುಡಾದಲ್ಲಿ ಒಬ್ಬನಿಗೆ 26 ಸೈಟ್‌, 60 ವರ್ಷಗಳ ಬಳಿಕ ಪರಿಹಾರ!

News Hour: ಮುಡಾದಲ್ಲಿ ಒಬ್ಬನಿಗೆ 26 ಸೈಟ್‌, 60 ವರ್ಷಗಳ ಬಳಿಕ ಪರಿಹಾರ!

Published : Nov 09, 2024, 11:59 PM IST

ಮುಡಾ ಸ್ಕ್ಯಾಮ್‌ ಬಗೆದಷ್ಟು ಬಯಲಾಗುತ್ತಿದೆ. 201 ಸೈಟ್‌ಗಳನ್ನು ಅಕ್ರಮವಾಗಿ ಕಡಲೇಪುರಿ ಹಂಚಿದಂತೆ ಜನರಿಗೆ ಹಂಚಿಕೆ ಮಾಡಲಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
 

ಬೆಂಗಳೂರು (ನ.9): ಮುಡಾ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಕೆಲವು ಕೇಸ್‌ನಲ್ಲಿ ಭೂಮಿ ವಶಕ್ಕೆ ಪಡೆದ 60 ವರ್ಷದ ಬಳಿಕ ಪರಿಹಾರ ನೀಡಲಾಗಿದೆ. ಹೈಕೋರ್ಟ್​ ಅನುಮಾನ ಎಂದ ವ್ಯಕ್ತಿಗೆ 26 ಸೈಟ್ ಹಂಚಿಕೆ ಮಾಡಲಾಗಿದೆ.

ಮುಡಾ ಕೇಸ್‌ಗೆ ಪ್ರತ್ಯಸ್ತ್ರ ಎನ್ನುವಂತೆ ಬೈ ಎಲೆಕ್ಷನ್ ಹೊತ್ತಲ್ಲೇ ಕಾಂಗ್ರೆಸ್ ಕೋವಿಡ್ ಕೇಸ್‌ ಬೀಸಿದೆ. ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮ ಎಂದ ಜಸ್ಟೀಸ್ ಕುನ್ನಾ ವರದಿ ನೀಡಿತ್ತು. BSY, ರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲಾಗಿದೆ.

News Hour: ರಾಜ್ಯದ ಇತಿಹಾಸದಲ್ಲಿ ದಾಖಲೆ ಬರೆದ ಲೋಕಾಯುಕ್ತ

ಇದರ ನಡುವೆ, ವಕ್ಫ್‌ ಭೂತ ಕೊನೆಗೂ ಬೆಂಗಳೂರಿಗೆ ವಕ್ಕರಿಸಿದೆ. ಬೆಂಗಳೂರಿನ ಹೃದಯಭಾಗ ಅವೆನ್ಯೂ ರಸ್ತೆಯಲ್ಲಿ ತಮ್ಮ 172 ಎಕರೆ ಮೌಲ್ಯದ ಆಸ್ತಿ ಇದೆ ಎಂದು ವಕ್ಫ್‌ ಹೇಳಿದೆ.
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more