Covid Fear in Airport : ಪಿಪಿಇ ಕಿಟ್ ಹಾಕದೇ  ಬಂದ ಇಬ್ಬರು ಸೋಂಕಿತ ಪ್ರಯಾಣಿಕರು

Covid Fear in Airport : ಪಿಪಿಇ ಕಿಟ್ ಹಾಕದೇ ಬಂದ ಇಬ್ಬರು ಸೋಂಕಿತ ಪ್ರಯಾಣಿಕರು

Suvarna News   | Asianet News
Published : Dec 11, 2021, 12:13 PM IST

 ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಮಿಕ್ರಾನ್‌ಗೆ ಡೊಂಟ್ ಕೇರ್ ಎನ್ನುತ್ತಿದ್ದಾರಾ.. ಲಂಡನ್‌ನಿಂದ ಮರಳಿದ ಇಬ್ಬರು ಪ್ರಯಾಣಿಕರಿಗೆ ಕೋವಿಡ್‌ ಇದ್ದು ಇವರನ್ನು ಅಲ್ಲಿಂದ ಯಾವುದೇ ಪಿಪಿಇ ಕಿಟ್ ಹಾಕದೆಯೇ ಕರೆ ತರಲಾಗಿದೆ.  ಇತರೆ  ಪ್ರಯಾಣಿಕರ ನಡುವೆಯೇ ಸೋಂಕಿತರನ್ನು ಕರೆದೊಯ್ದು ನಿರ್ಲಕ್ಷ್ಯ ಮಾಡಲಾಗಿದೆ. ಏರ್‌ಪೋರ್ಟ್‌ ಟರ್ಮಿನಲ್‌ನಿಂದ ಆಂಬುಲೆನ್ಸ್ ಬಳಿ ಕರೆತರಲಾಗಿದೆ. ಇತರೆ ಪ್ರಯಾಣಿಕರ ನಡುವೆಯೇ ಅವರು ಓಡಾಟ ನಡೆಸಿದ್ದಾರೆ. 

 ಬೆಂಗಳೂರು(ಡಿ.11): ಬೆಂಗಳೂರು (Bengaluru)  ವಿಮಾನ ನಿಲ್ದಾಣದಲ್ಲಿ (Airport) ಒಮಿಕ್ರಾನ್‌ಗೆ ಡೊಂಟ್ ಕೇರ್ ಎನ್ನುತ್ತಿದ್ದಾರಾ.. ಲಂಡನ್‌ನಿಂದ ಮರಳಿದ ಇಬ್ಬರು ಪ್ರಯಾಣಿಕರಿಗೆ ಕೋವಿಡ್‌ (Covid) ಇದ್ದು ಇವರನ್ನು ಅಲ್ಲಿಂದ ಯಾವುದೇ ಪಿಪಿಇ ಕಿಟ್  (PPE Kit) ಹಾಕದೆಯೇ ಕರೆ ತರಲಾಗಿದೆ.  ಇತರೆ  ಪ್ರಯಾಣಿಕರ ನಡುವೆಯೇ ಸೋಂಕಿತರನ್ನು ಕರೆದೊಯ್ದು ನಿರ್ಲಕ್ಷ್ಯ ಮಾಡಲಾಗಿದೆ. ಏರ್‌ಪೋರ್ಟ್‌ ಟರ್ಮಿನಲ್‌ನಿಂದ ಆಂಬುಲೆನ್ಸ್ ಬಳಿ ಕರೆತರಲಾಗಿದೆ. ಇತರೆ ಪ್ರಯಾಣಿಕರ ನಡುವೆಯೇ ಅವರು ಓಡಾಟ ನಡೆಸಿದ್ದಾರೆ. 

High Alert in KIA Airport : ಒಮಿಕ್ರಾನ್ ಆತಂಕ : ಹೈ ರಿಸ್ಕ್ ದೇಶದ ಪ್ರಯಾಣಿಕರ ಮೇಲೆ ನಿಗಾ

ಈಗಾಗಲೇ  ದೇಶದಲ್ಲಿ ಒಮಿಕ್ರಾನ್ ಆತಂಕವೂ ಇದ್ದು ಈ ರೀತಿಯಾದ ನಿರ್ಲಕ್ಷ್ಯ ದೋರಣೆ ಇನ್ನಷ್ಟು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೋನಾ ಹೆಚ್ಚಳಕ್ಕೆ ರಹದಾರಿಮಾಡಿಕೊಟ್ಟಂತಾಗುತ್ತಿದೆ.

24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more