ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

Published : May 12, 2024, 11:35 AM IST

ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ. 

ಬೆಂಗಳೂರು(ಮೇ.12): ರಾಜ್ಯದ ರಾಜಧಾನಿಯಲ್ಲಷ್ಟೇ ಅಲ್ಲ, ರಾಜ್ಯದ ಅನೇಕ ಭಾಗಗಳಲ್ಲಿ ಗುಡುಗು ಸಿಡಿಲಿನ ಸಮೇತ ವರುಣ ದೇವ ಅಬ್ಬರಿಸಿದ್ದಾನೆ. ಈ ಮಳೆಗೆ ಕೆಲವರು ಹಬ್ಬವನ್ನ ಆಚರಿಸಿದ್ರೆ.. ಇನ್ನು ಕೆಲವರು ಕಣ್ಣೀರು ಹಾಕಿದ್ದಾರೆ. 

ಮಳೆ ಆಗ್ತಾ ಇದೆ ಅನ್ನೊ ಸಮಾಧಾನ ಇದೆ. ಈ ಮಳೆ ಹೀಗೆ ಸುರಿದು ಇಳೆಯನ್ನ ಇನ್ನಷ್ಟು ತಂಪು ಮಾಡಲಿ ಅನ್ನೊದೇ ಎಲ್ಲರ ಆಸೆ. ಆದರೆ ಮಳೆರಾಯ ಕೆಲವೊಮ್ಮೆ ಹುಚ್ಚಾಟವನ್ನೂ ಆಡ್ತಾನೆ. ಆ ಆಟಕ್ಕೆ ಅನೇಕರು ಕಣ್ಣೀರು ಸುರಿಸುವಂತಾಗಿದೆ. 

News Hour: ಕೇಸ್‌ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್‌ ಮಾಡಿದ ಅಪ್ಪ ಜೈಲಿಗೆ!

ಕಳೆದ ವರ್ಷ ಮಳೆರಾಯನ ದರ್ಶನ ಸಿಕ್ಕಿದ್ದೇ ಅಪರೂಪ. ಅದರ ಪರಿಣಾಮ ರಾಜ್ಯದ ಅನೇಕ ಅಣೆಕಟ್ಟುಗಳ ಮೇಲೂ ಆಗಿತ್ತು. ನೀರೇ ಇಲ್ಲದೇ ಖಾಲಿಯಾಗಿದ್ದ ಅಣೆಕಟ್ಟಿಗೆ ಈ ಬಾರಿ ವರುಣ ಮರುಜೀವ ಕೊಡ್ತಿದ್ದಾನೆ. ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ.

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more