ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ

ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ

Published : Jan 09, 2026, 11:44 AM IST

ಪೊಲೀಸರ ಸಮಯಪ್ರಜ್ಞೆಯಿಂದ ಇವತ್ತು ಕೀರ್ತನ ಬಚಾವ್​ ಆಗಿದ್ದಾಳೆ.. ಆದ್ರೆ ಈ ಕಿರಾತಕ ಸಂದೀಪ್​​​ ಇನ್ನೂ ಅದೆಷ್ಟು ಹೆಣ್ಣುಮಕ್ಕಳ ಜೊತೆ ಪ್ರೀತಿಯ ನಾಟಕವಾಡಿದ್ದಾನೋ ಗೊತ್ತಿಲ್ಲ.. ವಯಸಲ್ಲದ ವಯಸಲ್ಲಿ ಪ್ರೀತಿ ಪ್ರೇಮ ಅಂತ ತಲೆಕೆಡೆಸಿಕೊಳ್ಳೋ ಹೆಣ್ಣುಮಕ್ಕಳಿಗೆ ಈ ಸ್ಟೋರಿ ಪಾಠ..

ಆಕೆ ಕಾಲೇಜಿಗೆ ಹೋಗ್ತಿದ್ದಳು.. ಅವನು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.. ಅಕ್ಕಪಕ್ಕದ ಗ್ರಾಮದವರು.. ಅದೇಗೋ ಒಂದು ವರ್ಷದ ಹಿಂದೆ ಇಬ್ಬರ ಪರಿಚಯವಾಗಿದೆ.. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಲವ್ವರ್ಸ್​ ಆಗಿದ್ದಾರೆ.. ಒಂದು ವರ್ಷ ಪ್ರೇಮಲೋಕದಲ್ಲಿ ವಿಹರಿಸಿದ್ದಾರೆ.. ಆದರೆ ಆವತ್ತೊಂದು ದಿನ ಆ ಹುಡುಗಿ ಹೇಳದೇ ಕೇಳದೆ ಮನೆಯಿಂದ ಹೋಗಿ ಲವ್ವರ್​ ಜೊತೆ ಮದುವೆಯಾದಳು.. ಯಾಕಮ್ಮ ಹೀಗೆ ಮಾಡಿದ ಅಂತ ಪ್ರಶ್ನೆ ಮಾಡೋದಕ್ಕೂ ಆಕೆ ಹೆತ್ತವರಿಗೂ ಅವಕಾಶ ಕೊಟ್ಟಿರಲಿಲ್ಲ.. ಡೈರೆಕ್ಟಾಗಿ ಪೊಲೀಸ್​ ಠಾಣೆಗೆ ಬಂದು ನನಗೇ ನನ್ನ ಗೆಳಯನೇ ಬೇಕು ಅಂದಿದ್ದಳು.. ಆದರೆ ಈ ಟೈಂನಲ್ಲಿ ಪೊಲೀಸರು ಜಸ್ಟ್​ ಒಂದಷ್ಟು ಫೋಟೋ ತೋರಿಸಿದ್ರು ಅಷ್ಟೇ ಆ ಹುಡುಗಿ ಕೆಲವೇ ಸೆಕೆಂಡ್​ಗಳಲ್ಲಿ ಪ್ರೇಮಿ ಕಟ್ಟಿದ್ದ ತಾಳಿಯನ್ನ ಕಿತ್ತೆಸೆದು ಹೆತ್ತವರ ಜೊತೆ ಹೋಗಿದ್ಲು.. ಅಷ್ಟಕ್ಕೂ ಪೊಲೀಸರು ಯಾವ ಫೋಟೋಗಳನ್ನ ತೋರಿಸಿದ್ದು..? ಠಾಣೆಯಲ್ಲಿ ನಡೆದಿದ್ದೇನು..? ಒಂದು ದಿನದ ಮ್ಯಾರೇಜ್​​ ಕಹನಿಯೇ ಇವತ್ತಿನ ಎಫ್​​.ಐ.ಆರ್​

ಪೊಲೀಸರ ಸಮಯಪ್ರಜ್ಞೆಯಿಂದ ಇವತ್ತು ಕೀರ್ತನ ಬಚಾವ್​ ಆಗಿದ್ದಾಳೆ.. ಆದ್ರೆ ಈ ಕಿರಾತಕ ಸಂದೀಪ್​​​ ಇನ್ನೂ ಅದೆಷ್ಟು ಹೆಣ್ಣುಮಕ್ಕಳ ಜೊತೆ ಪ್ರೀತಿಯ ನಾಟಕವಾಡಿದ್ದಾನೋ ಗೊತ್ತಿಲ್ಲ.. ವಯಸಲ್ಲದ ವಯಸಲ್ಲಿ ಪ್ರೀತಿ ಪ್ರೇಮ ಅಂತ ತಲೆಕೆಡೆಸಿಕೊಳ್ಳೋ ಹೆಣ್ಣುಮಕ್ಕಳಿಗೆ ಈ ಸ್ಟೋರಿ ಪಾಠ..

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more