ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

Published : Mar 17, 2021, 05:20 PM ISTUpdated : Mar 17, 2021, 06:03 PM IST

ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ. 

ಬೆಂಗಳೂರು (ಮಾ. 17): ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ.

ವಿಜಯಪುರಕ್ಕೆ ಬಂದರೆ ಮೊದಲು ನಮ್ಮನ್ನು ಸ್ವಾಗತಿಸುವುದು ಗುಮ್ಮಟಗಳು. ಅಂದಹಾಗೆ ಇದರ ಮೊದಲ ಹೆಸರು ಬಿಜ್ಜನಹಳ್ಳಿ. ಸ್ವತಂತ್ರ ಬಳಿಕ ಬಿಜಾಪುರ ಎಂದು ಕರೆಯಲ್ಟಟ್ಟಿತು. 2013 ರಲ್ಲಿ ವಿಜಯಪುರ ಎಂದು ನಾಮಕರಣಗೊಂಡಿತು. ಈ ಜಿಲ್ಲೆಯ ವೈಶಿಷ್ಟ್ಯತೆಗಳೇನು..? ನೋಡೋಣ ಬನ್ನಿ..

 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!