Hubballi-Dharwad Corporation: ಚುನಾವಣೆಯಾಗಿ 4 ತಿಂಗಳಾದ್ರೂ ಆಗದ ಮೇಯರ್-ಉಪಮೇಯರ್ ಆಯ್ಕೆ

Hubballi-Dharwad Corporation: ಚುನಾವಣೆಯಾಗಿ 4 ತಿಂಗಳಾದ್ರೂ ಆಗದ ಮೇಯರ್-ಉಪಮೇಯರ್ ಆಯ್ಕೆ

Suvarna News   | Asianet News
Published : Jan 28, 2022, 05:14 PM ISTUpdated : Jan 28, 2022, 05:32 PM IST

ಹುಬ್ಬಳ್ಳಿ ಧಾರವಾಡ  (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ  ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

ಬೆಂಗಳೂರು (ಜ. 28): ಹುಬ್ಬಳ್ಳಿ ಧಾರವಾಡ  (Hubballi Dharwad) ಮಹಾನಗರ ಪಾಲಿಕೆ ರಾಜ್ಯದಲ್ಲಿ ಎರಡನೇ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆದರೆ  ಚುಣಾವಣೆಯಾಗಿ 4 ತಿಂಗಳಾದ್ರೂ ಇನ್ನೂ ಮೇಯರ್ ಉಪಮೇಯರ್ ಆಯ್ಕೆ‌ಯಾಗದಿದ್ದಕ್ಕೆ ಪಾಲಿಕೆಯ ಸದ್ಯಸ್ಯರು ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲಿಕೆಯ ಮುಂದೆ ಅಣುಕು ಪ್ರದರ್ಶನ ಮಾಡಿದ್ದಾರೆ.

ಕಳೆದ‌ ನಾಲ್ಕು ತಿಂಗಳಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಆಯ್ಕೆಯನ್ನ ಮಾಡದಿದ್ದಕ್ಕೆ ಕಾಂಗ್ರೆಸ್ ವಾರ್ಡ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಘೋಷಿತವಾಗಿ ಮೇಯರ್ ಆಗಿ ಜಗದೀಶ್ ಶೆಟ್ಟರ್ ಮತ್ತು ಉಪ ಮೇಯರ್ ಆಗಿ ಅರವಿಂದ ಬೆಲ್ಲದ ಅವರನ್ನ‌ ಆಯ್ಕೆ ಮಾಡಿದ್ದಾರೆ. ಇನ್ನು ಹೊಸದಾಗಿ ಆಯ್ಕೆಯಾದ ಮೇಯರ್, ಉಪ ಮೇಯರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಾಲಿಕೆಯಲ್ಲಿ 82 ವಾರ್ಡಗಳಲ್ಲಿ 39 ಬಿಜೆಪಿ, 34 ಕಾಂಗ್ರೆಸ್, 03 ಎಂಐಎಂ, 1 ಜೆಡಿಎಸ್, ಪಕ್ಷೇತರ 6 ಸೇರಿದಂತೆ 82 ವಾರ್ಡಗಳಲ್ಲಿ ಸದಸ್ಯರು ಆಯ್ಕೆರಾಗಿದ್ದಾರೆ. 

ಇನ್ನು ಹುಬ್ಬಳ್ಳಿ_ಧಾರವಾಡ ಅವಳಿ ನಗರದಲ್ಲಿ ಕಳೆದ ಐದು ತಿಂಗಳಿಂದ 82 ವಾರ್ಡ್‌ಗಳ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಇದುವರೆಗೂ ಮೇಯರ್ ಉಪ ಮೇಯರ್ ಆಯ್ಕೆಯಾಗಿಲ್ಲ. ಅದಕ್ಕೆ‌ ಇಂದು ಸದಸ್ಯರುಗಳು ಸೇರಿ,  ಅಣುಕು ಪ್ರದರ್ಶನ ಮಾಡಿ, ಮಾಜಿ ಸಿಎಂ ಜಗದೀಶ ಶೆಟ್ಡರ ಅವರನ್ನ ಮೇಯರ್ ಆಗಿ ಆಯ್ಕೆ ಮಾಡಿ, ಉಪ ಮೇಯರ್ ಆಗಿ ಶಾಸಕ ಅರವಿಂದ ಬೆಲ್ಲದ ಅವರನ್ನ ಆಯ್ಕೆ ಮಾಡಿ ಅಧಿಕಾರವನ್ನ ಕೊಟ್ಟಿದ್ಧಾರೆ. ಇನ್ನಾದರೂ ಎಚ್ಚೆತ್ತುಕ್ಕೊಂಡು ಬಿಜೆಪಿ ನಾಯಕರುಗಳು ಮೇಯರ್ ಉಪಮೇಯರ್ ಆಯ್ಕೆ ಮಾಡಬೇಕಿದೆ. ಜೊತೆಗೆ ಸದಸ್ಯರಿಗೆ ಅಧಿಕಾರವನ್ನ ಕೊಡಬೇಕಾಗಿದೆ. 

22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
Read more