ಜೆಡಿಎಸ್ ನಾಯಕ ಆರ್ ಪ್ರಕಾಶ್ ಕಲಾಸಿಪಾಳ್ಯ ಪೊಲೀಸ್ ಠಾಣೆ ಮುಂಭಾಗ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಿನಸಿ ಕಿಟ್ ತೆಗೆದುಕೊಳ್ಳಲು ಜನವೋ ಜನ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಅಲ್ಲಿನ ಚಿತ್ರಣ ಇಲ್ಲಿದೆ ನೋಡಿ...!
ಬೆಂಗಳೂರು (ಮೇ. 16): ಜೆಡಿಎಸ್ ನಾಯಕ ಆರ್ ಪ್ರಕಾಶ್ ಕಲಾಸಿಪಾಳ್ಯ ಪೊಲೀಸ್ ಠಾಣೆ ಮುಂಭಾಗ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಿನಸಿ ಕಿಟ್ ತೆಗೆದುಕೊಳ್ಳಲು ಜನವೋ ಜನ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಅಲ್ಲಿನ ಚಿತ್ರಣ ಇಲ್ಲಿದೆ ನೋಡಿ...!