ಮಂತ್ರಿಗಿರಿಗಾಗಿ ಜಾರಕಿಹೊಳಿ ಸರ್ಕಸ್, ಪದೇ ಪದೇ ಸಿಎಂ ಬೊಮ್ಮಾಯಿ ಭೇಟಿ

Oct 20, 2021, 11:39 AM IST

ಬೆಂಗಳೂರು (ಅ. 20): ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಸರ್ಕಸ್ ಮುಂದುವರೆದಿದೆ. ಇಂದು ಕೂಡಾ ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದ್ದಾರೆ.

ಮಿನಿ ಅಖಾಡಕ್ಕೆ ರಾಜಾಹುಲಿ ಎಂಟ್ರಿ: ಲಿಂಗಾಯತ ಮತ ಸೆಳೆಯಲು ಯಡಿಯೂರಪ್ಪ ಪ್ಲ್ಯಾನ್..!

ಸಿಎಂ ಬರುವ ಮುನ್ನವೇ, ಸಿಎಂ ನಿವಾಸಕ್ಕೆ ಬಂದು ಕಾಯುತ್ತಿದ್ದಾರೆ. ನಿನ್ನೆ ಕೂಡಾ ಭೇಟಿಯಾಗಿದ್ಧಾರೆ. ನಾಳೆ ವರಿಷ್ಠರ ಭೇಟಿಗಾಗಿ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ. ಹಾಗಾಗಿ ಸಿಎಂ ಜೊತೆ ಚರ್ಚೆ ನಡೆಸಿ ಮಂತ್ರಿಗಿರಿಗೆ ಲಾಬಿ ಮಾಡುತ್ತಿದ್ದಾರೆ ಎನ್ನಲಾಗುತ್ತದೆ.