Hubballi-Dharwad Corporation: ಚುನಾವಣೆಯಾಗಿ 4 ತಿಂಗಳಾದ್ರೂ ಆಗದ ಮೇಯರ್-ಉಪಮೇಯರ್ ಆಯ್ಕೆ

Hubballi-Dharwad Corporation: ಚುನಾವಣೆಯಾಗಿ 4 ತಿಂಗಳಾದ್ರೂ ಆಗದ ಮೇಯರ್-ಉಪಮೇಯರ್ ಆಯ್ಕೆ

Suvarna News   | Asianet News
Published : Jan 28, 2022, 05:14 PM ISTUpdated : Jan 28, 2022, 05:32 PM IST

ಹುಬ್ಬಳ್ಳಿ ಧಾರವಾಡ  (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ  ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

ಬೆಂಗಳೂರು (ಜ. 28): ಹುಬ್ಬಳ್ಳಿ ಧಾರವಾಡ  (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ  ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

ಕಳೆದ‌ ನಾಲ್ಕು ತಿಂಗಳಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಆಯ್ಕೆಯನ್ನ ಮಾಡದಿದ್ದಕ್ಕೆ ಕಾಂಗ್ರೆಸ್ ವಾರ್ಡ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಘೋಷಿತವಾಗಿ ಮೇಯರ್ ಆಗಿ ಜಗದೀಶ್ ಶೆಟ್ಟರ್ ಮತ್ತು ಉಪ ಮೇಯರ್ ಆಗಿ ಅರವಿಂದ ಬೆಲ್ಲದ ಅವರನ್ನ‌ ಆಯ್ಕೆ ಮಾಡಿದ್ದಾರೆ. ಇನ್ನು ಹೊಸದಾಗಿ ಆಯ್ಕೆಯಾದ ಮೇಯರ್, ಉಪ ಮೇಯರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಾಲಿಕೆಯಲ್ಲಿ 82 ವಾರ್ಡಗಳಲ್ಲಿ 39 ಬಿಜೆಪಿ, 34 ಕಾಂಗ್ರೆಸ್, 03 ಎಂಐಎಂ, 1 ಜೆಡಿಎಸ್, ಪಕ್ಷೇತರ 6 ಸೇರಿದಂತೆ 82 ವಾರ್ಡಗಳಲ್ಲಿ ಸದಸ್ಯರು ಆಯ್ಕೆರಾಗಿದ್ದಾರೆ. 

ಇನ್ನು ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಕಳೆದ ಐದು ತಿಂಗಳಿಂದ 82 ವಾರ್ಡ್‌ಗಳ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಇದುವರೆಗೂ ಮೇಯರ್ ಉಪ ಮೇಯರ್ ಆಯ್ಕೆಯಾಗಿಲ್ಲ. ಅದಕ್ಕೆ‌ ಇಂದು ಸದಸ್ಯರುಗಳು ಸೇರಿ,  ಅಣುಕು ಪ್ರದರ್ಶನ ಮಾಡಿ, ಮಾಜಿ ಸಿಎಂ ಜಗದೀಶ ಶೆಟ್ಡರ ಅವರನ್ನ ಮೇಯರ್ ಆಗಿ ಆಯ್ಕೆ ಮಾಡಿ, ಉಪ ಮೇಯರ್ ಆಗಿ ಶಾಸಕ ಅರವಿಂದ ಬೆಲ್ಲದ ಅವರನ್ನ ಆಯ್ಕೆ ಮಾಡಿ ಅಧಿಕಾರವನ್ನ ಕೊಟ್ಟಿದ್ಧಾರೆ. ಇನ್ನಾದರೂ ಎಚ್ಚೆತ್ತುಕ್ಕೊಂಡು ಬಿಜೆಪಿ ನಾಯಕರುಗಳು ಮೇಯರ್ ಉಪಮೇಯರ್ ಆಯ್ಕೆ ಮಾಡಬೇಕಿದೆ. ಜೊತೆಗೆ ಸದಸ್ಯರಿಗೆ ಅಧಿಕಾರವನ್ನ ಕೊಡಬೇಕಾಗಿದೆ. 

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more