ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

Published : May 12, 2024, 11:35 AM IST

ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ. 

ಬೆಂಗಳೂರು(ಮೇ.12): ರಾಜ್ಯದ ರಾಜಧಾನಿಯಲ್ಲಷ್ಟೇ ಅಲ್ಲ, ರಾಜ್ಯದ ಅನೇಕ ಭಾಗಗಳಲ್ಲಿ ಗುಡುಗು ಸಿಡಿಲಿನ ಸಮೇತ ವರುಣ ದೇವ ಅಬ್ಬರಿಸಿದ್ದಾನೆ. ಈ ಮಳೆಗೆ ಕೆಲವರು ಹಬ್ಬವನ್ನ ಆಚರಿಸಿದ್ರೆ.. ಇನ್ನು ಕೆಲವರು ಕಣ್ಣೀರು ಹಾಕಿದ್ದಾರೆ. 

ಮಳೆ ಆಗ್ತಾ ಇದೆ ಅನ್ನೊ ಸಮಾಧಾನ ಇದೆ. ಈ ಮಳೆ ಹೀಗೆ ಸುರಿದು ಇಳೆಯನ್ನ ಇನ್ನಷ್ಟು ತಂಪು ಮಾಡಲಿ ಅನ್ನೊದೇ ಎಲ್ಲರ ಆಸೆ. ಆದರೆ ಮಳೆರಾಯ ಕೆಲವೊಮ್ಮೆ ಹುಚ್ಚಾಟವನ್ನೂ ಆಡ್ತಾನೆ. ಆ ಆಟಕ್ಕೆ ಅನೇಕರು ಕಣ್ಣೀರು ಸುರಿಸುವಂತಾಗಿದೆ. 

News Hour: ಕೇಸ್‌ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್‌ ಮಾಡಿದ ಅಪ್ಪ ಜೈಲಿಗೆ!

ಕಳೆದ ವರ್ಷ ಮಳೆರಾಯನ ದರ್ಶನ ಸಿಕ್ಕಿದ್ದೇ ಅಪರೂಪ. ಅದರ ಪರಿಣಾಮ ರಾಜ್ಯದ ಅನೇಕ ಅಣೆಕಟ್ಟುಗಳ ಮೇಲೂ ಆಗಿತ್ತು. ನೀರೇ ಇಲ್ಲದೇ ಖಾಲಿಯಾಗಿದ್ದ ಅಣೆಕಟ್ಟಿಗೆ ಈ ಬಾರಿ ವರುಣ ಮರುಜೀವ ಕೊಡ್ತಿದ್ದಾನೆ. ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ.

25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
Read more