ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

Published : Mar 17, 2021, 05:20 PM ISTUpdated : Mar 17, 2021, 06:03 PM IST

ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ. 

ಬೆಂಗಳೂರು (ಮಾ. 17): ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ.

ವಿಜಯಪುರಕ್ಕೆ ಬಂದರೆ ಮೊದಲು ನಮ್ಮನ್ನು ಸ್ವಾಗತಿಸುವುದು ಗುಮ್ಮಟಗಳು. ಅಂದಹಾಗೆ ಇದರ ಮೊದಲ ಹೆಸರು ಬಿಜ್ಜನಹಳ್ಳಿ. ಸ್ವತಂತ್ರ ಬಳಿಕ ಬಿಜಾಪುರ ಎಂದು ಕರೆಯಲ್ಟಟ್ಟಿತು. 2013 ರಲ್ಲಿ ವಿಜಯಪುರ ಎಂದು ನಾಮಕರಣಗೊಂಡಿತು. ಈ ಜಿಲ್ಲೆಯ ವೈಶಿಷ್ಟ್ಯತೆಗಳೇನು..? ನೋಡೋಣ ಬನ್ನಿ..

 

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!