ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

Published : Mar 17, 2021, 05:20 PM ISTUpdated : Mar 17, 2021, 06:03 PM IST

ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ. 

ಬೆಂಗಳೂರು (ಮಾ. 17): ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ.

ವಿಜಯಪುರಕ್ಕೆ ಬಂದರೆ ಮೊದಲು ನಮ್ಮನ್ನು ಸ್ವಾಗತಿಸುವುದು ಗುಮ್ಮಟಗಳು. ಅಂದಹಾಗೆ ಇದರ ಮೊದಲ ಹೆಸರು ಬಿಜ್ಜನಹಳ್ಳಿ. ಸ್ವತಂತ್ರ ಬಳಿಕ ಬಿಜಾಪುರ ಎಂದು ಕರೆಯಲ್ಟಟ್ಟಿತು. 2013 ರಲ್ಲಿ ವಿಜಯಪುರ ಎಂದು ನಾಮಕರಣಗೊಂಡಿತು. ಈ ಜಿಲ್ಲೆಯ ವೈಶಿಷ್ಟ್ಯತೆಗಳೇನು..? ನೋಡೋಣ ಬನ್ನಿ..

 

18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?