ಧರ್ಮಸ್ಥಳಕ್ಕೆ ಬರುತ್ತಾ ಮತ್ತೊಂದು ತನಿಖಾ ತಂಡ? ನೇತ್ರಾವತಿಯಿಂದ ರತ್ನಗಿರಿವರೆಗೆ, ಮುಂದೆಲ್ಲಿ?

ಧರ್ಮಸ್ಥಳಕ್ಕೆ ಬರುತ್ತಾ ಮತ್ತೊಂದು ತನಿಖಾ ತಂಡ? ನೇತ್ರಾವತಿಯಿಂದ ರತ್ನಗಿರಿವರೆಗೆ, ಮುಂದೆಲ್ಲಿ?

Published : Aug 13, 2025, 01:19 PM IST
ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯಲ್ಲಿ ೧೩ನೇ ಸ್ಥಳ ಮಹತ್ವದ್ದಾಗಿದೆ. ವಕೀಲರ ನಿರೀಕ್ಷೆಯಂತೆ ಅಲ್ಲಿ ಅಸ್ಥಿಗಳು ಸಿಗದೆ ಹೋಗಿದ್ದು ತನಿಖೆಗೆ ಹೊಸ ತಿರುವು ನೀಡಿದೆ. ಭೂಗರ್ಭದಲ್ಲಿ ಹುಡುಕಾಟ ಮುಂದುವರೆದಿದೆ.

ಧರ್ಮಸ್ಥಳದ ಬುರುಡೆ ಪ್ರಕರಣ ಈಗ ಅತಿ ಮುಖ್ಯ ಘಟಕ್ಕೆ ಬಂದು ನಿಂತಿದೆ.. ಸತ್ಯಾಸತ್ಯತೆ ಬಯಲಾಗೋ ಹಂತದಲ್ಲಿದೆ ಎಸ್​ಐಟಿ ನಡೆಸ್ತಾ ಇರೋ ತನಿಖೆ.. ಆದ್ರೆ ಈ ತನಿಖೆಗೆ ಅತಿ ದೊಡ್ಡ ತಿರುವು ಸಿಕ್ಕಿದ್ದು, ಧರ್ಮಸ್ಥಳದ ದ್ವಾರ ದಾಟಿ ಬಾಹುಬಲಿ ಬೆಟ್ಟದ ಕಡೆ ಶಿಕಾರಿ ಹೊರಟಾಗ. ಇದೆಲ್ಲದರ ಮಧ್ಯೆ, ಅತಿ ಮುಖ್ಯ ಅನ್ನುಸ್ಕೊಳೋದು, ಸ್ಪಾಟ್ ನಂಬರ್ 13. ಇದು ಧರ್ಮಸ್ಥಳ ಪ್ರಕರಣದ ಮೇಜರ್, ಮೇಜರ್, ಮೇಜರರ್ ಪಾಯಿಂಟ್. ಯಾಕಂದ್ರೆ, ಮುಸುಕುಧಾರಿಯ ಮಾತು ಮತ್ತೆ ಮತ್ತೆ ಹುಸಿಹೋದಾಗಲೂ, ಆತನ ಪರನಿಂತಿದ್ದವರ ನಿರೀಕ್ಷೆ ಇದ್ದದ್ದು, ಇದೇ ಸ್ಪಾಟ್ ನಂಬರ್ 13ರ ಮೇಲೆ.

ವಕೀಲ ಮಂಜುನಾಥ್ ಅವರ ಪ್ರೆಸ್ ಸ್ಟೇಟ್​ಮೆಂಟ್ ಪ್ರಕಾರ, ಈ ಹದಿಮೂರನೇ ಪಾಯಿಂಟಲ್ಲೇ ಅತಿ ಹೆಚ್ಚು ಅಸ್ಥಿಗಳು ಸಿಗ್ಬೇಕಿತ್ತು. ಬಟ್ ಆ ನಿರೀಕ್ಷೆಯೂ ಸುಳ್ಳಾಗಿದೆ. 13ನೇ ಸ್ಪಾಟ್ ಅಲ್ಲಿ ಹೆಚ್ಚೂ ಕಮ್ಮಿ​ 10 ಅಡಿ ಆಳಕ್ಕೆ ಕೊರೆದರೂ ಏನೂ ಸಿಗ್ಲಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಜಾಗದಲ್ಲಿ ಶೋಧ ಶುರುವಾಯ್ತು. ಎರಡು ಹಿಟಾಚಿ, ಹಾಗೂ ಮಿನಿ ಅರ್ತ್ ಮೂವರ್ ಬಳಸ್ಕೊಂಡು, ಜಿಪಿಆರ್ ಸ್ಕ್ಯಾನಿಂಗ್ ಮಾಡಿ ಭೂಗರ್ಭ ರಹಸ್ಯ ಭೇದಿಸೋಕೆ ನೋಡಿದ್ರು. ಇದೇ ಕಾರಣಕ್ಕಾಗಿಯೇ ಆತ ಗುರ್ತಿಸಿದ್ದ ಪ್ರತಿಯೊಂದು ಪಾಯಿಂಟಲ್ಲೂ ಶೋಧ ಕಾರ್ಯ ನಡೀತು. ಈ ಸತ್ಯಾನ್ವೇಷಣೆಯಿಂದ ಅದ್ಯಾವ ಶಾಕಿಂಗ್ ಸಂಗತಿ ಹೊರಬರುತ್ತೋ ಗೊತ್ತಿಲ್ಲ.. ಆದ್ರೆ ಈ ತನಿಖೆಗೇ ಒಂದು ಟ್ವಿಸ್ಟ್ ಸಿಗಲಿದೆ ಅನ್ನೋ ವಾತಾವರಣ ಇದೆ.

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more