ಧ್ವಜಾರೋಹಣ ಸಮಾರಂಭದ ವೇಳೆ ತಮ್ಮ ಹೆಸರನ್ನು ಹೇಳದಿದ್ದಕ್ಕೆ ಸಂಸದ ರಮೇಶ್ ಜಿಗಜಿಣಗಿ ಮುನಿಸಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಬೆಂಗಳೂರು (ಆ. 15): ಧ್ವಜಾರೋಹಣ ಸಮಾರಂಭದ ವೇಳೆ ತಮ್ಮ ಹೆಸರನ್ನು ಹೇಳದಿದ್ದಕ್ಕೆ ಸಂಸದ ರಮೇಶ್ ಜಿಗಜಿಣಗಿ ಮುನಿಸಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಹೀಗಾಗಿ ಪ್ರಶಸ್ತಿ ವಿತರಿಸಲು ನಿರಾಕರಿಸಿದರು. ನಿರೂಪಕನಿಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು ತರಾಟೆಗೆ ತೆಗೆದುಕೊಂಡರು. ಕೊನೆಗೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಜಿಗಜಿಣಗಿ ಮನವೊಲಿಸಿದರು.