ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

Published : May 12, 2024, 11:35 AM IST

ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ. 

ಬೆಂಗಳೂರು(ಮೇ.12): ರಾಜ್ಯದ ರಾಜಧಾನಿಯಲ್ಲಷ್ಟೇ ಅಲ್ಲ, ರಾಜ್ಯದ ಅನೇಕ ಭಾಗಗಳಲ್ಲಿ ಗುಡುಗು ಸಿಡಿಲಿನ ಸಮೇತ ವರುಣ ದೇವ ಅಬ್ಬರಿಸಿದ್ದಾನೆ. ಈ ಮಳೆಗೆ ಕೆಲವರು ಹಬ್ಬವನ್ನ ಆಚರಿಸಿದ್ರೆ.. ಇನ್ನು ಕೆಲವರು ಕಣ್ಣೀರು ಹಾಕಿದ್ದಾರೆ. 

ಮಳೆ ಆಗ್ತಾ ಇದೆ ಅನ್ನೊ ಸಮಾಧಾನ ಇದೆ. ಈ ಮಳೆ ಹೀಗೆ ಸುರಿದು ಇಳೆಯನ್ನ ಇನ್ನಷ್ಟು ತಂಪು ಮಾಡಲಿ ಅನ್ನೊದೇ ಎಲ್ಲರ ಆಸೆ. ಆದರೆ ಮಳೆರಾಯ ಕೆಲವೊಮ್ಮೆ ಹುಚ್ಚಾಟವನ್ನೂ ಆಡ್ತಾನೆ. ಆ ಆಟಕ್ಕೆ ಅನೇಕರು ಕಣ್ಣೀರು ಸುರಿಸುವಂತಾಗಿದೆ. 

News Hour: ಕೇಸ್‌ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್‌ ಮಾಡಿದ ಅಪ್ಪ ಜೈಲಿಗೆ!

ಕಳೆದ ವರ್ಷ ಮಳೆರಾಯನ ದರ್ಶನ ಸಿಕ್ಕಿದ್ದೇ ಅಪರೂಪ. ಅದರ ಪರಿಣಾಮ ರಾಜ್ಯದ ಅನೇಕ ಅಣೆಕಟ್ಟುಗಳ ಮೇಲೂ ಆಗಿತ್ತು. ನೀರೇ ಇಲ್ಲದೇ ಖಾಲಿಯಾಗಿದ್ದ ಅಣೆಕಟ್ಟಿಗೆ ಈ ಬಾರಿ ವರುಣ ಮರುಜೀವ ಕೊಡ್ತಿದ್ದಾನೆ. ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more