May 1, 2020, 6:32 PM IST
ಬೆಂಗಳೂರು (ಮೇ.01): ಲಾಕ್ಡೌನ್ನಿಂದಾಗಿ ಬೇರೆ ಬೇರೆ ನಗರಗಳಲ್ಲಿ ಅತಂತ್ರರಾಗಿರುವ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳುವಂತಾಗಲು ಸರ್ಕಾರ ಕ್ರಮ ಕೈಗೊಂಡಿದೆ. ಕಾರ್ಮಿಕರ ನೆರವಿಗಾಗಿ ಸರ್ಕಾರ ನೋಡಲ್ ಅಧಿಕಾರಿಗಳನ್ನೂ ನೇಮಿಸಿದೆ. ಆದರೆ ಈ ನೋಡಲ್ ಅಧಿಕಾರಿಗಳೇ ನಾಪತ್ತೆಯಾಗಿದ್ದು, ಸರಿಯಾದ ಮಾಹಿತಿಯಿಲ್ಲದೇ ಜನ ಪರದಾಡುತ್ತಿದ್ದಾರೆ.
ಇದನ್ನೂ ಓದಿ | ಲಾಕ್ಡೌನ್ ವಿಸ್ತರಣೆ: ಸಂಕಷ್ಟ ಒಳಗಾದವರಿಗೆ ಸಿಗುತ್ತಾ ಸಂಜೀವಿನಿ?...
ಸೋಂಕಿತನ ಶವಸಂಸ್ಕಾರದ ವೇಳೆ ಲೋಪ; PPE ಕಿಟ್ಗಳು ಕೆರೆ ಬಳಿ ಪತ್ತೆ...