ಧರ್ಮಸ್ಥಳ ಕೇಸ್ನಲ್ಲಿ ಇಲ್ಲದ ಮಗಳ ಕಥೆ ಕಟ್ಟಿ, ಬಳಿಕ ಉಲ್ಟಾ ಹೊಡೆದು ಮ್ಯಾಜಿಕ್ ಅಜ್ಜಿ ಅಂತಲೇ ಫೇಮಸ್ ಆಗಿರೋ ಸುಜಾತಾ ಭಟ್ಗೆ ಬಿಗ್ ಬಾಸ್ ಆಫರ್ ಬಂದಿದೆಯಂತೆ.
ಧರ್ಮಸ್ಥಳ ಕೇಸ್ನಲ್ಲಿ ಇಲ್ಲದ ಮಗಳ ಕಥೆ ಕಟ್ಟಿ, ಬಳಿಕ ಉಲ್ಟಾ ಹೊಡೆದು ಮ್ಯಾಜಿಕ್ ಅಜ್ಜಿ ಅಂತಲೇ ಫೇಮಸ್ ಆಗಿರೋ ಸುಜಾತಾ ಭಟ್ಗೆ ಬಿಗ್ ಬಾಸ್ ಆಫರ್ ಬಂದಿದೆಯಂತೆ. ಸದ್ಯ ಎಸ್.ಐ.ಟಿ ವಿಚಾರಣೆ ಎದುರಿಸ್ತಾ ಇರೋ ಸುಜಾತಾ ಭಟ್ ದೊಡ್ಮನೆಗೆ ಹೋಗ್ತಿರೋದು ನಿಜಾನಾ,.? ವಾಚ್ ದಿಸ್ ಸ್ಟೋರಿ.