ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ

ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ

Published : Jan 09, 2026, 11:44 AM IST

ಪೊಲೀಸರ ಸಮಯಪ್ರಜ್ಞೆಯಿಂದ ಇವತ್ತು ಕೀರ್ತನ ಬಚಾವ್​ ಆಗಿದ್ದಾಳೆ.. ಆದ್ರೆ ಈ ಕಿರಾತಕ ಸಂದೀಪ್​​​ ಇನ್ನೂ ಅದೆಷ್ಟು ಹೆಣ್ಣುಮಕ್ಕಳ ಜೊತೆ ಪ್ರೀತಿಯ ನಾಟಕವಾಡಿದ್ದಾನೋ ಗೊತ್ತಿಲ್ಲ.. ವಯಸಲ್ಲದ ವಯಸಲ್ಲಿ ಪ್ರೀತಿ ಪ್ರೇಮ ಅಂತ ತಲೆಕೆಡೆಸಿಕೊಳ್ಳೋ ಹೆಣ್ಣುಮಕ್ಕಳಿಗೆ ಈ ಸ್ಟೋರಿ ಪಾಠ..

ಆಕೆ ಕಾಲೇಜಿಗೆ ಹೋಗ್ತಿದ್ದಳು.. ಅವನು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.. ಅಕ್ಕಪಕ್ಕದ ಗ್ರಾಮದವರು.. ಅದೇಗೋ ಒಂದು ವರ್ಷದ ಹಿಂದೆ ಇಬ್ಬರ ಪರಿಚಯವಾಗಿದೆ.. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಲವ್ವರ್ಸ್​ ಆಗಿದ್ದಾರೆ.. ಒಂದು ವರ್ಷ ಪ್ರೇಮಲೋಕದಲ್ಲಿ ವಿಹರಿಸಿದ್ದಾರೆ.. ಆದರೆ ಆವತ್ತೊಂದು ದಿನ ಆ ಹುಡುಗಿ ಹೇಳದೇ ಕೇಳದೆ ಮನೆಯಿಂದ ಹೋಗಿ ಲವ್ವರ್​ ಜೊತೆ ಮದುವೆಯಾದಳು.. ಯಾಕಮ್ಮ ಹೀಗೆ ಮಾಡಿದ ಅಂತ ಪ್ರಶ್ನೆ ಮಾಡೋದಕ್ಕೂ ಆಕೆ ಹೆತ್ತವರಿಗೂ ಅವಕಾಶ ಕೊಟ್ಟಿರಲಿಲ್ಲ.. ಡೈರೆಕ್ಟಾಗಿ ಪೊಲೀಸ್​ ಠಾಣೆಗೆ ಬಂದು ನನಗೇ ನನ್ನ ಗೆಳಯನೇ ಬೇಕು ಅಂದಿದ್ದಳು.. ಆದರೆ ಈ ಟೈಂನಲ್ಲಿ ಪೊಲೀಸರು ಜಸ್ಟ್​ ಒಂದಷ್ಟು ಫೋಟೋ ತೋರಿಸಿದ್ರು ಅಷ್ಟೇ ಆ ಹುಡುಗಿ ಕೆಲವೇ ಸೆಕೆಂಡ್​ಗಳಲ್ಲಿ ಪ್ರೇಮಿ ಕಟ್ಟಿದ್ದ ತಾಳಿಯನ್ನ ಕಿತ್ತೆಸೆದು ಹೆತ್ತವರ ಜೊತೆ ಹೋಗಿದ್ಲು.. ಅಷ್ಟಕ್ಕೂ ಪೊಲೀಸರು ಯಾವ ಫೋಟೋಗಳನ್ನ ತೋರಿಸಿದ್ದು..? ಠಾಣೆಯಲ್ಲಿ ನಡೆದಿದ್ದೇನು..? ಒಂದು ದಿನದ ಮ್ಯಾರೇಜ್​​ ಕಹನಿಯೇ ಇವತ್ತಿನ ಎಫ್​​.ಐ.ಆರ್​

ಪೊಲೀಸರ ಸಮಯಪ್ರಜ್ಞೆಯಿಂದ ಇವತ್ತು ಕೀರ್ತನ ಬಚಾವ್​ ಆಗಿದ್ದಾಳೆ.. ಆದ್ರೆ ಈ ಕಿರಾತಕ ಸಂದೀಪ್​​​ ಇನ್ನೂ ಅದೆಷ್ಟು ಹೆಣ್ಣುಮಕ್ಕಳ ಜೊತೆ ಪ್ರೀತಿಯ ನಾಟಕವಾಡಿದ್ದಾನೋ ಗೊತ್ತಿಲ್ಲ.. ವಯಸಲ್ಲದ ವಯಸಲ್ಲಿ ಪ್ರೀತಿ ಪ್ರೇಮ ಅಂತ ತಲೆಕೆಡೆಸಿಕೊಳ್ಳೋ ಹೆಣ್ಣುಮಕ್ಕಳಿಗೆ ಈ ಸ್ಟೋರಿ ಪಾಠ..

23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more